ಇಂದಿನ ಸುದ್ದಿ
ಮೆಟ್ರೋನಾ ಮೋನೋನಾ
ಪೆಟ್ರೋ ಅಂತೂ ಸುಗಮ
ಗೌಡರ ಅನುಭವ
ಕುಮಾರ ಸಂಭವ
ಆವುದಾಗುವುದು ನಿರ್ಗಮ
- Read more about ಇಂದಿನ ಸುದ್ದಿ
- 2 comments
- Log in or register to post comments
ಮೆಟ್ರೋನಾ ಮೋನೋನಾ
ಪೆಟ್ರೋ ಅಂತೂ ಸುಗಮ
ಗೌಡರ ಅನುಭವ
ಕುಮಾರ ಸಂಭವ
ಆವುದಾಗುವುದು ನಿರ್ಗಮ
ಪುಸ್ತಕಗಳನ್ನು ಓದುವ/ಇಟ್ಟುಕೊಳ್ಳುವ ಬಗ್ಗೆ ಇಲ್ಲಿ ಹಿಂದೊಮ್ಮೆ ಚರ್ಚೆ ಶುರುವಾಗಿತ್ತು . ನಾನು ಆಗ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ ; ಏಕೆಂದರೆ ನಾನೂ ಆ ಬಗ್ಗೆಯೇ ವಿಚಾರ ಮಾಡುತ್ತಿದ್ದೆ, ಏನೊಂದೂ ತೀರ್ಮಾನಕ್ಕೆ ಬಂದಿರಲಿಲ್ಲ ;
ನಿಮಗೆ ಕವಿ ಬೇಂದ್ರೆ ಗೊತ್ತು , ನಾಟಕಕಾರ ಬೇಂದ್ರೆ ಗೊತ್ತೆ? ಹೌದು, ಅವರು ಅನೇಕ ನಾಟಕಗಳನ್ನು ಕೂಡ ಬರೆದಿದ್ದಾರೆ. ಅವರು ಒಂದು ನಾಟಕ 'ಜಾತ್ರೆ'ಯ ಕಿರು ಪರಿಚಯ ಇಲ್ಲಿದೆ .
25. ಕಾವ್ಯ , ಶಾಸ್ತ್ರ , ವಿನೋದಗಳಲ್ಲಿ ಧೀಮಂತರು ಸಮಯ ಕಳೆದರೆ , ಮೂರ್ಖರು ಹಗಲು ರಾತ್ರಿಗಳನ್ನು ಜೂಜು , ಕಲಹ, ಮದ್ಯಪಾನಗಳಲ್ಲಿ ಕಳೆಯುವರು.
(ಶ್ರೀ ಪು.ಲ.ದೇಶಪಾಂಡೆಯವರು ಮರಾಠಿಯ ಪ್ರಖ್ಯಾತ ಹಾಸ್ಯ ಸಾಹಿತಿ . ಅವರ ಲೇಖನಗಳ ಅನುವಾದ ಸಂಗ್ರಹವೊಂದು ಕನ್ನಡದಲ್ಲಿ ಪ್ರಕಟವಾಗಿದೆ. ಈಗ ಅದು ನನ್ನ ಹತ್ತಿರ ಇಲ್ಲ; ಆದರೆ ಅಲ್ಲಿನ ಒಂದು ಲೇಖನ ನಿಮ್ಮ ಸಂತೋಷಕ್ಕಾಗಿ ಇಲ್ಲಿದೆ.)
ಬಂದೆನರಿಯದೆ ಧರೆಗೆ ಅರಿಯದೇ ಹೊರಡುವೆನು
ಬಾಳ್ವೆನರಿಯದ ಬಾಳ ಇರುವಶ್ಟು
ದಿನ ಆಕರ್ಶಿಪ ಕೇಂದ್ರ
"ಭಾರತ ತನ್ನ ಎಲ್ಲಾ ಪರಮಾಣು ಕಾರ್ಯಕ್ರಮಗಳನ್ನೂ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ(ಐ ಎ ಇ ಎ)ಸುರಕ್ಷಿತಾ ಕ್ರಮಗಳಿಗೆ ಒಳಪಡಿಸಬೇಕು"
ಸ್ವಗತ : ತಿರುಗ ಹೋಗೋಣು ಬಾರೋ ಶ್ರೀಕಾ ( http://sampada.net/node/1053) ಮತ್ತು ತೆರೆಯೋ ಬ್ರೌಸರ್ರು - ( http://sampada.net/node/1176) ಮಾದರಿಯಲ್ಲಿ ಇನ್ನೊಂದು ಹಾಡುಗಬ್ಬ! ; ಹೂಗಳನ್ನು ಪೋಣಿಸಿ ಹೂವಿನ ಮಾಲೆ ಕಟ್ಟಿದ ಹಾಗೆ , ಶಬ್ದ ಜೋಡಿಸಿ ಸ್ವಸಂತೋಷಕ್ಕೆ ಕಟ್ಟಿ ಹಾಡಿಕೊಂಡ ಹಾಡು .)
ಭಾರತ ಹಾಗು ಪಾಕ್ ಸ್ನೇಹ ಸೇತುವಾಗಿ ಬಸ್ ಸಂಚಾರ ಆರಂಭವಾಯ್ತು. ಇದು ಸಮಂಜಸ ನಿರ್ಧಾರ,ಒಳ್ಳೆಯ ಬೆಳವಣಿಗೆ.ಆದರೆ ಅದರ ಬೆನ್ನಹಿಂದೇ ಪ್ರಾರಂಬಿಸಿದ ರೈಲು ಸಂಚಾರ ಉತ್ತಮ ನಿರ್ಧಾರವೆಂದು ಅನಿಸುತ್ತಿಲ್ಲ.ಭಾರತ ಪಾಕ್ ಒಂದೇ ಬೀಜದ ಕುಡಿಗಳು,ಹಿಡಿ ಭೂಮಿಗಾಗಿ ಕಿತ್ತಾಡತ್ತಿದ್ದ ಅಣ್ಣ ತಮ್ಮಂದಿರು.ಇಲ್ಲಿ ಭ್ರಾತ್ರುತ್ವದ ಪ್ರೀತಿಯಾಗಲಿ ಮಾನವೀಯತೆಯ ಮಾತುಗಳಾಗಲೀ ಮರೆವ ಕ್ಷಣಗಳೇ ಜಾಸ್ತಿ.ಊಸರವಳ್ಳಿಗೆ ಅದಾವ ಬಣ್ಣ?