ಸುಮ್ನೆ ಗೀಚಿದ್ದು ...
ಇಂಕ್ಸ್ಕೇಪು ಬಳಸಿ ಗೀಚಿ, ಜೀ-ಇಂಪು ಬಳಸಿ gaussian blur ಹಾಕಿದ್ದು :) ಜೆನ್ ಶೈಲಿ ... :)
ವಿಸ್ತಾರವಾದ ಚಿತ್ರ ಮೇಲೆ ಚಿಟುಕಿದಲ್ಲಿ ಕಾಣಿಸುತ್ತದೆ ...
- Read more about ಸುಮ್ನೆ ಗೀಚಿದ್ದು ...
- 1 comment
- Log in or register to post comments
ಇಂಕ್ಸ್ಕೇಪು ಬಳಸಿ ಗೀಚಿ, ಜೀ-ಇಂಪು ಬಳಸಿ gaussian blur ಹಾಕಿದ್ದು :) ಜೆನ್ ಶೈಲಿ ... :)
ವಿಸ್ತಾರವಾದ ಚಿತ್ರ ಮೇಲೆ ಚಿಟುಕಿದಲ್ಲಿ ಕಾಣಿಸುತ್ತದೆ ...
ಆಫೀಸ್ ಇಂದ ಬರುವಾಗ ಎಲ್ಲಾರ್ಗೂ ಗೊತ್ತಿರೋ ಹಾಗೆ ಬೆಂಗಳೂರ್ ಅಲ್ಲಿ ಸಿಕ್ಕ್ಂಗ ಟ್ರ್ಯಾಫಿಕ್ ಇದ್ದೇ ಇರುತ್ತೆ, ಅವತ್ತು ಸ್ವಲ್ಪ ಜಾಸ್ತಿನೇ ಇತ್ತು,ನಾನೂ ಇಂದಿರಾನಗರ್ ಸಿಗ್ನಲ್ ಅಲ್ಲಿ ನಿಂತಿದ್ದೆ, ಒಬ್ಬ ಚಿಕ್ಕ ಹುಡುಗಿ, ಕೆಂಪು ಗುಲಾಬಿ ತೊಗೊಂಡು ಬಂದ್ಲು, ಸರ್ ಹೂ ಬೇಕಾ, ಎಲ್ಲಾರ್ಗೂ??ಕಾರ್ ಇದ್ದ ಜನ ತಮ್ಮ ಡೋರ್ ಬಂದು ಮಾಡಿ ಬಿಡೊರು, ಅವ್ಲು ಸಮೀಪಿಸ್ದಾಗ<ನಂಗೆ>, ಭ
ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣ ಇನ್ನು ಕೆಲವೇದಿನದಲ್ಲಿ ಕಾರ್ಯಾರಂಭಗೊಳ್ಳಲಿದೆ , ಅಲ್ಲಿ ಕನ್ನಡಕ್ಕೆ ಆದ್ಯತೆ ಮತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ದೊರೆಯಬೇಕು. ಇದಕ್ಕಾಗಿ ನಾವು ಸರ್ಕಾರ ಮತ್ತು ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ.
ನಮ್ಮ ಬೇಡಿಕೆಗಳು-
ಬಾಳಾಸಾಹೇಬ ಲೋಕಾಪುರ ಅವರು ತಮ್ಮ `ಹುತ್ತ' ಕಾದಂಬರಿಯ ಮೂಲಕ ಬದುಕಿನ ಹಲವು ಮೂಲಭೂತ ಪ್ರಶ್ನೆಗಳಿಗೆ ಮುಖಾಮುಖಿಯಾಗಿದ್ದಾರೆ ಮತ್ತು ತಮ್ಮ ಓದುಗನೂ ಅವುಗಳಿಗೆ ಮುಖಾಮುಖಿಯಾಗುವಂತೆ ಮಾಡಿದ್ದಾರೆ. ತುಂಬ ಪ್ರಾಮಾಣಿಕವಾದ ಬದುಕಿನ ಸತ್ಯದ ಶೋಧ ಇಲ್ಲಿದ್ದು ಕಾದಂಬರಿ ಓದಿನಾಚೆ ಒಂದು ಜಿಜ್ಞಾಸೆಯಾಗಿ ಓದುಗನೊಳಗೆ ಬೆಳೆಯುವ ಕಸು ಹೊಂದಿದೆ. ಅಷ್ಟೇ ಮಹತ್ವದ್ದಾಗಿ ಇದನ್ನು ಸಾಧಿಸುವಾಗ ಅವರು ಕಾದಂಬರಿ ಪ್ರಕಾರದ ಎಲ್ಲ ಅಂಶಗಳಿಗೂ ಸೂಕ್ತ ನ್ಯಾಯ ಸಲ್ಲಿಸಿರುವುದು ಕೂಡ ಗಮನಾರ್ಹವಾಗಿದೆ. ಇಲ್ಲಿನ ಭಾಷೆ, ವಿವರಗಳು ಕಟ್ಟಿಕೊಡುವ ಒಂದು ವಾತಾವರಣ, ಇವುಗಳಿಂದ ಅಲ್ಲಿನ ಬದುಕು ಜೀವಂತಗೊಳ್ಳುವ ಪರಿ ನಿಜಕ್ಕೂ ತುಂಬ ಸಹಜವಾಗಿ, ಲಾಲಿತ್ಯಪೂರ್ಣವಾಗಿ ಬಂದಿದೆ.
