ಬಸವಣ್ಣ
ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ವಿನಾಶಕಾಲೇ ವಿಪರೀತ ಸಿಧ್ಧಿ! - ಕೈಲಾಸಂ
ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.
ಮೊದಲನೆಯವ - ನನ್ನ ಹೆಂಡತಿ ದೇವತೆ!
ಎರಡನೆಯವ - ಒಹ್! ನೀನೇ ಅದೃಷ್ಟಶಾಲಿ, ನನ್ನವಳು ಇನ್ನೂ ಬದುಕಿದ್ದಾಳೆ!
ಖಂಡಿತಾ ಮದುವೆಯಾಗಿ. ನಿಮಗೆ ಓಳ್ಳೆಯ ಹೆಂಡತಿ ಸಿಕ್ಕರೆ ಸುಖ-ಸಂತೋಷವಿರುತ್ತದೆ, ಕೆಟ್ಟ ಹೆಂಡತಿ ಸಿಕ್ಕರೆ ನೀವು ತತ್ವಜ್ಞಾನಿಯಾಗುವಿರಿ!
ನಾನು ಆರ್ಕಿಯಾಲಾಗಿಕಲ್ ಸರ್ವೇ ಆಫ್ ಇಂಡಿಯಾದ ಒಬ್ಬ ವಿಜ್ಞಾನಿ. ಮೂಲತಃ ಕನ್ನಡವನಾದರೂ ಹರಿಯಾಣಾ ರಾಜ್ಯದ ಬಳಿ ಹಳ್ಳಿಯೊಂದರಲ್ಲಿ ಸಂಶೋಧನೆ ನಡೆಯುತ್ತಿದ್ದ ಕಾರಣ ನಾನು ಅಲ್ಲಿಗೆ ಹೋಗಬೇಕಾಗಿ ಬಂದಿತ್ತು. ನಾನು ಅಲ್ಲಿ ಕೆಲಸ ಮಾಡಬೇಕಾಗಿದ್ದ ಕಾಲಕ್ಕೆ ಆ ಹಳ್ಳಿಯ ಬಳಿ ಇದ್ದ ಪ್ರವಾಸಿ ಮಂದಿರದಲ್ಲಿ ನನ್ನ ವಾಸಕ್ಕೆ ಏರ್ಪಾಡು ಮಾಡಲಾಗಿತ್ತು. ಸರಸ್ವತೀ ನಾಗರೀಕತೆ - ಪ್ರಪಂಚವು ಹೆಚ್ಚಾಗಿ ಸಿಂಧು ಕಣಿವೆ ನಾಗರೀಕತೆಯೆಂದೇ ಅರಿತಿದ್ದ - ಮತ್ತು ಆ ಜನಾಂಗದ ಒಂದು ಊರಿನ ಅವಶೇಶಗಳನ್ನು ಅಗಿದು ಹೊರತೆಗೆಯುತ್ತಿದ್ದೆವು.
ಏನಾದರೂ ಸೀರಿಯಸ್ ಆಗಿ ಬರೆಯೋಣವೆಂದರೆ ಸಮಯವಿಲ್ಲ. ಸಮಯವಿದ್ದಾಗ ಟೈಪ್ ಮಾಡೋಕ್ಕೆ ಸೋಮಾರಿತನ - ಬೇರೆ ಕೆಲಸಕ್ಕೆ ನೆಗೆದು ಬಿಡುವ ಮನಸ್ಸು. ಬರೆದದ್ದು ಕೆಲವು ಅರ್ಧಕ್ಕೇ ನಿಂತು ಕಂಪ್ಯೂಟರಿನಲ್ಲಿ ಹಾಯಾಗಿ ಮಲಗಿವೆ. ಭಾಷಾ ಜ್ಞಾನವೂ ಈ ನಿಟ್ಟಿನಲ್ಲಿ ಒಂದಷ್ಟು ತೊಡಕು - ಬರೆಯಲು ಹೋದರೆ ಪದಗಳೇ ಹೊಳೆಯದು. ಕೊನೆಗೆ ಹಲವು ಬಾರಿ ಬರೆಯೋ 'ಮೂಡು' ಇಲ್ಲದೆ ಏನೂ ಬರೆಯದೆ ಮನಸ್ಸಿನಲ್ಲಿದ್ದದ್ದನ್ನು ನುಂಗಿಕೊಂಡುಬಿಟ್ಟದ್ದೂ ಉಂಟು. ಈ ನಡುವೆ ಒಂದಷ್ಟು randomಆಗಿ ಗೀಚಿದ್ದು (ಅಲ್ಲ, ಕುಟ್ಟಿದ್ದು, ಟೈಪ್ ಮಾಡಿದ್ದು) ಕೆಳಗಿದೆ:
ಬೆಂಗಳೂರಿನಲ್ಲಿ ನಿನ್ನೆಯಿಂದ ಕ್ಲಾಸಿಕ್ ಕನ್ನಡ ಚಲನಚಿತ್ರಗಳ ಫೆಸ್ಟಿವಲ್ ಪ್ರಾರಂಭವಾಗಿದೆ.
ನೀನು ತಳಕ್ಕಿಳಿದಾಗ ಪುಟಿದೇಳುವ ನಿನ್ನ ಶಕ್ತಿಯಲ್ಲಿ ನಿನ್ನ ಯಶಸ್ಸು ಅಡಗಿದೆ.
ಸುಮ್ಮನೆ ಕುಳಿತು ಸಾಯುವುದಕ್ಕಿಂತ ಯಾವುದಕ್ಕಾದರೂ ಹೋರಾಡುವುದು ಮೇಲು.