ಸಂಪಾದಕರ ಗಮನಕ್ಕೆ!
ಸಂಪಾದಕರ ಗಮನಕ್ಕೆ. ಈ 'ಒಂಟಿ ಮರ...' ಸಂಬಂಧಿತ http://sampada.net/node/595#comment-780 ಸೂತ್ರದಲ್ಲೇನೋ ತೊಂದರೆ ಇದೆ.
- Read more about ಸಂಪಾದಕರ ಗಮನಕ್ಕೆ!
- 2 comments
- Log in or register to post comments
ಸಂಪಾದಕರ ಗಮನಕ್ಕೆ. ಈ 'ಒಂಟಿ ಮರ...' ಸಂಬಂಧಿತ http://sampada.net/node/595#comment-780 ಸೂತ್ರದಲ್ಲೇನೋ ತೊಂದರೆ ಇದೆ.
ಬದುಕುವ ಕಲೆ (Art of Living)
ಇತ್ತೀಚಿಗೆ ನಾನು ಈ ಕಲೆಯನ್ನು ಕಲಿತೆ! ಇದು ಒಟ್ಟು ೬ ದಿನಗಳ ಕೋರ್ಸ್. ಇದರಲ್ಲಿ, ಸತ್ಸಂಗ, ಹಿತವಚನಗಳ ಜೊತೆಗೆ ಮುಖ್ಯವಾಗಿರುವುದೇನೆಂದರೆ 'ಪ್ರಾಣಾಯಮ' ಮತ್ತು 'ಸುದರ್ಶನ ಕ್ರಿಯ ಯೋಗ'. ಇವುಗಳ ಬಗ್ಗೆ ಸ್ವಲ್ಪ ಇಲ್ಲಿ ವಿವರಿಸುತಿದ್ದೇನೆ.
ಹುಂ!!!, ತುಂಬಾ ದಿನಗಳಾಯ್ತು ಬ್ಲಾಗ್ ಅಕೌಂಟ್ ತೆರೆದು. ಇನ್ನೂ ಒಂದು ಸಾರಿನೂ 'ಬ್ಲಾಗಿ'ಸಿಲ್ಲ.
ಧ್ವನಿ ಮುದ್ರಣಕ್ಕಾಗಿ ಮೊದಲು ಸಂಗೀತ ನಿರ್ದೇಶಕರು ಟ್ರ್ಯಾಕ್ ಸಿಂಗರ್ ಗಳನ್ನು ಬಳಸಿಕೊಳ್ಳುತ್ತಾರೆ. ಇದು ಬಿಡುಗಡೆಯಾಗುವ ಹಾಡಿನ ಮೊದಲ ಕರಡು ಪ್ರತಿ. ಈ ಗಾಯಕರು ಕನ್ನಡಿಗರೇ ಆಗಿರುವುದರಿಂದ ಅಪಭ್ರಂಶ ಆಗುವ ಸಾಧ್ಯತೆ ಕಡಿಮೆ. ಈ ಹಾಡನ್ನು ಪ್ರಸಿದ್ಧ ಗಾಯಕರಿಗೆ ಕೇಳಿಸುತ್ತಾರೆ. ನಂತರ ಈ ಹೆಸರಾನ್ವಿತ ಹಿನ್ನೆಲೆ ಗಾಯಕರು ಅದೇ ರೀತಿ ತಮ್ಮ ಧ್ವನಿಯಲ್ಲೇ ಹಾಡುತ್ತಾರೆ. ಇದು ಕೊನೆಯ ಹಾಡಿನ ಕೊನೆಯ ಆವೃತ್ತಿ. ಕೊನೆಯ ಮುದ್ರಣವನ್ನೇ ನಾವು ಕ್ಯಾಸೆಟ್ ಗಳಲ್ಲಿ ಕೇಳುವುದು.
ಇತ್ತೀಚಿಗೆ ನನ್ನ ಸ್ನೇಹಿತನೊಬ್ಬರು ತಿಳಿಸಿದರು. ಈ ಸಂಪದದಲ್ಲಿ ಕನ್ನಡ ಎಲ್ಲಿದೆ ಮಾರಾಯ ಎಂದು ಕೇಳಿದರು. ನನಗೆ ಅರ್ಥವಾಗಲಿಲ್ಲ. ಕೊನೆಗೆ ತಿಳಿದು ಬಂದದ್ದೆಂದರೆ ಅವರು ಟೈಪಿಸಿದ್ದು ಬೇರೆಯೇ ವಿಳಾಸ. ಅವರು ತಲುಪಿದ್ದು www.sampada.in ಗೆ. ಅದು ಚಂಡೀಗಡ ಕೇಂದ್ರಾಡಳಿತ ಪ್ರದೇಶದ ಎಸ್ಟೇಟ್ ಕಾರ್ಯಾಲಯದ ತಾಣ.
ದೆಹಲಿಯಲ್ಲಿ ದೀಪಾವಳಿಯ ಹಿಂದಿನ ದಿನ ನಡೆದ ಸ್ಪೋಟಗಳ ಹಿಂದಿನ ಮಾಸ್ಟರ್ ಮೈಂಡ್ ಈಗ [:http://abcnews.go.com/International/wireStory?id=1308152|ಪೋಲೀಸರ ಹಿರಾಸತ್ತಿನಲ್ಲಿದ್ದಾನಂತೆ]. ಇವ ಲಶ್ಕರ್-ಎ-ತಯ್ಯಬಾ ಸದಸ್ಯನೆಂದೂ, ಈ ಕೃತ್ಯವೆಸಗುವುದಕ್ಕೆ ಇವನಿಗೆ $10,900 ಬ್ಯಾಂಕಿನ ಮೂಲಕ ರವಾನಿಸಲಾಗಿತ್ತೆಂದೂ ದೆಹಲಿ ಪೋಲೀಸರು ತಿಳಿಸಿದರಂತೆ.
ಸಂಪದ ಓದುಗರಿಗೆಲ್ಲ ನನ್ನ ನಮಸ್ಕಾರಗಳು.
ಮೊನ್ನೆ ಹೀಗೇ (ನವೆಂಬರ್ ತಿಂಗಳ) ಮಯೂರ ಓದ್ತಾ ಇದ್ದೆ. ಅದರಲ್ಲಿ ಬಿ.ಎಂ.ಶ್ರೀ ಬರೆದ ಒಂದು ಅದ್ಭುತವಾದ ಕವನ ಓದಿದೆ. "ಎಲ್ಲ ಕನ್ನಡಿಗರೂ ಓದಲೇಬೇಕಾದ ಕವನವಿದು" ಅನ್ನಿಸ್ತು.
ಇದೋ ನಿಮ್ಮ ಮುಂದೆ ಆ ಕವನ.
ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕ
ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.
ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ.