ಸಹೃದಯತೆ
ಬರಹಗಾರನೊಬ್ಬನಅನಿಸಿಕೆಯೊಂದಿಗೆ ನಮ್ಮ ಅನಿಸಿಕೆಯೂಏಕೀಭವಿಸಿದರೆ ಅಲ್ಲೊಂದು ಹೃದಯಸಂವಾದನಡೆಯುತ್ತದೆ.
- Read more about ಸಹೃದಯತೆ
- 9 comments
- Log in or register to post comments
ಬರಹಗಾರನೊಬ್ಬನಅನಿಸಿಕೆಯೊಂದಿಗೆ ನಮ್ಮ ಅನಿಸಿಕೆಯೂಏಕೀಭವಿಸಿದರೆ ಅಲ್ಲೊಂದು ಹೃದಯಸಂವಾದನಡೆಯುತ್ತದೆ.
ಮನೆಯಲ್ಲಿ ತಂದೆ ತಾಯಿ ಆಡುವ ಮಾತುಗಳು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆಂಬುದಕ್ಕೆ ಒಂದು ಸತ್ಯ ಘಟನೆಯನ್ನು ಓದಿ. ಆಕಾಶದಲ್ಲಿ ಮೋಡಕವಿದ ವಾತಾವರಣವಿರುತ್ತದೆ, ತಾಯಿ ಮಗುವಿಗೆ ಹೇಳುತ್ತಾಳೆ "ಮಳೆ ಬರುತ್ತೆ,ಹೊರಗೆ ಹರವಿರುವ ಬಟ್ಟೆಯನ್ನುತೆಗೆದುಕೊಂಡು ಬಾ" ಎಂದು.
ಕ
ಕುಮಾರ-ಕೆಟ್ಟ ಮನ್ಮಥ ಕು+ಮಾರ
ಕುಮಾರಿ-ಕೆಟ್ಟ ರತಿ ಕು+ಮಾರಿ
ಕುರುಕುಲ-ಕುರುವಿಗೆ ಸಂಬಂಧಿಸಿದ ಕಾಯಿಲೆ ಉದಾ: ಮೊಡವೆ, ಹುಣ್ಣು ಇತ್ಯಾದಿ
ಕುರುಕ್ಷೇತ್ರ-ಕುರು ಹುಟ್ಟಿದ ಸ್ಥಳ
ಕುರುನಾಯಕ-ಕುರು ಆದವರು
ಕುರೂಪ-ಕನ್ನಡಿಯಲ್ಲಿ ಕಾಣುವ ಮುಖ
ಕುಲತಿಲಕ-ಜಾತಿಯ ಚಿನ್ಹೆ
ಕುವರ-ಕೆಟ್ಟ ವರ
ಕುಸುಮ-ಕೆಟ್ಟ ಹೂವು
ನವಿಲು ಗರಿ ಎಷ್ಟು ಚಂದ..ಚಿನ್ನದ ಫಲಕವೊಂದಕ್ಕೆ ಕಪ್ಪು ಹಸಿರು ನೀಲಿ ಬಣ್ಣಗಳನ್ನು ಬಡಿದಂತಿದೆ...
ಪ್ರಿಯೆಯ ಕಣ್ಣಿನಷ್ಟೇ ಕಾಂತಿ ಅವಕ್ಕೆ.. ಕಣ್ಣುಗಳು ನರ್ತಿಸುತ್ತವೆ.. ಸೋನೆ ಮಳೆಗೆ ಬಣ್ಣ ಹಚ್ಚುತ್ತವೆ...
ಅದು ಅವನ ಕುಂಚ... ಎಲ್ಲಾ ಬಣ್ಣಗಳನ್ನು ಒಟ್ಟೀಗೆ ಸೇರಿಸಿ ಬಳಿಯಲು ಹೊರತವ ಮರೆತು, ಬಣ್ಣಗಳು ಒಣಗಿವೆ..
ಒಬ್ಬ ಆಧುನಿಕ ಹಿ೦ದೂ ಪದವೀಧರ ಒಬ್ಬ ಧಾರ್ಮಿಕ ಗುರುವನ್ನು ಪ್ರಶ್ನಿಸಿದ.
'ಕೃಷ್ಣ ಒಬ್ಬ ನಿಜವಾದ ವ್ಯಕ್ತಿಯೇ? ನನಗನ್ನಿಸುತ್ತದೆ ಅವನೊಬ್ಬ ಒ೦ದು ಕಟ್ಟು, ಕಾಲ್ಪನಿಕ ವ್ಯಕ್ತಿ."
"ನೀನು ನಿಜವೋ?' ಕೇಳಿದ ಆ ಗುರು.
"ಖ೦ಡಿತ.' ಆ ಪದವೀಧರ ಉತ್ತರಿಸಿದ.
"ನೀನೆಷ್ಟು ಜನರನ್ನು ಬಲ್ಲೆ?'
"ಸುಮಾರು ಮೂರು ಸಾವಿರ ಜನರನ್ನು.'
'ಕೃಷ್ಣನನ್ನು ಎಷ್ಟು ಜನ ಬಲ್ಲರು?'
