ಅರ್ಹರಿಗೆ ಸೌಕರ್ಯ ಒದಗಿಸಲು
ಶೃಂಗೇರಿ ಪೀಠದ ಜಗದ್ಗುರು ಶ್ರೀ ಶ್ರೀ
ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಇದೇ ಏಪ್ರಿಲ್ ೨೬ ರಿಂದ ೨೯ ರ ವರಗೆ ಹಾಸನದಲ್ಲಿ
ನಡೆಯುವ ಶ್ರೀ ಶಂಕರ ಜಯಂತಿ ಸಂದರ್ಭದಲ್ಲಿ ಆರ್ಥಿಕವಾಗಿ ದುರ್ಬಲವಾದ ಜನರಿಗೆ ಈ ಕೆಳಕಂಡ ಸೌಕರ್ಯಗಳನ್ನು
ಉಚಿತವಾಗಿ ಶೃಂಗೇರಿ ಶಂಕರಮಠದ ವತಿಯಿಂದ ನೀಡವಾಗುವುದು. ಸೌಕರ್ಯಗಳನ್ನು ಪಡೆಯಲು ಅರ್ಹ ವ್ಯಕ್ತಿಗಳು
ಹಾಸನ ಶಂಕರಮಠದ ಕಾರ್ಯಾಲಯದಲ್ಲಿ ಉಚಿತವಾಗಿ ಹೆಸರು ನೊಂದಾಯಿಸಿ ಕೊಳ್ಳಲು ಕೋರಲಾಗಿದೆ.
ನೀಡಲಾಗುವ
ಸೌಕರ್ಯಗಳು:
೧]
ಕೃತಕ ಕೈ-ಕಾಲು ಜೋಡಣೆ
೨]
ಅಂಧರಿಗೆ ಮಾರ್ಗದರ್ಶಿ ಊರುಗೋಲು ವಿತರಣೆ
೩]
ವ್ಹೀಲ್ ಚೇರ್ ವಿತರಣೆ
೪]
ತ್ರಿಚಕ್ರ ಸೈಕಲ್ ವಿತರಣೆ
೫]
ಶ್ರವಣ ಸಾಧನ ವಿತರಣೆ
ಹೆಚ್ಚಿನ
ವಿವರಗಳಿಗೆ:
ಪ್ರಕಾಶ್.ಎಸ್.ಯಾಜಿ: 9448065042
ಕಾರ್ಯಾಲಯ: 08172-267651
ಕಾರ್ಯಾಲಯದಲ್ಲಿ ಉಚಿತ ನೊಂದಣಿ ಸಮಯ:ಬೆಳಿಗ್ಗೆ 9.00 ರಿಂದ ಮದ್ಯಾಹ್ನ 1.00 ಸಂಜೆ 4.00ರಿಂದ ರಾತ್ರಿ 8.00
ನೊಂದಣಿಗೆ ಕಡೆಯ ದಿನಾಂಕ: 22.03.2009
ಪ್ರಕಟಣೆ: ಎಂ.ಎಸ್.ಶ್ರೀಕಂಠಯ್ಯ ಧರ್ಮಾಧಿಕಾರಿಗಳು ಶೃಂಗೇರಿ ಶಂಕರ ಮಠ, ಹಾಸನ
Comments
ಉ: ಅರ್ಹರಿಗೆ ಸೌಕರ್ಯ ಒದಗಿಸಲು