January 2010

  • January 31, 2010
    ಬರಹ: abdul
    ವಂಚನೆ ಮತ್ತು ಸುಳ್ಳನ್ನು ಎಷ್ಟೇ ಸುಂದರವಾಗಿ ಪ್ರಸ್ತುತಪಡಿಸಿದರೂ ಅವು ಸತ್ಯವನ್ನು ಮರೆಮಾಚಲಾರದು. ಬ್ರಿಟನ್ನಿನ ಟೋನಿ  ಬ್ಲೇರ್ ಈಗ ವಂಚಕ ಮತ್ತು ಕೊಲೆಗಾರ ಎಂದು ಬಣ್ಣಿಸಲ್ಪಡುತ್ತಿರುವುದು ಅಮೆರಿಕೆಯ ಹೌದಣ್ಣನಾಗಿ ಬುಶ್ ನ ಸಂಗಾತಿಯಾಗಿ ಇರಾಕ್ …
  • January 31, 2010
    ಬರಹ: sb1966
    ಇದು ನನ್ನ ಸ್ನೇಹಿತನಿಂದ ಇ-ಮೈಲ್ನಲ್ಲಿ ಬಂದ ಸ್ವಾನುಭವ. ಸತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂದು ನೀವೂ ಒಪ್ಪುವುದಾದಲ್ಲಿ ದಯವಿಟ್ಟು ಮುಂದೆ ಓದಬೇಡಿ. ನಾನು ರಾಜಕೀಯದ ಬಗ್ಗೆ ಓದಲು ಹಾಗೂ ಬರೆಯಲು ಇಚ್ಛಿಸುವುದಿಲ್ಲ. ನಾನು ಯಾವಾಗಲೂ ನನ್ನ…
  • January 31, 2010
    ಬರಹ: ritershivaram
    ವಿಜಯ ನಗರ ಸಾಮ್ಯಾಜ್ಯ ಅಂದಿನ ಕಾಲ ಘಟ್ಟದಲ್ಲಿ ಪ್ರಪಂಚದಲ್ಲೇ ಅಗ್ರಸ್ಥಾನ ಪಡೆದಿತ್ತು. ಸುಮಾರು 300 ವರ್ಷಗಳ ಆಳ್ವಿಕೆಯ ಸಾಮ್ಯಾಜ್ಯ,. ಅದರ ವೈಭವವನ್ನು ಶ್ರೀ ಕೃಷ್ಣದೇವರಾಯನ ಆಳ್ವಿಕೆಯೊಂದಿಗೇ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ…
  • January 31, 2010
    ಬರಹ: PrasannAyurveda
    ನಿನ್ನೆ (೩೦ ಜನವರಿ ೨೦೧೦) ರಾತ್ರಿ ನನ್ನ ಕ್ಯಾಮರಾ ಕಣ್ಣಿಗೆ ಈ ಚಂದ್ರ ಬಿದ್ದ (??!!) :)   ಇದನ್ನು wolf moon ಅಂತಾರಂತೆ... ವಿವರಗಳು ಇಲ್ಲಿವೆ...
  • January 31, 2010
    ಬರಹ: Arun Dongre
    ಸದ್ದಿಲ್ಲದೆ ನಡೆದು ಹೋಗಿತ್ತು. ಅಲ್ಲಿ, ಸಮಾರಂಭದ ಗೌಜಿಯಿತ್ತು. ಶುಭಸಮಯ ರಂಗುಚೆಲ್ಲಿತ್ತು. ಓಲಗದ ಗದ್ದಲ, ಗೆಲುವಿತ್ತು. ಸುಗಂಧ ಸುವಾಸನೆ ಎಲ್ಲೆಡೆ ಹರಡಿತ್ತು. ನಗೆಮಲ್ಲಿಗೆ ಪರಿಮಳ ಸೂಸಿತ್ತು. ಕಣ್ಣೀರು ಕೆಲವು ಕಣ್ಣ ತೋಯಿಸಿತ್ತು. ಮಂಗಳ…
  • January 31, 2010
    ಬರಹ: mandya-today
    ಏನಿದು ಮಂಡ್ಯ ಟುಡೇ , ನಂಗು ಮಂಡ್ಯಗು ಏನು ಸಂಬಂಧ ? ಬೇರೆ ಬೇರೆ ಹೆಸರು ಹುಡುಕಿದರೂ ಇದೇ ಸೂಪರ್  ಅನಿಸ್ತು . ದಾವಣಗೆರೆ ಡೈರಿ ಅಂತ ಇಡಬೇಕು ಅನಿಸ್ತು , ದಾವಣಗೆರೆ ಬಿಟ್ಟು ಎಷ್ಟು ವರ್ಷ ಆಯಿತು ಅದರ ನೆನಪೇ ಕಮ್ಮಿ ಆಗಿದೆ , ಬರಿ ಮುಸುಕು…
  • January 30, 2010
    ಬರಹ: bhatkartikeya
    ಇಂದಿನ ಚಂದಿರ ದಿನಕ್ಕಿಂತಲೂ ಸುಂದರವಾಗಿದ್ದಾನೆ ಎಂದೆನಿಸಿದ್ದು ಇವತ್ತು ಮಾತ್ರವಲ್ಲ.. ನಿತ್ಯವೂ ಹಾಗೇ ಅನಿಸುತ್ತದೆ.. ಶುಕ್ಲಪಕ್ಷದ ಪ್ರಥಮದಂದು ಕಂಡೂ ಕಾಣದಂತೆ ಚಂದ್ರ ಅಡಗಿದರೆ, ಬಿದಿಗೆಯಲ್ಲಿ ರೇಖೆಯಾಗುತ್ತಾನೆ.. ಬೆಳೆದು ಬೆಳೆದು…
  • January 30, 2010
    ಬರಹ: shivaram_shastri
    ೧) ನೀವು ಅಂತರ್ಜಾಲದಲ್ಲಿ ನೋಡುವ ತಾಣ ಸಂಪದ ಮಾತ್ರವೇ?  ೨) ನೀವು ನಿಮ್ಮ ಕೆಲಸಕ್ಕೆ ಸಂಬಂಧ ಪಡದಂತೆಯೂ (ಉದಾಹರಣೆಗೆ ಸುದ್ದಿ ಮತ್ತು ಮನರಂಜನೆಗಾಗಿ)  ಬೇರೆ ಭಾಷೆಯ/ಭಾಷೆಗಳ ಅಂತರ್ಜಾಲ ತಾಣಗಳನ್ನು ನೋಡುತ್ತೀರಾ ಅಥವಾ ಕನ್ನಡ ತಾಣಗಳನ್ನು ಮಾತ್ರ…
  • January 30, 2010
    ಬರಹ: shivaram_shastri
      ಇಲ್ಲಿಯೂ ನೋಡಿ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಒಂದನೇ ಕಂತು)   ಅಭಾವೈವಿಸಂದ ಹುಟ್ಟಿನ ಬಗ್ಗೆ ಇನ್ನೊಂದಿಷ್ಟು (ಹಿಂದಿನ ಕಂತಿನಲ್ಲಿ ಬರೆದ ಕೆಲವು ಮಾಹಿತಿ ಪುನರಾವರ್ತನೆಯಾದೀತು, ಕ್ಷಮಿಸಿ): ಸ್ವಾತಂತ್ರ್ಯಾನಂತರ ಆಧುನಿಕ…
  • January 30, 2010
    ಬರಹ: shivaram_shastri