ನಾನಾಗ ಎಂಟೋ ಒಂಬತ್ತು ವಯಸಿನವಳಿರಬೇಕೇನೊ
ಆಗಲೆ ಮೊದಲ ಬಾರಿ ಫೋನ್ ನಲ್ಲಿ ಮಾತಾಡಿದ್ದು
ಅದೂ ೨ ರೂ ಕಾಯಿನ್ ಹಾಕಿ ಮಾಡೋದು. ಅದೇನೋ ನಂಗೆ ದೊಡ್ಡ ಮಾಯೆಯಂತೆ ಕಂಡಿತ್ತು
ನಾವು ಮಾತಾಡೋದು ಅದು ಹೇಗೆ ಅಲ್ಲೆಲ್ಲೋ ಕೇಳುತ್ತೆ. ಅಂತ ಅನ್ನಿಸ್ತಿತ್ತು
ಅದಾದ ಮೇಲೆ ನನ್ನ ಕನಸೊಂದು ಇತ್ತು ನಾನೆ ಫೋನ್ ಮಾಡಬೇಕು ಅಂತ
"ಭವಿಶ್ಯ ವಾಣಿ"
ನಾನು ಕೇಳಿದ ಸ್ಪೂರ್ತಿ ಕತೆಗಳಲ್ಲಿ ಒ೦ದರ ಕನ್ನಡಿಕರಣ, ನನ್ನ ಸಹ ಮನಸಿಗರಿಗಾಗಿ.
ಊರಿಗೊಬ್ಬ ಸ೦ತ ಬ೦ದಿದ್ದರು, ಕೆಲವೇ ದಿನಗಳಲ್ಲಿ ಬಹಳ ಪ್ರಸಿದ್ಡಿ ಪಡೆದಿದ್ದರು, ಅವರು ಹೇಳುವ ಭವಿಶ್ಯವಾಣಿ ಅತೀ ನಿಖರವಾಗಿ ಸಥ್ಯವಾಗುತ್ತಿದ್ದುದೇ ಅದಕ್ಕೆ ಕಾರಣವಗಿತ್ತು. ಅವರ ಭಕ್ತರ ಬಳಗ ದಿನೇ ದಿನೇ ಬೆಳೆಯುತ್ತಲೇ ಇತ್ತು.
--------------------------------------------------------------
------------------------------------------------------------
ಇವತ್ತು ಪುತ್ತೂರಿನ ರವೀಂದ್ರ ಐತಾಳರ ಮನೆಗೆ ಹೋಗಿ ಬಂದೆವು. ಭೇಟಿ ಕೊಟ್ಟ ನಮಗೆ, ಜನರಲ್ಲಿ ಹಾವಿನ ಭಯ ಕಡಿಮೆ ಮಾಡಲು ಅವರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ ಅನಿಸಿತು: ಕೆಲ ಹಾವು ತಳಿಗಳ ಎರಡೆರಡು ಹಾವುಗಳನ್ನು ಸಾಕಿ ಬೆಳೆಸಿದ್ದಾರೆ. ಅದರಲ್ಲಿ ಹೊಸ ಸೇರ್ಪಡೆ ಈ ಪುಟ್ಟ ಮರಿ ಹಾವುಗಳು. ಯಾರೋ ಕಂಡ ಕೂಡಲೆ ಸಾಯಿಸದೆ ಹಿಡಿದು ತಂದುಕೊಟ್ಟದ್ದಂತೆ ಇದು, ನಾಳೆಯ ದಿನ ಕಾಡಿಗೆ ಬಿಡುವುದು ಎಂದಿದ್ದದ್ದು ಇವತ್ತು ಈ ಮಡಿಕೆಯಲ್ಲಿ ಇಟ್ಟಿದ್ದರು.
ಮಡಿಕೆ ತೆಗೆದು ನಮಗೆ ತೋರಿಸುವಾಗ ಆ ಹಾವಿನ ಮರಿಗೆ ಐತಾಳರು ಮಾಡುತ್ತಿರುವ ಕೆಲಸದ ಅರಿವು ಬಹಳ ಕಡಿಮೆ ಇದ್ದೀತು. ಇವನ್ನು ವಾಪಸ್ ಕಾಡಿಗೆ ಬಿಡುತ್ತಿರುವ ಐತಾಳರಿಗೆ ಮೇಲಿರುವ ಚಿತ್ರದಲ್ಲಿ ಕಚ್ಚಿದಂತೆ ಕಚ್ಚುವುದಿರಲಿ, ಅದರ ಜೀವ ಉಳಿಸಿದವರಿಗೂ ಹೀಗೇ ಕಚ್ಚಬಹುದು ಕೂಡ. ಅದೇ ಅಲ್ಲವ ಪ್ರಕೃತಿ? :-)
ಪ್ರಿಯೇ ಏನು ಬರೆಯಲಿ
ಬರೆದು ಬರೆದು ಸಾಕಾಯಿತು
ಕಾಗದ ಹರಿದು ಹರಿದು ಸಾಕಾಯಿತು
ಮತ್ತೆ ಬರೆಯಬೇಕೆನಿಸುತ್ತದೆ ಪ್ರಿಯೆ
ಕಣ್ಣುಗಳ ಚಂಚಲ
ತುಟಿಗಳ ತುಂಟಾಟ
ಸೊಂಟದ ಬಳಕಾಟ
ಕುಂಡಿಗಳ ವಯ್ಯಾರ
ಇದರ ಬಗ್ಗೆ ಬರೆಯಲೇ ಪ್ರಿಯೆ
ಪ್ರಿಯೆ ನಿನ್ನ ಹರೆಯ
ನನ್ನ ಹೃದಯ ಮಾಡಿತು ಗಾಯ
ಗಾಳಿಪಟದಂತೆ ಹಾರುತಿದೆ ಹೃದಯ ಪ್ರಿಯೆ