ಕಸೌಲಿ ಎಂಬ ರಮ್ಯ ತಾಣ
ಸಿಮ್ಲ ಎಲ್ಲರಿಗೂ ಗೊತ್ತು, ಸಿಮ್ಲದ ಹತ್ತಿರದಲ್ಲೇ ಇರುವ ’ಕಸೌಲಿ’ಯ ಬಗ್ಗೆ ಕೇಳಿದವರು ಕಡಿಮೆ.
- Read more about ಕಸೌಲಿ ಎಂಬ ರಮ್ಯ ತಾಣ
- Log in or register to post comments
ಸಿಮ್ಲ ಎಲ್ಲರಿಗೂ ಗೊತ್ತು, ಸಿಮ್ಲದ ಹತ್ತಿರದಲ್ಲೇ ಇರುವ ’ಕಸೌಲಿ’ಯ ಬಗ್ಗೆ ಕೇಳಿದವರು ಕಡಿಮೆ.
ಅಪ್ಪಟ ಕನ್ನಡ ಶಬ್ದಗಳ ಬಳಕೆ ಹೆಚ್ಚಿಸಲು ಹಳೆಗನ್ನಡದ ಹುಡುಕಾಟವಾಗಬೇಕು ನುಡಿ ಪಂಡಿತರು ಹೇಳಿದ್ದಾರೆ. ಹಳೆಗನ್ನಡ ಕಶ್ಟ ಮತ್ತು ಜಡ ಎಂಬ ಅನಿಸಿಕೆ ತೊರೆದು ಅದನ್ನು ಅರಿಯುವ ಬಗ್ಗೆ ಜತುನಗೈಯಿರಿ ಎಂದು ಹೇಳಿದ್ದಾರೆ. ಅಳಿಯುತ್ತಿರುವ ಹಳೆಗನ್ನಡದ ಒರೆಗಳನ್ನು ಉಳಿಸಿ ಬೆಳೆಸುವ ಹೊಣೆ ಕನ್ನಡಿಗರದು.
ಇವತ್ತಿನ ವಿ.ಕ.ದಲ್ಲಿ ಇದರ ಬಗ್ಗೆ ಬರಹ ಬೆಳಕಿಗೆ ಬಂದಿದೆ.
ಮುಳುಗುತ್ತಿರುವ, ಆದರೆ ಮುಳುಗಬಾರದ ಹಡಗು: ಕಾಂಗ್ರೆಸ್
ಇತ್ತೀಚೆಗೆ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಪತ್ರಿಕಾಗೋಷ್ಠಿಯೊಂದರಲ್ಲಿ, ಕನ್ನಡ ಚಿತ್ರರಂಗದ ಬಹಳ ಪ್ರಸ್ತುತ ಸಮಸ್ಯೆಯಾದ ಮಾರುಕಟ್ಟೆ ವಿಸ್ತರಣೆಯ ಬಗ್ಗೆ, ಉತ್ತಮ ಚರ್ಚೆಯೊಂದನ್ನು ಪ್ರಾರಂಭಿಸಿದ್ದರು. ( http://www.prajavani.net/Content/Jun152007/cinema2007061432731.asp )
ನಾರಾಯಣಮೂರ್ತಿ ಮಾದರಿ: ಬಾಣಲೆಯಿಂದ ಬೆಂಕಿಗೆ?
ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು
'ಇರುವದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ'- ಹೌದು. ನಾವೆಲ್ಲ ಈ ಮಾತನ್ನ ಅನೇಕ ಬಾರಿ ಕೇಳಿದ್ದೇವೆ. ಆದರೆ ವಸುಧೇಂದ್ರ ಅವರು ಇದರ ಇನ್ನೊಂದು ಮಗ್ಗುಲನ್ನೂ ತಮ್ಮ ಪ್ರಬಂಧವೊಂದರಲ್ಲಿ ೩-೪ ವಾರಗಳ ಹಿಂದಿನ ಪ್ರಜಾವಾಣಿಯಲ್ಲಿ ಬರೆದಿದ್ದಾರೆ . ನೀವು ಅದನ್ನು ಓದಿರದಿದ್ದರೆ ಇಲ್ಲಿ ಕೆಲವು ಸಾಲು ಓದಿ.
ಚೆಲುವಿನ ಚಿತ್ತಾರ - ಇದು ಸತ್ಯ ಕಥೆ, ತಮಿಳು ನಾಡಿನ ತಿರುಚ್ಚಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳೂ ಜೀವಂತ ಎಂಬ ಮಾಹಿತಿಯೊಂದಿಗೆ ಎಸ್. ನಾರಾಯಣ್ ಚೆಲುವಿನ ಚಿತ್ತಾರವನ್ನು ಬರೆಯಲು ಆರಂಭಿಸುತ್ತಾರೆ. ತಮಿಳಿನ "ಕಾದಲ್" ಚಿತ್ರವನ್ನು ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕನ್ನಡೀಕರಿಸಿದ್ದಾರೆ ನಾರಾಯಣ್.
73- ಶಾಂತಿ ನಿವಾಸ - ಸುದೀಪ್ ನಿರ್ದೇಶನದ ಎರಡನೇ ಚಿತ್ರ. ಹೃಷೀಕೇಶ್ ಮುಖರ್ಜಿಯವರ "ಬಾವರ್ಚಿ" ಚಿತ್ರವನ್ನು ಕನ್ನಡ ಪರದೆಯ ಮೇಲೆ ಹೇಗೆ ತಂದಿದ್ದಾರೋ ಎಂಬ ಸಣ್ಣ ಭಯದ ನಡುವೆಯೇ ಚಿತ್ರಮಂದಿರ ಪ್ರವೇಶಿಸಿದೆ... ಆರಂಭದಲ್ಲೇ ಒಂದು ಆಶ್ಚರ್ಯ ಕಾದಿತ್ತು... ಮೊದಲ ದೃಶ್ಯದಲ್ಲೇ ಶಿವಣ್ಣ ಪ್ರತ್ಯಕ್ಷ!!!. ಪಾತ್ರಗಳ ಪರಿಚಯಿಸುವ ರೀತಿ ಅತ್ಯಂತ ವಿಶಿಷ್ಟವಾಗಿ ಬಂದಿದೆ...