December 2014

  • December 31, 2014
    ಬರಹ: rakshith gundumane
    ರೂಮಲ್ಲಿ ಒಮ್ಮೊಮ್ಮೆ ಮಾಡಿದ ಅನ್ನ ಉಳಿದು ಹಳಸಿ ಹೋದಾಗಲೆಲ್ಲ ಬಾಲ್ಯ ನೆನಪಾಗುತ್ತದೆ. ಮನೆಗೆ ಬರುತ್ತಿದ್ದ ಕೆಲಸದವರ ಮಕ್ಕಳಿಗೆ ಅಮ್ಮ ಹಾಕುತ್ತಿದ್ದ ಬಿಸಿ ಬಿಸಿ ಅನ್ನ, ಸಾರು, ಉಪ್ಪಿನಕಾಯಿಯನ್ನ ಚಪ್ಪರಿಸಿ ಚೆಂದವಾಗಿ ಉಂಡು ಹಿತ್ತಲಿನಿಂದ ತಂದ…
  • December 31, 2014
    ಬರಹ: lpitnal
    ತಿರುವು ಮುರುವು       ಈ ಬೆಟ್ಟ, ಪರ್ವತ, ಮುಗಿಲು, ಮೋಡಗಳು ಮಳೆ, ಝರಿ, ತೊರೆ, ಸಾಗರ, ಹೊಲ, ಊರು, ಕೇರಿಗಳ ಸಜೀವ ಸೂತ್ರದ ಸುಂದರ ತೋಟ, ಕ್ಷಣ ಕ್ಷಣವೂ ಅರಳುವ ಜಗದ ನೋಟ   ಅಗಣಿತ ರೂಪ, ಪರಿಮಳದ ಈ ಸುಮಧುರ ಹೂ ಜಲ್ಲೆ ಕುಸುರಿ ಜರಿಬಣ್ಣಗಳ…
  • December 31, 2014
    ಬರಹ: Jayanth Ramachar
    ಇನ್ಸ್ಪೆಕ್ಟರ್ ಜೀಪ್ ಹೈವೇಯ ಪಕ್ಕದಲ್ಲಿ ನಿಂತಿತ್ತು. ಇನ್ಸ್ಪೆಕ್ಟರ್ ಮತ್ತು ನಾನು ಕೆಳಗಿಳಿದು ರಸ್ತೆಯನ್ನು ದಾಟಿ ಬಯಲು ಪ್ರದೇಶಕ್ಕೆ ಹೊಂದಿಕೊಂಡಂತೆ ಇದ್ದ ನೀಲಗಿರಿ ತೋಪಿನ ಕಡೆ ಹೆಜ್ಜೆ ಹಾಕುತ್ತಿದ್ದೆವು. ಆ ಸುತ್ತಮುತ್ತಲಿನ ಪ್ರದೇಶ…
  • December 30, 2014
    ಬರಹ: partha1059
      ಸಣ್ಣ ಕತೆ : ಮೃದುಲ ಚಳಿಯಿಂದಾಗಿ ಏಳಲು ಮನಸೇ ಇಲ್ಲ. ಹಾಗೆ ಮುದುರಿಕೊಂಡಳು ಮೃದುಲಾ. ಬೇಸಿಗೆಯಲ್ಲಾದರೆ ಬೆಳಗಿನ ಸೂರ್ಯನ ಬೆಳಕು ರೂಮಿನಲ್ಲಿ ಪಸರಿಸಿ, ಬೇಗ ಏಳುವಂತೆ ಪ್ರೇರೆಪಿಸುತ್ತವೆ, ಚಳಿಗಾಲವೆಂದರೆ ಸೂರ್ಯನಿಗೂ ಸಹ ಸೋಮಾರಿತನವೆ !.…
  • December 30, 2014
    ಬರಹ: kavinagaraj
    ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ| ಸುಜನವಾಣಿ ಗುರುವಾಣಿ ಕೇಳುವವ ಧನ್ಯ ಕೇಳು ಕೇಳು ಕೇಳು ನೀ ಕೇಳು ಮೂಢ||        ಮಾನವನಿಗೆ ಅಗತ್ಯವಿರುವ ಜ್ಞಾನ ಮತ್ತು ಜ್ಞಾನದ ಅಂತಸ್ಸತ್ವದ…
  • December 30, 2014
