ಮಳೆ ನಿಂತು ಹೋದ ಮೇಲೆ..
"ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ..
ಮಾತೆಲ್ಲಾ ಮುಗಿದ ಮೇಲೆ ದನಿಯೊಂದು ಕಾಡಿದೆ..
ಹೇಳುವುದು ಏನೋ ಉಳಿದು ಹೋಗಿದೆ..
ಹೇಳಲಿ ಹೇಗೆ ತಿಳಿಯದಾಗಿದೆ.."
- Read more about ಮಳೆ ನಿಂತು ಹೋದ ಮೇಲೆ..
- 2 comments
- Log in or register to post comments
"ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ..
ಮಾತೆಲ್ಲಾ ಮುಗಿದ ಮೇಲೆ ದನಿಯೊಂದು ಕಾಡಿದೆ..
ಹೇಳುವುದು ಏನೋ ಉಳಿದು ಹೋಗಿದೆ..
ಹೇಳಲಿ ಹೇಗೆ ತಿಳಿಯದಾಗಿದೆ.."
"ವಿಚಿತ್ರಾನ್ನ" ಅಂಕಣ..ಶ್ರೀವತ್ಸ ಜೋಷಿ----ಓದಿ------>
'ಹೇಗಿದೆ ನಮ್ದೇಶ ಹೇಗಿದೆ ನಮ್ಭಾಷೆ... ಹೇಗಿದೆ ಕನ್ನಡ, ಹೇಗಿದೆ ಕರ್ನಾಟಕ... ಈಗ ಹೇಗಿದ್ದಾರೆ, ನಮ್ ಕನ್ನಡಜನ?'ಪ್ರಶ್ನೆಗೆ ಉತ್ತರ; ಈ ವಾರದ ವಿಚಿತ್ರಾನ್ನ.
ಡಾ|| ಹೆಚ್. ನರಸಿಂಹಯ್ಯನವರು ಒಬ್ಬ ವ್ಯಕ್ತಿ , ಶಕ್ತಿ !!! . ನಮಗೆಲ್ಲ ವೈಜ್ನಾನಿಕವಾಗಿ ಚಿಂತನೆಯನ್ನು ಮಾಡುವುದರ ಬಗ್ಗೆ ಹೇಳಿಕೊಟ್ಟವರು.
ಅಂತರಾಳದ ಮಾತು.....
ನೀ ನುಡಿವ ಒಂದೊಂದು ಮಾತು
ಅಚ್ಚಾಗಿಹುದು ಮನದಲ್ಲಿ
ಬುದ್ಧಿಯ ಕೈಗೆ ಸಿಲುಕಿ
ಕೆಣಕುವುದು ನೂರಾಗಿ....
ನೀ ನಗುವ ವೈಖರಿಗೆ
ಹೃದಯ ಮಿಡಿಯುತಿಹುದು
ತಿಳಿನೀರಲಿ ಬಿದ್ದ ಎಲೆಯೊಂದು
ಮೂಡಿಸುವ ಮಧುರ ಅಲೆಗಳ ಹಾಗೆ...
ಮನಸು ಅರಿತದ್ದು ಬುದ್ಧಿ ಅರಿಯಲಾರದು
ಮೌನವೆ ತುಂಬಿಹುದು ಅಂತರಾಳದಲಿ
ಮಲೇಶಿಯಾದಲ್ಲಿ 49,000 ಮತ್ತು ಸಿಂಗಾಪುರದಲ್ಲಿ 18,000 ಕನ್ನಡಿಗರು ಇದ್ದಾರೆ ಎಂದು ಈ ಕೆಳಗಿನ ಕೊಂಡಿ ಹೇಳುತ್ತದೆ.
ಈ ಅಂಕಿ-ಅಂಸಗಳನ್ನು ಇವರು ಕಲೆ ಹಾಕಿದ್ದಾರೆ.
Joshua Project
A ministry of the U.S. Center for World Mission
http://www.joshuaproject.net/peoples.php?rop3=104555
http://www.joshuaproject.net/peopctry.php?rog3=MY&rop3=104555
ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನನಗೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂತು. ನಾವೆಲ್ಲಾ ಈಗಿನ ಮಕ್ಕಳ ಹಾಗೆ ನಮ್ಮ ಟೀಚರ್ ಗೆ ಏನೂ ತೆಗೆದುಕೊಂಡು ಹೋದ ನೆನಪಿಲ್ಲ ನನಗೆ! ಈಗಿನ ಮಕ್ಕಳ ಉತ್ಸಾಹ ನೋಡಿ ಸಂತೋಷವಾಗುತ್ತದೆ ಜೊತೆಗೆ ಆಶ್ಚ್ರರ್ಯವೂ ಆಗುತ್ತದೆ, ಈಗಿನ ಮಕ್ಕಳಿಗೆ ನಿಜವಾಗಿಯೂ ತಮ್ಮ ಟೀಚರ್ ಮೇಲೆ ಪ್ರೀತಿಯಿದೆಯೇ ಎಂದು.ನಮ್ಮ ಗುರುಗಳು ಹಾಗು ನಮ್ಮ ಮಧ್ಯೆಯಿದ್ದ ಆ ಸುಮಧುರ ಸಂಬಂಧ ಈಗಿನ ಮಕ್ಕಳು ಗುರುಗಳಲ್ಲಿಯಿದೆಯೇ?
ಕೆಲವು ಕಥೆಗಳಿರುತ್ತವೆ. ಎಷ್ಟು ಬಾರಿ ಕೇಳಿದರೂ, ಮತ್ತೆ ಮತ್ತೆ ಕೇಳಬಹುದಾದಂತಹ ಹಥೆಗಳವು. ರಾಮಾಯಣ, ಮಹಾಭಾರತ, ಅಥವ ಶಾಕುಂತಲ ಅಂತಹ ಕತೆಗಳವು. ಗೊತ್ತಿದ್ದರೂ, ಮತ್ತೊಮ್ಮೆ ಅವಕಾಶ ಸಿಕ್ಕರೆ, ಸಿನಿಮಾವೋ, ನಾಟಕವೋ, ಯಕ್ಷಗಾನವೋ, ಮತ್ತೊಂದೋ ಎಲ್ಲಾದರೂ ಆ ಕಥೆಗಳು ಮತ್ತೆ ಮತ್ತೆ ಬಂದರೂ, ಬೇಸರಿಸದೇ ನೋಡುತ್ತೇವೆ. ಮುಂದೇನಾಗುವುದು ಎಂಬ ಕುತೂಹಲವಿಲ್ಲದಿದ್ದರೂ.
ಅಧಿಕಾರ ಹಸ್ತಾಂತರ:ಮೂರೂ ಬಿಟ್ಟ ಮೂರೂ ಪಕ್ಷಗಳು
೦೪-೦೯-೨೦೦೭
ಈ ಚಿತ್ರದಲ್ಲಿರೋದು ಏನೆ೦ದು ತಿಳಿಸಿ ನೊಡೋಣ?
ಇದನ್ನು ಹೇಗೆ ಮಾಡುತ್ತಾರೆ? ಇದನ್ನು ಯಾವುದರಿ೦ದ ಮಾಡುತ್ತಾರೆ? ಎಲ್ಲಿ ಉಪಯೋಗಿಸುತ್ತಾರೆ?
೦೫-೦೯-೨೦೦೭
ನಿರ್ಜಿತಮಾಯ ಮಿಜವನು ತೋರಿ ಪಾರ್ಥನನೊಲಿದು