ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೂಟಾಟಿಕೆ

ಸಮಾಜದಿ ಇನ್ನೊಂದು ಪಿಡುಗಿನ ಬಗ್ಗೆ ನನ್ನ ಚಿಂತನೆ. ಇದರಿಂದ ಯಾರದೂ ಮನ ನೋಯುವುದಿಲ್ಲ ಎಂದು ನನ್ನ ಅನಿಸಿಕೆ. ಮನನೋಯುವಂತಿದ್ದರೆ ದಯವಿಟ್ಟು ತಿಳಿಸಿ - ಇದನ್ನು ತೆಗೆದಿಬಿಡುವೆ. ಜನಸಾಗರದಿ ಹಾದಿ ತೋರುವ ಅಧಿಪತಿ ದೇವರ ಅಪರಾವತಾರವೆನ್ನುವ ಮಠಾಧಿಪತಿ ದಿನಂಪ್ರತಿ ಜನಸಾಮಾನ್ಯರಿಗೆ ದಿವ್ಯದರ್ಶನ ಮ್ಯಾನೇಜರರು ಇವರಿಗೆ ತೋರಿಸುವರು ಲೋಕದರ್ಶನ ಜರಿಶಾಲು ಪಾದುಕೆಗಳ ತೊಟ್ಟವರ ದರ್ಬಾರು

'ಶಿವನುಟ್ಟ ಸೀರೆ'

ಸಾಮಾನ್ಯ ಶಕೆಯ ೧೪೧೦ನೆಯ ವರ್ಷದಲ್ಲಿ ಹುಟ್ಟಿದ ಹಂಪೆಯ ಶಾಸನವೊಂದರಲ್ಲಿ [S. I. I. IV, ಸಂ. ೨೭೬, ಪುಟ ೬೦-೬೬, ಸಾಲು ೯೫-೯೫] ಈ ಕೆಳಕೊಂಡ ಪದ್ಯವಿದೆ. ಅವನಿಯನಾಕ್ರಮಿಪುದು ದಾ ನವಿಚಿತ್ರಂ ಲೋಕವಱಿಯೆ ಶುಚಿಯೆನಿಸಿರ್ದ್ದುಂ ಶಿವನುಟ್ಟ ಸೀರೆಯಂ ಪಿಡಿ ದವಗಡಿಪಳ್ಕೀರ್ತ್ತಿಲಕ್ಷ್ಮಿ ಲಕ್ಷ್ಮೀಧರನಾ ಮೊದಲನೆಯ ದೇವರಾಯನ ಮಂತ್ರಿಯಾದ ಲಕ್ಷ್ಮೀಧರನು ಗಣಪತಿ ದೇವಾಲಯವನ್ನು ಮಾಡಿಸಿ ಈ ಶಾಸನವನ್ನು ಹಾಕಿಸಿದನು. ಶಾಸನದಲ್ಲಿ ಬರುವ ಲಕ್ಷ್ಮೀಧರಾಮಾತ್ಯನ ವಿಸ್ತಾರವಾದ ಪ್ರಶಸ್ತಿಯಲ್ಲಿ ಈ ಪದ್ಯವೂ ಸೇರಿದೆ. ಇದರಲ್ಲಿಯ "ಲೋಕವಱಿಯೆ ಶುಚಿಯೆನಿಸಿರ್ದ್ದುಂ ಶಿವನುಟ್ಟ ಸೀರೆಯಂ ಪಿಡಿದವಗಡಿಪಳ್" ವಾಕ್ಯಖಂಡದ ಅರ್ಥವನ್ನು ಬಿಡಿಸಲು ಕೊಂಚ ಅವಕಾಶವಿದೆ.

