ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮರೀಚಿಕೆ

ಅದೊ೦ದು ರಾಷ್ಟ್ರೀಯ ಹೆದ್ದಾರಿ. ಕಣ್ಣು ಹಾಯುವವರೆಗೂ ಕಪ್ಪಗೆ, ಹೊಟ್ಟೆ ತು೦ಬಿ ಸಾಕಾದ ಹೆಬ್ಬಾವಿನ ಹಾಗೆ ಮಲಗಿತ್ತು. ದೂರದಿ೦ದ ನೋಡುವವರಿಗೆ ಆಚೆಯ ತುದಿ ಆಕಾಶದಲ್ಲಿ ತೂರಿಹೋಗಿದೇಯೇನೋ ಎ೦ಬ೦ತೆ ಭಾಸವಾಗುತ್ತಿತ್ತು. ದಾರಿಯ ಇಕ್ಕೆಡೆಗಳಲ್ಲಿ ಅಲ್ಲಲ್ಲಿ ಒ೦ದೊ೦ದು ಒಣಗಿದ ಮರಗಳು, ಎಲೆಯನ್ನೇ ಕಾಣದೆ ಬರಡಾಗಿದ್ದವು. ಆ ಮರಗಳ ಹಿ೦ದೆ ದೂರ ದೂರದವರೆಗೂ ಬರೀ ಬೆ೦ಗಾಡು, ಕರಕಲು, ಕುರುಚಲು ಗಿಡಗ೦ಟೆಗಳು, ಹಳ್ಳ - ದಿಣ್ಣೆಗಳು, ಹತ್ತಿರದಲ್ಲೆಲ್ಲೂ ಹಸಿರಿನ ಸುಳಿವಿರಲಿಲ್ಲ. ವರುಷಾನುಗಟ್ಟಲೆ ನೀರಿನ ಹನಿಯನ್ನೇ ಕಾಣದೆ ಭೂಮಿ ಬಿರುಕಾಗಿ ಬರಡಗಿತ್ತು.

ಈ ಭೂಮಿ ಯಾರಿಗೂ ಸೇರಿದ್ದಲ್ಲಾ ( ಭಾಗ ೧) -- -ಮುರಾರಿ ಬಲ್ಲಾಳ -

ಮುರಾರಿ ಬಲ್ಲಾಳ ನಮ್ಮ ನಾಡಿನ ಸಾ೦ಸ್ಕೃತಿಕ ಚಿ೦ತಕರು
ಈ ಭೂಮಿ ಯಾರಿಗೂ ಸೇರಿದ್ದಲ್ಲಾ -- -ಮುರಾರಿ ಬಲ್ಲಾಳ.

ಅಮೃತಧಾರೆ ಸಬ್ ಟೈಟಲ್ಸ್

ನಿನ್ನೆ ಮುಂಬೈಯಲ್ಲಿ ಅಮೃತಧಾರೆ ಚಿತ್ರ ವೀಕ್ಷಿಸಿದ ಕೊನೆಗೆ, ಸಬ್ ಟೈಟಲ್ಸ್ ಕ್ರೆಡಿಟ್ಸ್ ನಮ್ಮ ಬಳಗದ ಓಎಲ್ಎನ್ ರವರಿಗೆ ಎಂದು ತಿಳಿದು ಆಶ್ಚರ್ಯವೇನೂ ಆಗಲಿಲ್ಲ ಬದಲಿಗೆ, ಇದು ಅವರು ಅಧ್ಯಕ್ಷರಾಗಿರುವ ಭಾಷಾಂತರ ಅಕಾಡೆಮಿಯ assignment ಇರಬಹುದೇ ಎಂದು ಅನುಮಾನವುಂಟಾಯ್ತು....

ಪೂರ್ವಗ್ರಹಗಳು

ಇದು ನಾನು ಇತ್ತೀಚೆಗೆ ಸಂಪದದಲ್ಲಿ ಬರೆದ ಬ್ಲಾಗ್‍ನ ಒಂದು ವೈಯುಕ್ತಿಕ critic. ಜೊತೆಗೆ http://sampada.net/node/532#comment-689 ನಲ್ಲಿ ಇಸ್ಮಾಯಿಲರ ಅನಿಸಿಕೆಗಳಿಗೆ ಸಂಬಂಧಿಸಿದಂತೆ ನನ್ನ ಯೋಚನೆಗಳು.