ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾಲು ಎಟುಕದಿರುವಾಗ ಬೆಕ್ಕೂ ಪ್ರಾಮಾಣಿಕ

ಹೋಗದ ಊರಿಗೆ ದಾರಿ ಕೇಳಿದ ಹಾಗೆ
ಹೋಗು ಅನ್ನಲಾರದೆ ಹೊಗೆ ಹಾಕಿದರಂತೆ
ತೀಟೆ ತೀರಿದ ಮೇಲೆ ಲೌಡಿ ಸಂಗವೇನು?

ಹೊಸ ವರುಷದ ಶುಭಾಶಯಗಳು

೨೮-೩-೦೬ - ಮಂಗಳವಾರ - ೧೨-೧೫ ಗಂಟೆ
ಆತ್ಮೀಯ ಸ್ನೇಹಿತರೇ,
ನಿಮಗೂ, ನಿಮ್ಮ ಮನೆಯವರಿಗೂ ಮತ್ತು ಸಂಪದದ ಸ್ನೇಹಿತರೆಲ್ಲರಿಗೂ ನನ್ನ ಹೊಸ ವರುಷದ ಯುಗಾದಿ ಹಬ್ಬದ ಶುಭಾಶಯಗಳು.

ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!

'ಕಸ್ತೂರಿ' ಮಾಸಪತ್ರಿಕೆಯ ಎಪ್ರಿಲ್ ೨೦೦೬ರ ಸಂಚಿಕೆ ಯುಗಾದಿ ವಿಶೇಷಾಂಕವಾಗಿ ೩೨೦ ಪುಟ (ಬೆಲೆ ೧೨ ರೂ) ಹೊಂದಿ ಬಂದಿದೆ.

ಮಕ್ಕಳ ಅಸಕ್ತಿಗಳನ್ನುಗಮನಿಸಿ,ನಮ್ಮ ಆಸೆಗಳನ್ನು ಅವರ ಮೇಲೆ ಹೇರಬೇಡಿ.

ಮಹತ್ವಾಕಾಂಕ್ಷೆ ,ಜೀವನಕ್ಕೆ ಒಂದು ಅರ್ಥ ಕೊಡುವ ಹಾಗಿದ್ದಲ್ಲಿ ಉಪಯುಕ್ತ ವಾಗುತ್ತದೆ. ಏಲ್ಲರೂ ಆಶಿಸುವುದು ಅದನ್ನೆ !ಏನನ್ನಾದರೂ ಸಾಧಿಸಲೇ ಬೇಕು. ಆದರೆ ಅತಿ ಮಹತ್ವಾಕಾಂಕ್ಷೆ ತರವೆ? ವಿಚಾರಮಾಡಿ. ಇಂದಿನ ಕೆಲವು ತಂದೆ ತಾಯಿಗಳು ಮಾಡುತ್ತಿರುವುದು ಇದನ್ನೆ. ತಮ್ಮ ಮಕ್ಕಳನ್ನು ಅರ್ಹ ವಯಸ್ಸಿಗೆ ಮೊದಲೇ ಶಾಲೆಗಳಿಗೆ ಸೇರಿಸಿ, ತಲೆಗೆ ಹಿಡಿಸಲಾರದಷ್ಟು ವಿದ್ಯಗಳನ್ನು, ಕೌಶಲಗಳನ್ನು ತುರುಕಿ, ಬಾಲ ಪ್ರತಿಭೆಗಳು ಹೆಣಗಾಡಿ ನರಳುವಂತೆ ಮಾಡುತ್ತಾರೆ. ತಾವು ಸಾಧಿಸಲಾಗದ್ದಿದ್ದ ಕ್ಷೇತ್ರಗಳಲ್ಲಿ ತಮ್ಮ ಮಕ್ಕಳು ಸಾಧನೆ ಮಾಡಲಿ ಎಂದು ! ಇದು ಸದುದ್ದೇಶವೇ ! ಮಕ್ಕಳ ಯೋಗ್ಯತೆ ಹಾಗೂ ಅವರ ಆಸಕ್ತಿ ಗಳನ್ನು ಗುರುತಿಸದೆ ಇರುವುದು ತರವಲ್ಲ. ಎಲ್ಲಕ್ಕೂ ಮಿಗಿಲಾಗಿ ಇವೆಲ್ಲವನ್ನೂ ಅತಿಶೀಗ್ರವಾಗಿ ಗ್ರಹಿಸಿ, ಆ ಕ್ಶೇತ್ರಗಳಲ್ಲಿ, ವಿಜಯವನ್ನು ಅವರು ಸಾದಿಸಲೇಬೇಕೆನ್ನುವ ಮೊಂಡು ಹಠ ಬೇಡ ಅಷ್ಟೆ. ಸಾಮಾನ್ಯ ವಾಗಿ ಅತಿಯಾದ ಒತ್ತಡ ಆ ಕಿರಿ ವಯಸ್ಸಿನಲ್ಲಿ ಅವರ ಆರೋಗ್ಯದಮೇಲೆ ದುಷ್ಪರಿಣಾಮಮಾಡುವುದನ್ನು ನಾವು ಕಂಡಿದ್ದೇವೆ. ಜೀವನದಲ್ಲಿ ವೇಗ, ಸ್ಪರ್ಧೆ, ಸಾಹಸ, ಶ್ರಮ ಅತ್ಯಗತ್ಯ. ಇದು ಸರ್ವ ಮಾನ್ಯ. ಸರ್ವ ವಿದಿತ. ಅತಿರೇಕಕ್ಕೆ ಹೋಗದಂತೆ ನೊಡಿಕೊಳ್ಳಬೇಕು ಅಷ್ಟೆ. ಅತಿ ಅವಸರದಲ್ಲಿ ಮಾಡಿದ ಯಾವ ಕಾರ್ಯಗಳೂ ಶ್ರೇಷ್ಟ ವೆನಿಸುವುದು ವಿರಳ. ಆದ್ದರಿಂದ, ಸಹನೆಯಿಂದ ಸಕಾಲಕ್ಕೆ ಕಲಿಯುವ ಪ್ರವ್ರುತ್ತಿ ಯನ್ನೂ ನಾವೂ ಬೆಳೆಸಿಕೊಂಡು ಅವರಲ್ಲೂ ಬೆಳಸಬೇಕು.

ಪತ್ರಿಕೆಗಳು ಮತ್ತು ಭಾಷೆ.

ಪತ್ರಿಕೆಗಳನ್ನೇ ಜನ ಹೆಚ್ಚಾಗಿ ಓದುವದು . ಪತ್ರಿಕೆಗಳಲ್ಲಿಯೇ ಭಾಷೆಯ ಬರಹ ಹೆಚ್ಚಾಗಿರುವದು . ಹೀಗಾಗಿ ಪತ್ರಿಕೆಗಳು ಭಾಷೆಯನ್ನು ರೂಪಿಸುವಲ್ಲಿ ಹೊಸಹೊಸ ಪದಗಳನ್ನು ಚಲಾವಣೆಗೆ ತರುವಲ್ಲಿ ಮುಖ್ಯ ಪಾತ್ರ ರೂಪಿಸುತ್ತವೆ.

ಸೀನಿ ಸನ್ಯಾಸಿಯಾದುದು - ಜಿ. ಪಿ. ರಾಜರತ್ನಂ ಅವರ ಕತೆ

ಸೀನಿ ಸನ್ಯಾಸಿಯಾದುದು - ಜಿ. ಪಿ. ರಾಜರತ್ನಂ ಅವರ ಕತೆ .

ಆಕಾಶವು ಇದ್ದಕ್ಕಿದ್ದಂತೆ ಬರಸಿಡಿಲನ್ನು ಕಕ್ಕಿತು ! ಸೀನಿ ಸನ್ಯಾಸಿಯಾದ ! ಸುಖ ಸಂತೋಷಗಳ ಸಾಗರದಲ್ಲಿ ಹುಟ್ಟಿ ಬೆಳೆದ ಸೀನಿ ಸನ್ಯಾಸಿಯಾದ! ಲೋಕ ಬೆರಗಾಯ್ತು !

prathama baraha

ಎಷ್ಟೋ ದಿನಗಳಿಂದ ಕನ್ನಡದಲ್ಲಿ ಏನಾದರೂ ಬರೆಯಬೇಕೆಂದು ಅಂದುಕೊಂಡಿದ್ದೆ. ಕನ್ನಡದಲ್ಲಿ ಬ್ಲಾಗ್ ಬರೆಯಬೇಕೆಂಬ ನನ್ನ ಕನಸು ಈಗ ನನಸಾಯಿತು. ಸಂಪದಕ್ಕೆ ಧನ್ಯವಾದಗಳು.