ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಇದು ನನ್ನ ಅನ್ಥರಾಳದಿನ್ದ ಬಂದ ಅನಿಸಿಕೆ
ಹಲೋ ಸ್ನೇಹಿತರೇ
ಹೆಸರು, Chandrashekar
ಊರೂ, Bengalore (Malleswaram) ಸ್ವಂತ ಉರು ಹೊನ್ನಾವರ (ಉತ್ತರ ಕನ್ನಡ)
ಕೆಲಸ, OFFICE BOY in Software Companyಯಲ್ಲಿ (small Company 6 employs)
ನಾನು 10ನೇ ಕ್ಲಾಸ್ ಪಾಸಾಗಿದ್ದೇನೇ. ಯಾವಾಗ್ಲೂ officalli ಕುತ್ಗೊಂಡೆ ಈರ್ಬೇಕು ತೂನ್ಬಾ ಬೇಜಾರು ಆಗ್ತಾ ಇದೆ.
- Read more about ಇದು ನನ್ನ ಅನ್ಥರಾಳದಿನ್ದ ಬಂದ ಅನಿಸಿಕೆ
- 1 comment
- Log in or register to post comments
ನಿನ್ನ ಕನಸು...
ನಡೆ ನಿನ್ನದು ಚುರುಕಾಗದೆ ಹೀಗೇಕೆ ಸಾಗಿದೆ ಮೆಲ್ಲಗೆ...
ಕಾರಣವಿಲ್ಲದ ಈ ನಗು ಈಗೇಕೆ ಮಿ೦ಚೆರಗಿದ೦ತೆ ಇಲ್ಲಿ ನನಗೆ...
ನೂರಾಸೆಯು ಹೊ೦ಗನಸುಗಳು ಅಡಗಿದೆಯೆ ನಿನ್ನ ಕ೦ಗಳಲ್ಲಿ...
ಒಮ್ಮೆ ಬಳಿ ಬ೦ದು ನಗುತ ಹೇಳೆ ಎನಿದೆಯೇ ನಿನ್ನ ಮನದಲ್ಲಿ...
ಮೆಲ್ಲ ಬಳುಕುತ ತಿರುಗಿ ನೊಡುತ ನೀ ನಡೆದಿರುವೆ ಹೀಗೆ ಯಾರ ಹಾದಿಯಲ್ಲಿ...?
- Read more about ನಿನ್ನ ಕನಸು...
- Log in or register to post comments
ನಿರ್ದೇಶಕ " ಯೋಗರಾಜ್ ಭಟ್ ರಿಗೊದು ಪ್ರೀತಿಪೂರ್ವಕ ವಾದ ಆಕ್ಷೇಪಣೆಯ ಪತ್ರ....
ನಿರ್ದೇಶಕ " ಯೋಗರಾಜ್ ಭಟ್ ರಿಗೊದು ಪ್ರೀತಿಪೂರ್ವಕ ವಾದ ಆಕ್ಷೇಪಣೆಯ ಪತ್ರ,,,,
ನಾನು ನೋಡಿದ ನಿಮ್ಮ ಮೊದಲ ಚಿತ್ರ " ಮಣಿ ".....ಕೆಳವರ್ಗದ ತಾಯಿ ಮತ್ತು ಆಕೆಯ .ಮಗ ..ಮತ್ತು ಈ ಸಮಾಜದ ದ್ವಿಮುಖ ನೀತಿ ಯಿ೦ದ ಅವರು ಪಡುವ ಬವಣೆಯನ್ನು ಪ್ರೀತಿಯ ಹ೦ದರ ದಲ್ಲಿ ನೀವು ಹೇಳಿದ ರೀತಿ ಅಧ್ಬುತ ವೆನ್ನಲಾಗ ದಿದ್ದರೂ ತು೦ಬಾ ಚೆನ್ನಾಗಿತ್ತು...ಜನರಿ೦ದ ಮತ್ತು ಪತ್ರಿಕೆ ಗಳಿ೦ದ ಏಕ ಮುಖ ಪ್ರಶ೦ಸೆ ಪಡೆದು ನಿಮ್ಮನ್ನು ಪ್ರಸಿದ್ದ ನಿರ್ದೇಶಕ ಮಣಿರ೦ತ್ನ೦ ಗೆ ವಿಮರ್ಷಕರು ಮತ್ತು ಸಧಭಿರುಚಿಯ ಪ್ರೇಕ್ಷಕರು ಹೋಲಿಸಿದಾಗ ನನಗೆ ಉತ್ಕ್ರೇಕ್ಷೆ ಏನೂ ಅನ್ನಿಸಿರಲಿಲ್ಲ..ಬದಲಿಗೆ ಕನ್ನಡಕ್ಕೊಬ್ಬ ಪ್ರತಿಭಾವ೦ತ ನಿರ್ದೇಶಕ ಸಿಕ್ಕ ಖುಷಿಯಾಗಿತ್ತು. ಆದರೆ ಈ ಚಿತ್ರ ನಿರೀಕ್ಷಿಸಿದಷ್ಟು ಯಶಸ್ವಿಯಾಗಿದ್ದು ನಿಮ್ಮ ಮತ್ತು ಕನ್ನಡ ಚಿತ್ರರ೦ಗದ ದುರಾದ್ರಷ್ತ.
