"ಸಾವು"
ಸಾವಿರ ಮೈಲಿ.., ಸಾಗರದಾಚೆಯ..,
ಸುಂದರವಾದ..,ಆಸೆಯೆಂಬ ಬಿಸಿಲುಗುದುರೆಯ
ಬೆನ್ನು ಹತ್ತಿ.., ಸಾಗಿ..ಸಾಗಿ..,ಸೂರಗಿದ
- Read more about "ಸಾವು"
- 1 comment
- Log in or register to post comments
ಸಾವಿರ ಮೈಲಿ.., ಸಾಗರದಾಚೆಯ..,
ಸುಂದರವಾದ..,ಆಸೆಯೆಂಬ ಬಿಸಿಲುಗುದುರೆಯ
ಬೆನ್ನು ಹತ್ತಿ.., ಸಾಗಿ..ಸಾಗಿ..,ಸೂರಗಿದ
ಸಂಪದಕ್ಕೆ ಇಂದು ಲಾಗ್ ಮಾಡಿದಾಗ ನುಡಿಮುತ್ತುಗಳ sectionಅಲ್ಲಿ ಹೀಗೆ ಬರೆದಿತ್ತು..
"ಪ್ರಶ್ಣೆ ಮಾಡುವುದನ್ನು ನಿಲ್ಲಿಸದಿರುವುದು ಬಹಳ ಮುಖ್ಯ" - ಆಲ್ಬರ್ಟ್ ಐನ್ಸ್ತಟೈನ್.
ಬೊಗಳೂರು, ಡಿ.4- ರಾಜಕಾರಣಿಗಳೂ ಸತ್ಯ ನುಡಿಯಲಾರಂಭಿಸಿರುವುದು ಬೊಗಳೆ ರಗಳೆ ಬ್ಯುರೋವನ್ನು ವಿಶೇಷವಾಗಿ ಕೆರಳಿಸಿದ ಪರಿಣಾಮವಾಗಿ, ತಾಳ್ಮೆಗೆಡದಿರುವಂತೆ ಎಲ್ಲಾ ಪ್ರಜೆಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. (bogaleragale.blogspot.com)
ನಮಸ್ಕಾರ,
ಇದು ಸಂಪದದಲ್ಲಿ ನನ್ನ ಮೊದಲ ಪೋಸ್ಟ್ ( post ). ಈಗ ತಾನೇ Register ಮಾಡಿಕೊಂಡೆ. ಬರೆಯಲು ಹೆಚ್ಚೇನೂ ಇಲ್ಲ ಈಗ, ಒಂದು ಪ್ರಶ್ನೆ ಕೇಳಿಯೇ ಬಿಡೋಣ.
ಕನ್ನಡ ಸಾಹಿತ್ಯ.ಡಾಟ್ ಕಾಮ್ ಸಹಿಸಂಗ್ರಹ ಅಭಿ ಯಾನಕ್ಕೆ ಮೈಸೂರ್ ನಿಂದ ಬೆಂಬಲ ವ್ಯಕ್ತಪಡಿಸಿದ ಪ್ರಮುಖರ ವಿವರ ಹೀಗಿದೆ :
ಕರ್ನಾಟಕದಲ್ಲಿ ಸುಮಾರು ಜನರನ್ನ ನೋಡಿದ್ದಿನಿ. ಅದೇನೋ levelಲ್ಲು . ಯಾರೂ ಕೇಳಿಸಿಕೊಳ್ಳದಾಗ ಮಾತ್ರ ಕನ್ನಡ ಮಾತಾಡೋದು. ಯಾರಾದ್ರು ಕೇಳಿಸ್ಕೊಳ್ಳೋರ್ ಇದ್ದರೆ ಸಾಕು, ಅದು ಯಾರೇ ಆಗಿರ್ಲಿ, English ಶುರು ಮಾದ್ಬಿಡೋದು. ಕನ್ನಡ ಎಲ್ಲರ್ಗೂ ಗೊತ್ತಿದ್ರೂ English ಅಲ್ಲೇ ಮಾತಾಡೊದು.
ಮೊಬೈಲೇ ಪ್ರವೇಶ ಪತ್ರ!