ಬಾಳಾಸಾಹೇಬ ಲೋಕಾಪುರ ಅವರು ತಮ್ಮ `ಹುತ್ತ' ಕಾದಂಬರಿಯ ಮೂಲಕ ಬದುಕಿನ ಹಲವು ಮೂಲಭೂತ ಪ್ರಶ್ನೆಗಳಿಗೆ ಮುಖಾಮುಖಿಯಾಗಿದ್ದಾರೆ ಮತ್ತು ತಮ್ಮ ಓದುಗನೂ ಅವುಗಳಿಗೆ ಮುಖಾಮುಖಿಯಾಗುವಂತೆ ಮಾಡಿದ್ದಾರೆ. ತುಂಬ ಪ್ರಾಮಾಣಿಕವಾದ ಬದುಕಿನ ಸತ್ಯದ ಶೋಧ ಇಲ್ಲಿದ್ದು ಕಾದಂಬರಿ ಓದಿನಾಚೆ ಒಂದು ಜಿಜ್ಞಾಸೆಯಾಗಿ ಓದುಗನೊಳಗೆ ಬೆಳೆಯುವ ಕಸು ಹೊಂದಿದೆ. ಅಷ್ಟೇ ಮಹತ್ವದ್ದಾಗಿ ಇದನ್ನು ಸಾಧಿಸುವಾಗ ಅವರು ಕಾದಂಬರಿ ಪ್ರಕಾರದ ಎಲ್ಲ ಅಂಶಗಳಿಗೂ ಸೂಕ್ತ ನ್ಯಾಯ ಸಲ್ಲಿಸಿರುವುದು ಕೂಡ ಗಮನಾರ್ಹವಾಗಿದೆ. ಇಲ್ಲಿನ ಭಾಷೆ, ವಿವರಗಳು ಕಟ್ಟಿಕೊಡುವ ಒಂದು ವಾತಾವರಣ, ಇವುಗಳಿಂದ ಅಲ್ಲಿನ ಬದುಕು ಜೀವಂತಗೊಳ್ಳುವ ಪರಿ ನಿಜಕ್ಕೂ ತುಂಬ ಸಹಜವಾಗಿ, ಲಾಲಿತ್ಯಪೂರ್ಣವಾಗಿ ಬಂದಿದೆ.
"ಹೆ ಡಿಡ್ ಯು ಗೆಟ್ ದ ಡಿಸಪ್ಲೇ? " ಎಕ್ಸಾಮಿನರ್ ಬಂದು ಕೇಳಿದಾಗ ಭೂಮಿ ಬಾಯ್ಬಿಡಬಾರದೆ ಅನ್ನಿಸಿತು. ಪಿ. ಸಿ ಸರ್ವೀಸಿಂಗ್ ಲ್ಯಾಬ್ ಅದು . ಏನು ಮಾಡಿದರೂ ಡಿಸ್ಪ್ಲೇ ಬರುತ್ತಿರಲಿಲ್ಲ
"ನೊ ಸರ್"
"ಸಾರಿ ಯುವರ್ ಟೈಮ್ ಈಸ್ ಓವರ್ . ಯು ಕ್ಯಾನ್ ಸಿಟ್ ಫಾರ್ ವೈವಾ " ಅಂದು ಮುಂದೆ ಹೋದರು.
ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋದಾಗ, ಸುತ್ತ ಮುತ್ತ ತುಂಬಿರುವ ಶಾಂತಿ, ನಿರಾಳತೆ, ಸೊಬಗನ್ನು ನೋಡಿ ನಿಮಗೆ ಏನು ಅನ್ನಿಸುತ್ತದೆ?
ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋದಾಗ, ಸುತ್ತ ಮುತ್ತ ತುಂಬಿರುವ ಶಾಂತಿ, ನಿರಾಳತೆ, ಸೊಬಗನ್ನು ನೋಡಿ ನಿಮಗೆ ಏನು ಅನ್ನಿಸುತ್ತದೆ?
ಅವರಿಬ್ಬರೂ ಗೆಳೆಯರು.ಹೆಸರು ರಮೇಶ,ಗಿರೀಶ ಎ೦ದಿಟ್ಟುಕೊಳ್ಳೋಣ.ಇಬ್ಬರಲ್ಲೂ ಗಾಢ ಸ್ನೇಹವಿತ್ತು.ಇಬ್ಬರಲ್ಲೂ ಸಮಾನವಾದ ಅಭಿರುಚಿ ಇತ್ತು.ಇಬ್ಬರೂ ನಾಸ್ತಿಕರು.ಆದರೆ ಅಲ್ಲಿ ಒ೦ದು ವ್ಯತಾಸವಿತ್ತು.ರಮೇಶ ತನ್ನದೇ ಆದ ಸಿದ್ಧಾ೦ತಗಳ ಮೂಲಕ,ತನ್ನದೇ ಆದ ಸ್ವ೦ತ ದೃಷ್ಟಿಕೋನದ ಮೂಲಕ ,ವಾದದ ಮೂಲಕ ನಾಸ್ತಿಕತೆಯನ್ನು ಒಪ್ಪಿಕೊ೦ಡವನು. ಅಲ್ಲದೇ ಅವನ ನಾಸ್ತಿಕತೆ ಅವನ ಸ್ವ೦ತದ್ದಾಗಿತ್ತೇ ಹೊರತು,ಅವನೆ೦ದೂ ಪರರ ಮೇಲೆ ಅದನ್ನು ಹೇರಲು ಇಷ್ಟ ಪಡುತ್ತಿರಲಿಲ್ಲ.ಆದರೆ ಗಿರಿಶ್ ಹಾಗಲ್ಲ,ಅವನು ರಮೇಶನ ತತ್ವದಿ೦ದ ಪ್ರಭಾವಕ್ಕೆ ಒಳಗಾಗಿ ನಾಸ್ತಿಕತೆಯನ್ನು ಒಪ್ಪಿಕೊ೦ಡವನು.ಅವನೊಬ್ಬ ಕನ್ ಫ್ಯೂಸ್ಡ್ ನಾಸ್ತಿಕವಾದಿ.ಆದರೆ ಎಲ್ಲರನ್ನೂ ಅವನು ನಾಸ್ತಿಕತೆಯನ್ನು ಒಪ್ಪಿಕ್ಕೊಳ್ಳುವ೦ತೆ ಒತ್ತಾಯಿಸುತ್ತಿದ್ದ.
ನಕ್ಸಲರ ಅಟ್ಟಹಾಸಕ್ಕೆ ಮತ್ತೆರಡು ಹೆಣ ಬಿದ್ದಿದೆ. ಬಿಜೆಪಿಯನ್ನು ಬೆಂಬಲಿಸಬೇಡಿ ಅನ್ನುವ ಕರೆಗೆ ಓಗೊಡಲಿಲ್ಲ ಅಂತಾ ಅವರು ಕೊಲೆ ಮಾಡಿದ್ದಂತೆ! ಅದೇ ಕೊಲೆಯನ್ನು ಭಜರಂಗಿಗಳು, ಹಿಂದುವಾದಿಗಳು ಮಾಡಿದ್ದರೆ ನಮ್ಮ ನಾಡಿನ ಬುದ್ದಿಜೀವಿಗಳ ನಾಡಿಮಿಡಿತ ಏರಿಹೋಗುತ್ತಿತ್ತು!