ಮು೦ದೆ ನೀವು ದೂರದರ್ಶನದ ಕಾಮಿಡಿ ಟೈಮ್ ಕಾರ್ಯಕ್ರನದಿ೦ದ ಮನೆ ಮಾತಾಗಿದ್ದ ಪ್ರತಿಭಾವ೦ತ ನಟ ಗಣೇಶ ನನ್ನು ಹಾಕಿಕೊ೦ಡು " ಮು೦ಗಾರು ಮಳೆ " ಎ೦ಬ ಚಿತ್ರವನ್ನು ಪ್ರಾರ೦ಭಿಸಿದಾಗ ಅಪಾರ ಖುಷಿಯಾಗಿತ್ತು, ಈ ಚಿತ್ರದ ಪ್ರೋಮೋಗಳನ್ನು ನೋಡಿಯೇ ಇದು ಯಶಸ್ವೀ ಚಿತ್ರವಾಗಬಹುದು ಎ೦ದು ಊಹಿಸಿ ಬರೆದವರಲ್ಲಿ ನಾನೂ ಒಬ್ಬ.
ನ೦ತರ " ಮು೦ಗಾರು ಮಳೆ " ಚಿತ್ರ ಬಿಡುಗಡೆ ಯಾಗಿದ್ದು ಮತ್ತು ಕನ್ನಡ ಚಿತ್ರರ೦ಗಲ್ಲಿ ಒ೦ದು ಸ೦ಚಲನೆಯನ್ನೇ ಮೂಡಿಸಿ..ಗಳಿಕೆಯಲ್ಲಿ ದಾಖಲೆ ಸ್ಥಾಪಿಸಿದ್ದು..ಹೊಸ ಯುವನಟರನ್ನು ಜನ ಸಲೀಸಾಗಿ ಸ್ವೀಕರಿಸುವ ಹೊಸ ಪರ೦ಪರೆಯನ್ನೇ ಹುಟ್ಟು ಹಾಕಿದ್ದು ಈಗ ಇತಿಹಾಸ ...ಆ ಮಟ್ಟಿಗೆ ನೀವೊಬ್ಬ ಟ್ರೆ೦ಡ ಸೆಟ್ಟರ್...
ಬಲಿದಾನ.........................."
ಬಲಿದಾನ.........................."
ನೇಣುಗಂಬ ಏರಿದ ಸ್ವಾತಂತ್ಯ್ರ ಯೋಧರು.
೧. ಮಂಗಲ್ ಪಾಂಡೆ.
೨. ತಾತ್ಯಾ ಟೋಪೆ.
೩. ದಾಮೋದರ್ ಚಾಪೇಕರ್.
೪. ವಾಸುದೇವ್ ಚಾಪೇಕರ್.
೫. ಬಾಲಕÅಷ್ಣ ಚಾಪೇಕರ್.
೬. ಸತ್ಯೇಂದ್ರ ಕುಮಾರ್ ಬಸು.
೭. ಚಾರೂ ಚಂದ್ ಬೋಸ್.
೮. ಖುದೀರಾಮ್ ಬೋಸ್.
೯. ಮದನ್ಲಾಲ್ ಡಿಂಗ್ರಾ.
೧೦. ಮೇವಾ ಸಿಂಗ್.
೧೧. ಮಾಸ್ಟರ್ ಅಮೀರ್ ಚಂದ್.
೧೨. ಭಾಯಿ ಬಾಲ್ಮುಕುಂದ್.
- Read more about ಬಲಿದಾನ.........................."
- Log in or register to post comments
ಬರೀ ಒಂದಿಬ್ಬರು ಸ್ಟಾರ್ಗಳನ್ನಷ್ಟೆ ಅಲ್ಲ, ಭಾರತವನ್ನೂ ಬೆಳೆಸಬೇಕಿದೆ ಕ್ರಿಕೆಟ್; ಅಲ್ಲವೆ?
ಬೆಂಗಳೂರಿನಲ್ಲಿ ಪ್ರತಿಸಲ ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಾಗಲೂ ಟಿಕೆಟ್ ನೂಕುನುಗ್ಗಲನ್ನು ತಪ್ಪಿಸಲು ಲಾಠಿಛಾರ್ಜ್ ಆಗುವುದು ಸಾಮಾನ್ಯ ಆಗಿಬಿಟ್ಟಿದೆ. ನೂರಾರು ಕೋಟಿ ಬೆಲೆಬಾಳುವ, ನಗರದ ಹೃದಯಭಾಗದಲ್ಲಿರುವ ಚಿನ್ನಸ್ವಾಮಿ ಸ್ಟೇಡಿಯಮ್ ಪೂರ್ಣಪ್ರಮಾಣದಲ್ಲಿ ಉಪಯೋಗಕ್ಕೆ ಬರುವುದೆ ಎರಡು-ಮೂರು ವರ್ಷಗಳಿಗೊಮ್ಮೆ. ಆಗಾಗ ಮತ್ತದೆ ಐದು ದಿನಗಳ ಬೋರಿಂಗ್ ಟೆಸ್ಟ್ ಕ್ರಿಕೆಟ್ - ರಣಜಿ ಪಂದ್ಯಗಳು ನಡೆಯುತ್ತವೇನೊ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾದ BCCI ನ ಮಡ್ಡ ತಲೆಗಳಿಗೆ ಭಾರತದ ಒಳಗೆ ಏಕದಿನದ ಡೊಮೆಸ್ಟಿಕ್ ಆಟ ನಡೆಸಬೇಕು ಅಂತಲೆ ಗೊತ್ತಾಗುವುದಿಲ್ಲ.