ಕಳಚಿ ಕೊಂಡಿದ್ದ ಕೊಂಡಿ

ಕಾಲವು ಬದಲಾಗುತ್ತಿರುತ್ತಿದ್ದಂತೆ ನಾವು ಹೊಸ ಹೊಸ ಜನಗಳ ಪರಿಚಯ ಮಾಡಿಕೊಳ್ಳುತ್ತಿರುತ್ತೇವೆ ಹಾಗೆ ಹೊಸ ಸಂಬಂಧಗಳನ್ನೂ ಜೋಡಿಸಿಕೊಳ್ಳುತ್ತಿರುತ್ತೇವೆ. ಕೇವಲ ಹತ್ತಿರದ ಸಂಬಂಧಿಗಳ ಸಂಬಂಧಗಳು ಮಾತ್ರ ಚಿರಂತನವಾಗಿ ನಮ್ಮೊಡನೆ ಇರುತ್ತದೆ. ಮೊದಲ ಸಲ ಶಾಲೆಗೆ ಹೋದಾಗ ಸ್ನೇಹಿತರಾದವರು ನಮ್ಮ ಸಂಬಂಧಿಗಳಂತೆಯೇ ಅಂದುಕೊಳ್ಳುತ್ತೇವೆ. ನಮ್ಮ ಮನೆಯಲ್ಲಿ ನಡೆಯುವುದನ್ನೆಲ್ಲಾ ಹಂಚಿಕೊಳ್ಳುತ್ತೇವೆ. ಯಾವುದನ್ನೂ ಮುಚ್ಚಟೆ ಮಾಡುವುದಿಲ್ಲ. ಅದೇ ಸ್ವಲ್ಪ ವರುಷಗಳ ತರುವಾಯ ಶಾಲೆ ಬದಲಾಗುವ ಸಾಧ್ಯತೆ ಇರುವಂತೆ ಸ್ನೇಹಿತರುಗಳು ಬದಲಾಗುತ್ತಾರೆ. ಸ್ವಲ್ಪ ಸ್ವಲ್ಪವಾಗಿ ನಾವು ಮನೆಯ ವಿಷಯಗಳನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಮುಂದೆ ಕಾಲೇಜುಗಳಲ್ಲಿ ಬರುವ ಸ್ನೇಹಿತರುಗಳೊಂದಿಗೆ ಚಿಕ್ಕ ವಯಸ್ಸಿನಲ್ಲಿ ಮನೆಯ ವಿಷಯಗಳನ್ನು ಹಂಚಿಕೊಂಡಷ್ಟು, ಎಲ್ಲ ವಿಷಯಗಳನ್ನೂ ಅಷ್ಟಾಗಿ ಹಂಚಿಕೊಳ್ಳುವುದಿಲ್ಲ. ಹೀಗೆ ಕಾಲಕ್ರಮೇಣ ನಮ್ಮ ಬಾಳಿನಲ್ಲಿ ಎಷ್ಟೋ ಸ್ನೇಹಿತರು ಬರುವರು ಹೋಗುವರು.

ಸ್ವಾತಂತ್ರ ದಿನಾಚರಣೆ ಸಾರ್ಥಕವಾಯಿತು

ಇವತ್ತಿನ ದಿನ ಒಂದು ಮಹತ್ವಪೊಒರ್ಣವಾದ ದಿನ. ಇಂದು ನಾನು ಕನ್ನಡ ದಲ್ಲಿ ಬ್ಲಾಗ್ ಮಾಡಿರುವುದು, ಅದು ಅಲ್ಲದೆ, ಲಿನಕ್ಸ್ ನಲ್ಲಿ ಇದನ್ನ ಸಾಧಿಸಿರುವುದು ನನಗೆ ತುಂಬ ಖುಷಿ ತಂದಿದೆ. ಜೈ ಹಿಂದ್.‌!! i think this has got to be one of the high points of the weekend. setting up a true 64 bit operating system to enable blogging in one's local language :-) talk about technology. ಅಪ್ಪನೆಗೆ ಇದನ್ನ ಹೇಳಬೇಕು. ಇದನ್ನ ನೋಡಿದ ಮೆಲೆ ಆದರು ಅವರು ಲಿನಕ್ಸ್ ಉಪಯೋಗಿಸುವುದಕ್ಕೆ ತೈಯಾರು ಆಗ ಬಹುದು ಅಂಥ ಅಂದುಕೊಂಡಿದಿನಿ, ನೋಡೋಣ !

ಚುಟಕ - ೩

ಮಿನಿ ಕವನ ಕನ್ನಡಿಗರಿಗೆ ಬಲು ಇಷ್ಟ ಮಿನಿ ಭಾರತ ಬರೆದ ಜೈಮಿನಿ ಕುಮಾರವ್ಯಾಸನ ಭಾಮಿನಿ ಬೆಂಗಳೂರಿನ ಬಿ ಗ್ರೇಡಿನ ಬ್ರಿಗೇಡ್ ರಸ್ತೆಯಲ್ಲಿ ಸದಾ ಮಿನಿ ಸೌದಾಮಿನಿ ಕಾಮಿನಿ -ಪವನಜ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಏಳು ಬೀಳುಗಳು

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಏಳು ಬೀಳುಗಳು

(ಕರ್ನಾಟಕ ಮತ್ತು ಬೆಂಗಳೂರಿಗೆ ಅನ್ವಯಿಸಿದಂತೆ ಒಂದು ಅವಲೋಕನ)

ನಾಡಿನ ಸ್ಥಿತಿ

ಹಕ್ಕಬುಕ್ಕರು ಸ್ಥಾಪಿಸಿದ ಕನ್ನಡ ನಾಡು ಕುಲ ಪುರೋಹಿತರ ಕನಸಿನ ಬೀಡು ಹೆಮ್ಮೆಯ ವಿಜಯನಗರದ ದ್ಯೋತಕ ಅಂದು ಆಗಿದ್ದ ವಿಶಾಲ ಕರ್ನಾಟಕ ಹೊಯ್ಸಳ ಬೆಳೆಸಿದ ಬೇಲೂರು ಅರಸರಾಳಿದ ಮೆಚ್ಚಿನ ಮೈಸೂರು ಹೊಸೂರು ಕಾಸರಕೋಡುಗಳ ತವರು ಸೋಲಾಪುರ ಆದೋನಿಗಳು ಪ್ರಿಯರು ಕೋಲಾರ ಹಟ್ಟಿಗಳ ಚಿನ್ನದ ಗಣಿಯು ಕಾವೇರಿ ತುಂಗೆ ಕೃಷ್ಣೆಯರ ಖನಿಯು ಹುಬ್ಬಳ್ಳಿ ಮೈಸೂರು ಸಂಸ್ಕೃತಿಯ ಸೊಗಡು