    ಬರಹ: naveengkn
    ತೊಟ್ಟಿಕ್ಕುತ್ತಿದೆ ರಕ್ತ  ಧರ್ಮ-ಧರ್ಮಗಳ ನಡುವೆ, ಹಸಿದ ಧರ್ಮಾಂದರ ಬಾಯಿಗೆ  ರಕ್ತದ ರುಚಿ ಹತ್ತಿದೆ.  ಸೂರ್ಯ ತಿರುಗುವುದು  ಇವರಪ್ಪನ ಮನೆ ಗಂಟಂತೆ !!! ಚಂದ್ರ ಇವರ ಮಾವನಂತೆ, ಗ್ರಹ ನಕ್ಷತ್ರ, ಇವರ  ಆಗ್ರಹಕ್ಕೆ ಅಲ್ಲಾಡುತ್ತವಂತೆ, ಮೂಲೆ…
  • December 30, 2014
    ಬರಹ: makara
              ಅದು ಹೇಗೋ ಅಚಾತುರ್ಯದಿಂದ ವೈಕುಂಠ ಏಕಾದಶಿ ಭಾಗ -೨ನ್ನು ಸಂಪದದಲ್ಲಿ ಪ್ರಕಟಿಸುವುದು ಮರೆತು ಹೋಗಿತ್ತು. ಕೆಲವೊಂದು ವಿವರಗಳನ್ನು ನೋಡೋಣವೆಂದು ಸಂಪದ ಬ್ಲಾಗ್ ಹುಡುಕುತ್ತಿದ್ದರೆ ಭಾಗ - ೨ ಇಲ್ಲವೇ ಇಲ್ಲ! ಆ ತಪ್ಪನ್ನು ಸರಿಪಡಿಸಲೋಸುಗ…
  • December 30, 2014
    ಬರಹ: hamsanandi
    ಪದ್ಯಪಾನದಲ್ಲಿ ಈಚೆಗೆ ಕೇಳಿದ್ದ ಒಂದು ಪ್ರಶ್ನೆ - ಚಿತ್ರಕ್ಕೆ ಪದ್ಯ. ರಾಜಾ ರವಿವರ್ಮನ ಪ್ರಸಿದ್ಧವಾದ ದಮಯಂತಿಯ ಚಿತ್ರಕ್ಕೆ ನಾನು ಬರೆದ ಎರಡು ಪದ್ಯಗಳು ಇಲ್ಲಿವೆ. ಭಾಮಿನಿ ಷಟ್ಪದಿಯಲ್ಲಿ: ಮಂಚದಿಂದೇಳುತಲಿ ತಾ ಜರಿ ಯಂಚು ರೇಸಿಮೆ ಸೀರೆಯುಟ್ಟಳು…
  • December 29, 2014
    ಬರಹ: Jayanth Ramachar
    ಎರಡು ದಿನಗಳ ನಂತರ ಮತ್ತೆ ಇನ್ಸ್ಪೆಕ್ಟರ್ ಫೋನ್ ಮಾಡಿದರು. ನನಗೆ ಫೋನ್ ರಿಸೀವ್ ಮಾಡಲು ಭಯವಾಗಿ ಅಪ್ಪನಿಗೆ ಫೋನ್ ಕೊಟ್ಟೆ. ಅಪ್ಪ ಹತ್ತು ನಿಮಿಷ ಮಾತಾಡಿ ಎಲ್ಲರನ್ನೂ ಒಮ್ಮೆ ನೋಡಿದರು. ರಿಪೋರ್ಟ್ ಬರುವ ಸುದ್ಧಿ ಗೊತ್ತಿದ್ದರಿಂದ ಜಾನಕಿ ಅಪ್ಪ…
  • December 29, 2014
    ಬರಹ: DR.S P Padmaprasad
    ದಿಲ್ಲಿಗೆ ಹೋದವರೆಲ್ಲಾ ಕೆ೦ಪು ಕೋಟೆಯನ್ನು ನೋಡಿಯೇ ಇರುತ್ತಾರೆ.ಆದರ ಎತ್ತರದ ಗೋಡೆಗಳು, ನಾವು ಪ್ರವೇಶಿಸುವ ಮಹಾದ್ವಾರ, ಒಳಗಿರುವ ಅ೦ಗಡಿ ಸಾಲು, ಅಲ್ಲಿ೦ದ ಒಳಹೋದರೆ ಸಿಗುವ ’ನೌಬತ್ ಖಾನೆ’, ಕೆಲವರ್ಷಗಳಿ೦ದೀಚೆಗೆ ಅಲ್ಲಿ ಆರ೦ಭಿಸಲಾಗಿರುವ …
  • December 28, 2014
