ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸುಭಾಷಿತ

ಯಾಜ್ಞ್ಯವಲ್ಖ್ಯ ಸ್ಮೃತಿ:

संभूय वणिजां पण्यमनर्घेणोपरूंधताम्
विक्रीणतां वा विहितो दण्ड उत्तमसाहसः
यज्ञवल्क्यस्मृति

ಅರ್ಥ:
The vendors all gang up on the producers and force them to sell their produce for cheap. They then sell the same to consumers at high prices. Such vendors must be heavily fined. (Laws for fair market practices were in existence so long ago)

yaGYavalkya smR^iti

ಭಗವದ್ಗೀತೆಯ ಶ್ಲೋಕ:

अनन्याश्चिन्तयन्तो मां ये जनाः पर्युपासते।

ಸುಭಾಷಿತ

ಯಾಜ್ಞ್ಯವಲ್ಖ್ಯ ಸ್ಮೃತಿ:

संभूय वणिजां पण्यमनर्घेणोपरूंधताम्
विक्रीणतां वा विहितो दण्ड उत्तमसाहसः
यज्ञवल्क्यस्मृति

ಅರ್ಥ:
The vendors all gang up on the producers and force them to sell their produce for cheap. They then sell the same to consumers at high prices. Such vendors must be heavily fined. (Laws for fair market practices were in existence so long ago)

yaGYavalkya smR^iti

ಭಗವದ್ಗೀತೆಯ ಶ್ಲೋಕ:

अनन्याश्चिन्तयन्तो मां ये जनाः पर्युपासते।

ವಿಶ್ವಕ್ಕೇ ನಾಯಕತ್ವ ಕೊಡಬಲ್ಲವನಿಗೆ ಕೊನೆಯ ಸ್ಥಾನ!!!

ಆ ಮನುಷ್ಯ ಚಿಕ್ಕವನಿದ್ದಾಗ ಆತನ ಅಪ್ಪ ಮಗ ಶಾಲೆಯಿಂದ ಬಂದಾಗ ಒಂದು ಪ್ರಶ್ನೆ ಕೇಳುತ್ತಿದ್ದನಂತೆ:

"ಮಗಾ, ಇವತ್ತು ಶಾಲೆಯಲ್ಲಿ ಏನು ಕಲಿತೆ? ನಂಬಲು ಕಲಿತೆಯೊ, ಅಥವ ಯೋಚಿಸಲು ಕಲಿತೆಯೊ?" (What did you learn today, Ralph? Did you learn to believe or did you learn to think?)


ಅಪ್ಪನಿಂದ ಈ ರೀತಿಯ ಸಂಸ್ಕಾರ ಪಡೆಯುತ್ತಿದ್ದಾತ, ರಾಲ್ಫ್ ನೇಡರ್. ಅಮೆರಿಕದ ನೂರು ಅತಿ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಶಃ ನಾಲ್ಕನೆ ಸಲ ಸ್ಪರ್ಧಿಸುತ್ತಿದ್ದಾನೆ. ೨೦೦೦ ರಲ್ಲಿ ಈತನಿಂದಲೆ ಬುಷ್ ಗೆಲ್ಲಲು ಸಾಧ್ಯವಾಗಿದ್ದು ಎನ್ನುವುದು ಒಂದು ರೀತಿಯಲ್ಲಿ ಸರಿಯಾದ ಮಾತು. ಆದರೆ, ಸೋಲು ಮತ್ತು ಗೆಲುವುಗಳನ್ನು ಮೀರಿದ್ದು ತತ್ವಬದ್ಧತೆ, ಆದರ್ಶ ಮತ್ತು ನೈತಿಕತೆ ಎಂದು ಪ್ರತಿಪಾದಿಸುವಾತ.

ಇವತ್ತಿನ ನಮ್ಮ ಭಾರತದ ಸಮಾಜದಲ್ಲಿ ತೀರಾ ಅಗತ್ಯವಾಗಿರುವುದು ರಾಲ್ಫ್ ನೇಡರ್‌ನಂತಹವರ ಆಕ್ಟಿವಿಸಂ. ನಮ್ಮಲ್ಲೂ ಅರುಣಾ ರಾಯ್, ಖೇಜ್ರಿವಾಲ, ಡಾ. ಜಯಪ್ರಕಾಶ್ ನಾರಾಯಣ್ ಮುಂತಾದವರು ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರಾದರೂ ನಮಗೆ ಇನ್ನೂ ಅಂತಹವರು ಹಲವಾರು ಜನ ಬೇಕಿದ್ದಾರೆ.