    ಇಲ್ಲಿಯೂ ನೋಡಿ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಒಂದನೇ ಕಂತು) ಅಭಾವೈವಿಸಂದ ಹುಟ್ಟಿನ ಬಗ್ಗೆ ಇನ್ನೊಂದಿಷ್ಟು (ಹಿಂದಿನ ಕಂತಿನಲ್ಲಿ ಬರೆದ ಕೆಲವು ಮಾಹಿತಿ ಪುನರಾವರ್ತನೆಯಾದೀತು, ಕ್ಷಮಿಸಿ): ಸ್ವಾತಂತ್ರ್ಯಾನಂತರ ಆಧುನಿಕ ಭಾರತದಲ್ಲಿ…
  • January 30, 2010
    ಬರಹ: amg
    ಮ೦ಗಳ ಈ ತಿ೦ಗಳ ೨೯ಕ್ಕೆ ಭೂಮಿಯ ತೀರ ಸಮೀಪಕ್ಕೆ ಬ೦ದಿತ್ತ೦ತೆ, ಈ ಕೆಳಗಿನ ಚಿತ್ರದಲ್ಲಿ ತೋರಿಸಿದ೦ತೆ ತೀರ ಹತ್ತಿರಕ್ಕೆ ಬ೦ದ ಮ೦ಗಳ ನನಗೆ ಕ೦ಡಿದ್ದು ಈ ಕೆಳಗಿನ೦ತೆ!    -amg
  • January 30, 2010
    ಬರಹ: sathvik N V
    ಅಮ್ಮ ಮಗುವಿಗೆ ತೋರು ಬೆರಳಿನಿಂದ ಚಂದ್ರನನ್ನು ತೋರಿಸುತ್ತಾಳೆ. ಮಗುವಿಗೆ ಏನನ್ನು ನೋಡಬೇಕೆಂದು ಗೊತ್ತಿಲ್ಲ. ಅದು ತನ್ನ ತಾಯಿಯ ತೋರು ಬೆರಳನಷ್ಟೇ ನೋಡುತ್ತಿರುತ್ತದೆ. ತಾಯಿ ಮಗುವಿನ ಕೆನ್ನೆಯನ್ನು ಮೃದುವಾಗಿ ತಟ್ಟಿ ಚಂದ್ರನನ್ನು ತೋರಿಸುತ್ತಾಳೆ…
  • January 30, 2010
    ಬರಹ: hpn
    ಕಳೆದ ವಾರ ತೆಗೆದ ಫೋಟೋಗಳಲ್ಲಿ ಒಂದಷ್ಟು ಇಲ್ಲಿವೆ. ಒಂದು ಚಿತ್ರ ಸಾವಿರ ಮಾತು ಹೇಳುವುದಂತೆ. ಚಿತ್ರ ಮನಸ್ಸು ಚರಿಸಿದ ವಿಷಯಗಳಿಗೆ, ಭಾವನೆಗಳಿಗೆ ಕನ್ನಡಿಯೂ ಆಗಬಲ್ಲುದು. ಬರವಣಿಗೆಗೆ ಸಮಯವಾಗದಿರುವಾಗ ಚಿತ್ರಗಳನ್ನಾದರೂ ಹಾಕುತ್ತಿರೋಣ…
  • January 30, 2010
    ಬರಹ: devaru.rbhat
    ೧+೧=೧ ಅಥವಾ ನೂರಾರು ಇದು ಹೇಗೆ ಸಾಧ್ಯ? ಇದೊಂದು ಪ್ರಮೇಯ. ಇದನ್ನು ಸಾಧಿಸಲು ಗಣಿತದ ಯಾವ ಸೂತ್ರಗಳೂ ಬರಲಾರವು. ಇದಕ್ಕೊಂದು ಪ್ರಕೃತಿಯಲ್ಲಿನ ಕೀಟ ಜಗತ್ತೊಂದೇ ಉತ್ತರಿಸಬಲ್ಲದು. ಪಕ್ಕದ ಚಿತ್ರದಲ್ಲಿ ಎರಡು ಚಿಟ್ಟೆಗಳು ಮಿಲನ ಹೊಂದಿವೆ (…
  • January 30, 2010
    ಬರಹ: vinayudupa
    ಅಬ್ಧುಲ್ ಲತೀಫ್ ಅವ್ರು ಶುರು ಮಾಡಿದ ದೆವ್ವ ಪ್ರೇತಗಳ ಚರ್ಚೆಯಿಂದ ನೆನಪಾಯ್ತು. ಟಿವಿ ೯, ಕಸ್ತೂರಿಗಳಲ್ಲಿ  ಬರ್ತಿರೋ ಪೂರ್ವಜನ್ಮದ ಕಾರ್ಯಕ್ರಮದ ಬಗ್ಗೆ ಸಂಪದದಲ್ಲಿ ಚರ್ಚೆ ಆಗಿದ್ರೆ ಆ ಕೊಂಡಿಯನ್ನ ದಯವಿಟ್ಟು ತಿಳಿಸಿ... _____ ವಿನಯ