    ಬರಹ: gururajkodkani
    ಎದುರಿಗೆ ನಿ೦ತವರ ಮುಖವೂ ಕಾಣದಷ್ಟು ಗವ್ವ್ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಬೀಸುತ್ತಿರುವ  ತ೦ಗಾಳಿಯ ಸದ್ದಿನ ಹೊರತಾಗಿ ಜಿರ್,ಜಿರ್,ಎನ್ನುವ ಜೀರು೦ಡೆಗಳ  ಸದ್ದು ಸಹ ಭಯ ಹುಟ್ಟಿಸುವ೦ತಹ ನೀರವ ರಾತ್ರಿ.ಕಾಡುಗಳ ನಡುವೆ…
  • December 28, 2014
    ಬರಹ: Murali S
    ಕನ್ನಡ ಸಾಹಿತ್ಯವೆಂಬುದು ಒಂದು ಸಾಗರವಿದ್ದಾಗೆ. ಪುಸ್ತಕ, ಚಿಂತಕ, ವಿಮರ್ಷಕ, ಲೇಖಕರ ರಾಶಿಯೆ ಇಲ್ಲಿ ಅಡಗಿದೆ. ಈ ಸಾಗರದಲ್ಲಿ ಈಗಾಗಲೇ 8 ರತ್ನಗಳು ದೊರಕಿವೆ, ಇನ್ನೂ ಸಾವಿರಾರು ರತ್ನಗಳು ಅವಿತುಕೊಂಡಿದೆ. ಆದರೆ ಇನ್ನೊಂದು ಮಾತ್ರ ರತ್ನಕ್ಕೂ ಮೀರಿ…
  • December 27, 2014
    ಬರಹ: partha1059
      ದೇವರಾಯನದುರ್ಗದ ಚಾರಣ ಹಾಗು ಎರಡು ನೆನಪುಗಳು ಪ್ರತಿವರ್ಷ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದೊಂದು ಕೆಲವುವರ್ಷಗಳಿಂದ ನಡೆದುಬಂದ ಅಭ್ಯಾಸ. ಸಾಮಾನ್ಯ ಆರಿಸಿಕೊಳ್ಳುವುದು ಡಿಸೆಂಬರ್ ತಿಂಗಳನ್ನೆ , ಅದರಂತೆ ಈ ವರ್ಷವೂ 25 December 14…
  • December 26, 2014
    ಬರಹ: Tejaswi_ac
                       ಉದ್ಯಾನ       ಮುಂಜಾವಿನ ಸಮಯದ ತಂಗಾಳಿಗೆ       ಹೊಸ ಜೀವ ಕೊಡುವ ತಾಜಾತನಕೆ        ಬಂದು ಕುಳಿತಿಹರು ಉದ್ಯಾನವನದಲಿ       ದೃಷ್ಟಿ ಆಯಿಸಿದಷ್ಟು ಸುಂದರ ಹಸಿರು       ಸುಸಜ್ಜಿತ ನಡೆವ ಪಥ, ಪಕ್ಕದಲ್ಲೇ      …
  • December 26, 2014
    ಬರಹ: sudatta
    ಮಳೆ ನಿಂತು ಚಳಿ ಹರಡುವ ಮುಂಚೆ ಮೈಸೂರಿನ ತುಂಬ ಸಡಗರದ ಸಮಯ. ಸರ್ಕಾರಿ ಭಾಷೆಯಲ್ಲಿ ಈ ಸಮಯಕ್ಕೆ ಮಧ್ಯಂತರ ರಜೆ ಎನ್ನುತ್ತಾರಾದರೂ ನಮಗೆಲ್ಲಾ ಅದು ದಸರಾ ರಜೆ. ಚಳಿಗೆ ಚಾಮುಂಡಿ ಬೆಟ್ಟವೇ ಮೋಡದ ಹೊದಿಕೆ ಹೊದ್ದು ಬೆಚ್ಚಗೆ ಮಲಗಿರುವ ಸಮಯ. ಇಬ್ಬನಿಯೂ…
  • December 25, 2014