ಪತಂಜಲಿಯ ಯೋಗ : ಭಾಗ ೨

ಪತಂಜಲಿಯ ಯೋಗ (ಎರಡನೆಯ ಲೇಖನ) ಸ್ಪಷ್ಟೀಕರಣ: ಪತಂಜಲಿಯ ಸೂತ್ರದಂತೆ 'ಯೋಗವೆಂದರೆ ಚಿತ್ತ ವೃತ್ತಿ ನಿರೋಧ.' ಯೋಗ ಸೂತ್ರ.ಪಾದ೧. ಸೂತ್ರ.೨ ಆಗಬೇಕಿತ್ತು. ಅಥ: ಯೋಗಾನುಶಾಸನಮ್ ಎನ್ನುವುದು ಯೋಗ ಸೂತ್ರ.ಪಾದ೧. ಸೂತ್ರ.೧. ಎಂದರೆ ಈಗ ಯೋಗ ಶಾಸ್ತ್ರದ ಬಗ್ಗೆ ಹೇಳಲಾಗುತ್ತದೆ ಎಂಬ ವಾಕ್ಯದಿಂದ ಪತಂಜಲಿಯ ಯೋಗ ಪ್ರಾರಂಭವಾಗುತ್ತದೆ. ಚಿತ್ತ ವೃತ್ತಿ ನಿರೋಧವಾದಾಗ ಏನಾಗುತ್ತದೆ ಎಂಬುದನ್ನು ಪತಾಂಜಲಿಯ ಮೊರನೆಯ ಸೂತ್ರ ಹೇಳುತ್ತದೆ. ಆಗ ದೃಷ್ಟ ತನ್ನ ಸ್ವರೂಪದಲ್ಲಿರುತ್ತಾನೆ. ಇಲ್ಲಿ

ಝೆನ್ ೯ : ಸೂತ್ರ ಪಠಣ

ರೈತನೊಬ್ಬನ ಹೆಂಡತಿ ಸತ್ತು ಹೋಗಿದ್ದಳು. ಮಂತ್ರಗಳನ್ನು ಹೇಳುವುದಕ್ಕೆ ಆ ರೈತ ಬೌದ್ಧ ಸಂನ್ಯಾಸಿಯನ್ನು ಕರೆಸಿದ್ದ.
ಸಂನ್ಯಾಸಿ ಸೂತ್ರಗಳನ್ನು ಪಠಿಸಿದ. ಎಲ್ಲ ಮುಗಿದ ಮೇಲೆ “ಹೀಗೆ ಮಂತ್ರಗಳನ್ನು ಹೇಳಿದ್ದರಿಂದ ನನ್ನ ಹೆಂಡತಿಗೆ ಪುಣ್ಯ ದೊರೆಯುತ್ತದೆಯೇ” ಎಂದು ಕೇಳಿದ ರೈತ.
“ನಿನ್ನ ಹೆಂಡತಿಗೆ ಮಾತ್ರವಲ್ಲ, ಈ ಜಗತ್ತಿನ ಎಲ್ಲ ಮನುಷ್ಯರಿಗೂ ಜೀವರಾಶಿಗಳೆಲ್ಲಕ್ಕೂ ಒಳ್ಳೆಯದಾಗುತ್ತದೆ” ಎಂದ ಸಂನ್ಯಾಸಿ.

ಅಳಿಲು

ಅಳಿಲು ಕೊ೦ಬೆಯಿ೦ದ ಇಳಿದು ಬ೦ತು ಚಿಕ್ಕ ಅಳಿಲು. ಬೊ೦ಬು ಗಿಡದಲ್ಲಿ ಕುಳಿತ ಕುಳ್ಳ ಅಳಿಲು. ಬೊ೦ಬೆಯ೦ತೆ ತಿನ್ನುತ್ತಿತ್ತು ಮುದ್ದು ಅಳಿಲು. ರ೦ಬೆ ಹಾರಿ ಕುಣಿಯುತಿತ್ತು ರ೦ಭೆಯ೦ತ ಅಳಿಲು. ಚು೦ಯ್ ಚು೦ಯ್ ಎ೦ದು ಹಾಡೊ ಅಳಿಲು. ಕ೦ಭದ೦ತಾ ಉದ್ದ ಮರವ ಕ್ಷಣದಲ್ಲೇ ಹತ್ತೋ ಅಳಿಲು. ದ೦ಭ ದರ್ಪವಿಲ್ಲದೆ ಹರಿಯ ಗೆದ್ದ ಭಕ್ತ ಅಳಿಲು. ಶ್ರೀ ರಾಮನಿಗೆ ದಾರಿ ಕಟ್ಟಿ, ದಾರಿ ಮ