  • January 30, 2010
    ಬರಹ: devaru.rbhat
    ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಜನ್ಮಾಂತರದ್ದೇ ಸುದ್ದಿ. ಯಾವುದೇ ಖಾಸಗಿ ದೂರದರ್ಶನ ಚಾನೆಲ್‌ ನೋಡಿದರೂ ಜನ್ಮಾಂತರಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳ ಸುರಿಮಳೆ. ಹೀಗೆ ಹೇಳಿದಾಕ್ಷಣ ನಾನು ಇದರ ಬಗ್ಗೆ ತಾತ್ಸಾರಗೊಂಡಿದ್ದೇನೆಂದು ಅಲ್ಲ.  …
  • January 30, 2010
    ಬರಹ: bhcsb
    Ahimsa means not to injure any creature by thought, word or deed, not even to the supposed advantage of this creature. ಅಹಿಂಸೆ ಎಂಬ ಪದಬಳಕೆ ಬಂದ ಕೂಡಲೇ ನೆನಪಾಗುವುದು ಬಾಪೂಜಿ ಗಾಂಧೀಜಿ.  ಆದರೆ ಅವರ ಅಂತ್ಯವಾಗಿದ್ದು…
  • January 30, 2010
    ಬರಹ: h.a.shastry
    ಮೋಹನಚಂದ್ ಕರಮ್‌ದಾಸ್ ಗಾಂಧಿ ಬಗ್ಗೆ ಅಭಿಪ್ರಾಯ ಏನೇ ಇರಲಿ, ನಾನಿಂದು ಬೆಳಗ್ಗೆ ಹನ್ನೊಂದು ಗಂಟೆಗೆ ಎದ್ದುನಿಂತು ಎರಡು ನಿಮಿಷ ಮೌನ ಆಚರಿಸಿದೆ. ನೀವು ಆಚರಿಸಿದಿರಾ? ಆಚರಿಸಲಿಲ್ಲವಾದರೆ ಏಕೆ?
  • January 30, 2010
    ಬರಹ: malleshgowda
    ನಾವೆಲ್ಲಾ ಹೀಗೆ, ಬರವಣಿಗೆಯಲ್ಲಿ ಮಾತ್ರ ತೋರ್ಪಡಿಸುತ್ತೇವಾದರೂ ಕನ್ನಡಕ್ಕಾಗಿ ನಾವು ಮಾಡ ಬೇಕಿರುವುದು ಏನು? ಎ೦ದು ಚಿ೦ತಿಸಿದ್ದೇವೆಯೇ?. ನಿಜ, ಎಲ್ಲಿಯಾದರು ಕನ್ನಡಕ್ಕೆ ಅವಮಾನವಾದರೆ ನಮಗೆ ಸಹಿಸಲಸಾಧ್ಯವಾದ ಕೋಪದ ಜೊತೆ ಸ೦ಕಟವಾಗದೆ ಇರದು. ಏಕೆ…
  • January 30, 2010
    ಬರಹ: praveena saya
    ಕನ್ನಡ ಚಲನಚಿತ್ರ ಅಂದ್ರೆ ಯಾಕಿಷ್ಟು ಅಸಡ್ಡೆ TOI  ಸಾಹೇಬರಿಗೆ.....ಇತ್ತೀಚಿಗೆ ಈಥರ ಒಂದು ಪ್ರಶ್ನೆ ನನ್ನ ಮನಸ್ಸಿಗೆ ಬಂತು... ಯಾಕೆ ಗೊತ್ತ....ಅದರಲ್ಲೊಂದು ಅರ್ಟಿಕ್ಲೆ ಬಂತು ...  Who is the top ten most influential south Indian…