ನನ್ನ ಈ ವಾರದ ಅಂಕಣ ಲೇಖನ, ಲೆಬನಾನ್ ಎಂಬ ಪುಟ್ಟ ದೇಶದಿಂದ ಅಮೆರಿಕಕ್ಕೆ ವಲಸೆ ಬಂದ ಅರಬ್ಬಿ ದಂಪತಿಗಳ ಮಗ ಹಲವಾರು ದಶಕಗಳ ಕಾಲ ಹಲವಾರು ಮಜಲುಗಳಲ್ಲಿ ಅಮೆರಿಕದ ಸಮಾಜವನ್ನು ಪ್ರಭಾವಿಸುತ್ತ, ಪ್ರಚೋದಿಸುತ್ತ ಹೋದದ್ದರ ಕುರಿತಾಗಿದೆ. ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/03/blog-post_06.html

ನಿತ್ಯ ಕನ್ನಡ ಜ್ಯೋತಿ ಬೆಳಗಲಿ...

ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ
ಮೇಲಿನಿಂದ ಮೇಲೆ
ನಿತ್ಯ ಸುಲಲಿತ ಬೆಳೆದು
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ನಿತ್ಯ ಜ್ಯಾಮ ಕಂಡು
ರೋಡಲಿ ಕಾಲ ಕಳೆದು
ಮನದಿ ನೋವು ಇದ್ದರೂ
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ಕಾಣದ ಗೆಳೆಯರ ನೆನೆದು
ಕೈಬೆರಳ ಸ್ನೇಹ ಕರೆದು

ನಿಮ್ಮ ಮಕ್ಕಳು ಬುಧ್ಧಿವಂತರಾಗಬೇಕೆ? ಚಿಕ್ಕವರಾಗಿದ್ದಾಗಲೇ ಸಂಗೀತ ,ನೃತ್ಯ, ಚಿತ್ರಕಲೆ ಕಲಿಸಿ ಕೊಡಿ!

ಕೇವಲ ಬುಧ್ಧಿವಂತರು ಮಾತ್ರ ಸಂಗೀತ ಮತ್ತು ಕಲೆಗಳಲ್ಲಿ ಆಸಕ್ತಿ ವಹಿಸುತ್ತಾರೋ ಅಥವಾ ಕಲೆಗಳಲ್ಲಿ ಆಸಕ್ತಿಯಿರುವವರು ಬುದ್ಧ್ಧಿವಂತರಾಗುತ್ತರೋ?

" ಬದುಕು "

ಪ್ರೀತಿಯಿಂದ
" ಬದುಕು "
ಏತಕೆ ನಲ್ಲೆ ಈ ಬದುಕು
ಹರಕು- ಪ್ರೇಮದ ಮುಸುಕು
ಮೊದಲೊಂದು ದಿನ್ ಜನನ
ಕಡೆಗೊಂದು ದಿನ್ ಮರಣ
ಇವೆರಡರ ನಡುವಿನ
ಪ್ರೀತಿ ಪ್ರೇಮದ ಜೀವನ
ಸ್ನೇಹ-ಪ್ರೀತಿಯೇ ಪರಮ ಪಾವನ
ಇದೇ ನಾ ನಿನಗಾಗಿ ಬರೆದ ಕವನ.......
ಪ್ರೀತಿಯಿಂದ ಪ್ರೀತಿಗಾಗಿ...
ಜಿ.ವಿಜಯ್ ಹೆಮ್ಮರಗಾಲ

ಸಲ್ಲೇಖನ

ಸುರಚಾಪಂಬೊಲೆ ವಿದ್ಯುಲ್ಲತೆಗಳ ತೆರವೊಲ್ ಮಂಜುವೋಲ್ ತೋರಿ ಬೇಗಂ
ಪಿರಿಗುಂ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್ ನಿಲ್ಲವಾರ್ಗೆಂದು . . .

ಮುಂದೆ ನೆನಪಿಗೆ ಬರುತ್ತಿಲ್ಲ.
ಯಾರಾದರೂ ಪೂರ್ಣಗೊಳಿಸಿ.
ಹಾಗೆಯೇ ಅರ್ಥ ತಿಳಿಸಿ.

ಒಂದು ಸಣ್ಣ ಕ್ಲೂ: ಇದು ಶ್ರವಣಬೆಳಗೊಳದ ಬೆಟ್ಟದ ಮೇಲಿನ ಒಂದು ಸ್ವಹತ್ಯಾ ಘೋಷಣೆ.

ಪ್ರೀತಿಯಿಂದ
ಸಿ ಮರಿಜೋಸೆಫ್

ರಾನ್ ಮುಯೆಕ್‍ನ ಅಧ್ಭುತ ಶಿಲ್ಪಕಲೆ

 

ಆಸ್ಟ್ರೇಲಿಯಾದ  ಶಿಲ್ಪಿ ರಾನ್ ಮುಯೆಕ್ ಅಗಾಧ ಪ್ರಮಾಣದ “ಹೈಪರ್ ರಿಯಲಿಸ್ಟಿಕ್” ಕಲಾಕೃತಿಗಳನ್ನು ತಯಾರಿಸುವುದರಲ್ಲಿ ಅಪ್ರತಿಮ ಕೌಶಲವುಳ್ಳವನು.