ಮೊಬೈಲ್ನ ಬಳಕೆಯನ್ನು ದೂರವಾಣಿ ಕರೆಗೇ ಸೀಮಿತಗೊಳಿಸದೆ, ಅದರ ಉಪಯುಕ್ತತೆಯನ್ನು ವಿಸ್ತರಿಸಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮೊಬೈಲ್ ಸೇವೆ ಒದಗಿಸುವ ಕಂಪೆನಿಗಳು ಪ್ರಯತ್ನಿಸುತ್ತಲೇ ಇವೆ. ಮೊಬೈಲ್ ಸೆಟ್ನ ಒಳಗಿರುವ ಚಿಪ್(ಟ್ಯಾಗ್)ನಲ್ಲಿ ಬಳಕೆದಾರನ ವಿವರಗಳನ್ನು ದಾಸ್ತಾನು ಮಾಡಲಾಗುತ್ತದೆ. ಇದರಲ್ಲಿರುವ ವಿವರಗಳನ್ನು ವಾಚಕ ಸಾಧನವೊಂದು ಸಂಪರ್ಕಕ್ಕೆ ಬರದೇ ಓದಬಲ್ಲುದು.ಸಂಗೀತ ಕಚೇರಿಗೋ ಇನ್ಯಾವುದಾದರೂ ಕಾರ್ಯಕ್ರಮಕ್ಕೆ ಟಿಕೆಟನ್ನು ಖರೀದಿಸಲು, ಮೊಬೈಲ್ ಸೆಟ್ನ ಮೂಲಕವೇ ಸಾಧ್ಯ. ಟ್ಯಾಗ್ನ ವಿವರಗಳನ್ನು ಓದಿ, ಬಳಕೆದಾರನ ಬಗ್ಗೆ ತಿಳಿದುಕೊಂಡು, ಟಿಕೆಟ್ ಖರೀದಿಸಿದ ಬಗ್ಗೆಯೂ ಟ್ಯಾಗ್ನಲ್ಲಿ ನಮೂದಿಸಲಾಗುತ್ತದೆ. ನಂತರ ಕಾರ್ಯಕ್ರಮಕ್ಕೆ ಹೋದಾಗ, ಮೊಬೈಲ್ ಒಯ್ಯಲು ಮರೆಯಬಾರದು!ಯಾಕೆಂದರೆ ಅಲ್ಲಿ ಪ್ರವೇಶದ್ವಾರದಲ್ಲಿರುವ ಯಂತ್ರವೊಂದರ ಸಮೀಪ, ಮೊಬೈಲ್ ಒಯ್ದು, ಟ್ಯಾಗ್ನಲ್ಲಿ ದಾಖಲಾಗಿರುವ ಟಿಕೆಟ್ನ ವಿವರಗಳನ್ನು ಯಂತ್ರ ಗ್ರಹಿಸಿದಾಗಲಷ್ಟೇ ಪ್ರವೇಶದ್ವಾರ ತೆರೆಯುತ್ತದೆ.ಸೇವೆ ಒದಗಿಸುವ ಕಂಪೆನಿ ಯಾವುದೇ ಆಗಿದ್ದರೂ ಈ ಹೊಸ ಸೇವೆ ಒದಗಿಸಲು ಸೇವಾದಾತೃ ಕಂಪೆನಿಗಳು ಒಡಂಬಡಿಕೆಗೆ ಬಂದಿವೆ.
ಐ.ಎಮ್.ಇಯನ್ನು ಈ ಕೆಳಗಿನ ಪುಟದಿಂದ ಡೌನ್ಲೋಡ್ ಮಾಡ್ಕೋಬಹುದು...
[:http://shanka.homeip.net]
ಐ.ಎಮ್.ಇಯ ಹೆಸರು ಇಂಡಿಕ್ಬ್ಯಾಂಡ್ (IndicBand). ಇದು ವಿಂಡೋಸಿನ ಇಂಟರ್ನೆಟ್ ಎಕ್ಸ್ಪ್ಲೋರರ್ಗೆ ಮಾತ್ರ.
ನಿನ್ನೆ ನನ್ನ ಹೆಂಡತಿಗೆ ಒಂದು ಈ ಮೇಲು ಬಂದಿತ್ತು. ಅವಳು ಅದನ್ನು ಓದಿ ನನಗೆ ಹೇಳಿದ್ದರೂ ಸಾಕಿತ್ತು. ಆದರೆ ಫಾರ್ವರ್ಡ್ ಮಾಡಿದ್ದಳು. ಓದಿದೆ, ನಂತರ ಅದನ್ನು ನೆನೆಸಿಕೊಂಡರೂ ಸಾಕು ಮನಸ್ಸಿಗೆ ಅತೀವ ಕಸಿವಿಸಿಯಾಗುವುದು.
ಕನ್ನಡಸಾಹಿತ್ಯಡಾಟ್ಕಾಂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಿದೆ ಎನ್ನುವುದು ಸಂತೋಷಕರವಾದಂತಹ ಸಂಗತಿ. 'ಬೆಂಬಲಿಗರ ಬಳಗಗಳು' ಬರಿ ಸೈಬರ್ ಸ್ಪೇಸ್ನ ವಿರ್ಚುವಲ್ ಚಟುವಟಿಕೆಗೆ ಮಾತ್ರ ಸೀಮಿತವಾಗದೆ ಭೂಮಿಗಿಳಿದ ಜನರಿಗೆ ಹತ್ತಿರವಾಗುತ್ತ ಅನೇಕ ಪ್ರಶ್ನೆಗಳನ್ನು, ಸಂವಾದಗಳನ್ನು ಹುಟ್ಟಿ ಹಾಕುತ್ತಿವೆ. ಇದಕ್ಕೆ ಪೂರಕವೆಂಬಂತೆ ಹಲವೆಡೆ ಬೆಂಬಲಿಗರ ಬಳಗಗಳು ಸಹ ಹುಟ್ಟಿಕೊಳ್ಳಲಾರಂಭಿಸಿವೆ.