ಆದರೆ ಕಳೆದ ಆರೇಳು ತಿಂಗಳಿನಿಂದ ಪರಿಸ್ಥಿತಿ ಬದಲಾಗುತ್ತಿದೆ. ಕೃಪೆ, 20/20 ಕ್ರಿಕೆಟ್. ಪಾಶ್ಚಾತ್ಯ ದೇಶಗಳಲ್ಲಿ ಕೆಲವು ಶ್ರೀಮಂತರು,
ತರಲೆ(ಪ್ರಶ್ನೆ)ಗಳು...(೪)
ತರಲೆ(ಪ್ರಶ್ನೆ)ಗಳು...(೪)
* ರವಿಯ ತಂದೆಗೆ ನಾಲ್ಕು ಜನ ಮಕ್ಕಳು...
ಮಕ್ಕಳ ಹೆಸರು ರಂಗ, ರಾಜ, ರಾಮು... ಹಾಗದರೆ ಇನ್ನೊಬ್ಬನ ಹೆಸರೇನು.....?
* ಗಡಿಯಾರದಲ್ಲಿ ಮಧ್ಯಾಹ್ನ 12 ಗಂಟೆಗೆ ಒಟ್ಟು ಸೇರಿದ ಎರಡು ಮುಳ್ಳುಗಳು ಪುನಃ ಒಟ್ಟಿಗೆ ಯಾವಾಗ ಸೇರುತ್ತದೆ.....?
- Read more about ತರಲೆ(ಪ್ರಶ್ನೆ)ಗಳು...(೪)
- 8 comments
- Log in or register to post comments
ಗಣರಾಜ್ಯೋತ್ಸವದ ಹಿಂದಿನ ಸಂಜೆ..
ಓ ಇವತ್ತು ಈ ರಿಪೋರ್ಟು ರೆಡಿ ಮಾಡಬೇಕು. ಹಾಳಾದ್ದು ಗಣರಾಜ್ಯೋತ್ಸವ ಶನಿವಾರ ಬಂದ್ ಬಿಡ್ತು. ಒಂದು ರಜಾ ಮಿಸ್ಸಾಗೋಯ್ತು ಅಂದುಕೊಳ್ಳುತ್ತ ದಿನಚರಿ ಶುರುವಾಯಿತು. ಅಷ್ಟರಲ್ಲಿ ಹಿರಿಯ ಸಹೋದ್ಯೋಗಿಯೊಬ್ಬರು ಕ್ವಿಝ್ ಒಂದನ್ನ ಮುಂದಿಟ್ಟರು. ಎಲ್ಲರೂ ಗೊಣಗುತ್ತಲೇ ಕೈಗೆತ್ತಿಕೊಂಡೆವು.
- Read more about ಗಣರಾಜ್ಯೋತ್ಸವದ ಹಿಂದಿನ ಸಂಜೆ..
- 2 comments
- Log in or register to post comments
...ನಾನಾಗಿರದನ್ನಕ್ಕ
ಹಾಡಿ ಹೊಗಳಿದರೇನು ಮೆಚ್ಚದನ್ನಕ್ಕ
ತೆಗಳಿ ಬಯ್ದರೇನು ಓಸುಗರವಿಲ್ಲದನ್ನಕ್ಕ
ಬಾಳಿ ಬದುಕಿದರೇನು ಗುರಿಯಿಲ್ಲದನ್ನಕ್ಕ
ನಾನು ಇದ್ದರೇನು ನಾನಾಗಿರದಿಲ್ಲದನ್ನಕ್ಕ
- Read more about ...ನಾನಾಗಿರದನ್ನಕ್ಕ
- Log in or register to post comments
ನಗೆ ಚುಟುಕ
ಇಡೀ ಊರೆಲ್ಲ 'ಗಾಳಿಪಟ'ದ
ಜೊತೆ ಹಾರಾಡುತ್ತಿರುವಾಗ
'ಬುವಿಗಿಳಿದ ತಾರೆ'ಯನ್ನು
ನೋಡೋಕೆ ಯಾರ್ ಬರ್ತಾರೆ? :)
- Read more about ನಗೆ ಚುಟುಕ
- Log in or register to post comments