    ಬರಹ: anand33
    ಭಾರತದ ಹಳ್ಳಿಗಳು ಸಮರ್ಪಕ ಹಾಗೂ ನಂಬಿಕಸ್ತ ಇಂಟರ್ನೆಟ್ ಸೌಲಭ್ಯ ಇಲ್ಲದೆ ನಗರಗಳಿಂಥ ಹಿಂದೆ ಉಳಿದು ಡಿಜಿಟಲ್ ಡಿವೈಡ್ ನಿರ್ಮಾಣವಾಗಿದೆ.  ಭಾರತದ ಹಳ್ಳಿಗಳಿಗೆ ೩ಜಿ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ಕುರಿತು ಯಾವುದೇ ಖಾಸಗಿ ಮೊಬೈಲ್ ಕಂಪನಿಗಳಾಗಲಿ,…
  • December 25, 2014
    ಬರಹ: Sunil Kumar
    ಏನೆಲ್ಲ ಮಾಡಿದರು ಎಷ್ಟೆಲ್ಲ ದುಡಿದರು ಭಾರತರತ್ನ ಅಟಲರು ಅಣುಪರೀಕ್ಷೆಯಿಂದ ರಕ್ಷಣಾಕ್ರಾಂತಿ ಕಾರ್ಗಿಲ್ ಯುದ್ಧದಿಂದ ವಿಜಯಕ್ರಾಂತಿ ಚತುಷ್ಪಥ ಯೋಜನೆಯಿಂದ ಸಾರಿಗೆಕ್ರಾಂತಿ ಉಪಗ್ರಹ ಉಡಾವಣೆಯಿಂದ ಸಂಪರ್ಕಕ್ರಾಂತಿ ಸರ್ವಶಿಕ್ಷಣಅಭಿಯಾನದಿಂದ…
  • December 25, 2014
    ಬರಹ: Murali S
    ನಿಮಗೆಲ್ಲ ತಿಳಿದ ಹಾಗೆ ಭಗವದ್ಗೀತೆಯನ್ನು ಜಗತ್ತಿಗೆ ಭೋದಿಸಿದ್ದು ಶ್ರೀಕೃಷ್ಣ, ಅದಕ್ಕೆ ಭಾಷ್ಯಾ ಬರೆದದ್ದು ಆಧಿ ಶಂಕರಚಾರ್ಯರು. ಅವರು ಆ ಭಾಷ್ಯಾ ಬರೆಯಲು ಕಾರಣವಾದ ಒಂದು ಕುತೂಹಲದ ಸನ್ನಿವೇಶವನ್ನು ಹೇಳುತ್ತೆನೆ. 15 ವರ್ಷದ ಶಂಕರಚಾರ್ಯರು…
  • December 24, 2014
    ಬರಹ: kamala belagur
                         ಬಾಲ್ಯಾವಸ್ತೆ ಮಾನವ ಬದುಕಿನ ಅತ್ಯಮೂಲ್ಯಕ್ಷಣಗಳು ಆದರೆ ಅದೇ ಕ್ಷಣವೇ ಅಂಗವಿಕಲ ಮಗುವಿಗೆ ತ್ರಾಸದಾಯಕವಾಗಿರುತ್ತದೆ. ತನ್ನ ಹೆತ್ತವರ ನೋಟದಲ್ಲಿ ಪ್ರೀತಿಯ ಬದಲು ಕನಿಕರ ನೋವು ವ್ಯಥೆ ಕಂಡಾಗ ಆ ಮುಗ್ಧ ಮನಸ್ಸು…
  • December 24, 2014
    ಬರಹ: kavinagaraj
         ಹೀಗೆಯೇ ಯಾವುದೋ ವಿಷಯದ ಕುರಿತು ಚಿಂತಿಸುತ್ತಿದ್ದಾಗ ಈ ಹಳೆಯ ಘಟನೆ ನೆನಪಾಯಿತು. ಆಗಿನ್ನೂ ಬಿ.ಎಸ್.ಸಿ. ಪದವಿ ಮುಗಿಸಿದ ತರುಣದಲ್ಲೇ ೧೯೭೧ರಲ್ಲಿ ನನಗೆ ಅಂಚೆ ಕಛೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿ ಹಾಸನದ ಪ್ರಧಾನ ಅಂಚೆ…