July 2023

  • July 28, 2023
    ಬರಹ: Shreerama Diwana
    " ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು‌ ಶಾಸ್ತ್ರವಿಹುದೇನು " ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ… ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೌಜನ್ಯ ಕೊಲೆ ಪ್ರಕರಣದ ವಿಶೇಷ ಮರು ತನಿಖೆಗೆ…
  • July 28, 2023
    ಬರಹ: ಬರಹಗಾರರ ಬಳಗ
    ಹಕ್ಕಿ ಆಕಾಶದಲ್ಲಿ ಹಾರುತ್ತಾ ಇತ್ತು. ಆ ಕ್ಷಣ ಏನಾಯ್ತು ಗೊತ್ತಿಲ್ಲ ಅದರ ಎರಡು ರೆಕ್ಕೆಗಳು ತುಂಡಾಗಿ ಬಿಡ್ತು. ಹಕ್ಕಿ ನೇರವಾಗಿ ದುಪ್ಪನೆ ನೆಲದ ಮೇಲೆ ಬಿದ್ದುಬಿಡುತ್ತದೆ. ಅದಕ್ಕೆ ತನ್ನ ರೆಕ್ಕೆ ತುಂಡಾಗಿದೆ ಅನ್ನುವ ನೋವಿಗಿಂತ ಮುಂದೆ ತಾನು…
  • July 28, 2023
    ಬರಹ: ಬರಹಗಾರರ ಬಳಗ
    ರುದ್ರನಾಥ ಎಂಬ ಶಿವಾಲಯವೊಂದರ ಕಡೆಗೆ ಚಾರಣ ಹೊರಟ ನಾವು ದಾರಿಯಲ್ಲಿ ಕಂಡ ಕಾಲೇಜಿ ಫೆಸೆಂಟ್ ಎಂಬ ಕಾಡುಕೋಳಿಯ ಬಗ್ಗೆ ಕಳೆದ ವಾರ ಬರೆದಿದ್ದೆ. ಚಹಾ ಕುಡಿಯುತ್ತಿದ್ದಾಗ ಕಂಡ ಈ ಹಿಮಾಲಯದ ಕಾಡುಕೋಳಿಯನ್ನು ನೋಡಿ ನಮ್ಮ ಚಾರಣ ಮುಂದುವರೆಸಿದೆವು.…
  • July 28, 2023
    ಬರಹ: ಬರಹಗಾರರ ಬಳಗ
    ನಮ್ಮ ನಾಡಿನಲ್ಲಿ ಮತ್ತು ದೇಶದಲ್ಲಿ ಯಾವುದೇ ಪಕ್ಷವು ಆಡಳಿತ ಮಾಡುತ್ತಿರುವ ಕಾಲದಲ್ಲಿ ಅವರ ವೈಫಲ್ಯಗಳನ್ನು ಭ್ರಷ್ಟಾಚಾರಗಳನ್ನು ಪ್ರಶ್ನೆ ಮಾಡಲು ಹೋದರೆ, ಅವರ ದೃಷ್ಟಿಯಲ್ಲಿ ನಾವು  ರಾಜ್ಯದ ಮತ್ತು ದೇಶದ ಒಳಗಿನ ದ್ರೋಹಿಗಳೆಂದು…
  • July 28, 2023
    ಬರಹ: ಬರಹಗಾರರ ಬಳಗ
    ಆ ಚಂದಿರನ ಮುಟ್ಟುವೆವು ಮಂಗಳನ ತಲುಪುವೆವು ತಾರೆಯ ಜೊತೆಯಾಡುವೆವು ನಾವೇ ಭಾರತೀ ಸಂಜಾತರು॥   ಸಾಫ್ಟ್ವೇರ್ ಕಲಿಗಳು ನಾವು ಎಲ್ಲ ದೇಶದಲಿಹ ಸರದಾರರು ಈ ಜಗವೆಲ್ಲ ತುಂಬಿರುವೆವು ನಾವೇ ಭಾರತೀ ಸಂಜಾತರು॥   ಪ್ರೇಮ ಸಂದೇಶ ಸಾರುವೆವು ಭಾತೃತ್ವದೆಲ್ಲರ…
  • July 27, 2023
    ಬರಹ: addoor
    ಜೂನ್ 21, 2023ರಂದು ಒಂಭತ್ತನೆಯ “ಅಂತರರಾಷ್ಟ್ರೀಯ ಯೋಗ ದಿನ"ವನ್ನು ಜಗತ್ತಿನಾದ್ಯಂತ ಆಚರಿಸಲಾಯಿತು. ಯೋಗವನ್ನು  ಪ್ರತಿ ದಿನ ಶ್ರದ್ಧೆಯಿಂದ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಗತ್ತಿನಾದ್ಯಂತ ಜನಸಾಮಾನ್ಯರಲ್ಲಿ ಅರಿವು…
  • July 27, 2023
    ಬರಹ: Ashwin Rao K P
    ಯುವ ಕವಿ ರಾಜಾ ಎಂ ಬಿ ಇವರು ಮಕ್ಕಳಿಗಾಗಿ ಶಿಶು ಗೀತೆಗಳ ಸಂಕಲನ “ಕೋತಿ ಮತ್ತು ಗೋಧಿ ಹುಗ್ಗಿ" ಯನ್ನು ಹೊರತಂದಿದ್ದಾರೆ. ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಕವಿತೆಗಳನ್ನು ಬರೆಯುವುದು ಒಂದು ಸವಾಲಿನ ಕೆಲಸ. ಏಕೆಂದರೆ ಅವರಿಗೆ ಅರ್ಥವಾಗುವ ಪದಗಳನ್ನೇ…
  • July 27, 2023
    ಬರಹ: Shreerama Diwana
    ದಯವಿಟ್ಟು ಎಲ್ಲರೂ ಈ ಮಾದರಿಯನ್ನು ಅನುಸರಿಸಿ ಪತ್ರ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಾನ್ಯ ರಾಷ್ಟ್ರಪತಿಗಳನ್ನು ಪ್ರೀತಿ ಪೂರ್ವಕವಾಗಿ ಆಗ್ರಹಿಸಿ. ಇವರಿಗೆ, ಶ್ರೀಮತಿ ದ್ರೌಪದಿ ಮುರ್ಮು, ಗೌರವಾನ್ವಿತ ರಾಷ್ಟ್ರಪತಿಗಳು, ಭಾರತ ಸರ್ಕಾರ,…
  • July 27, 2023
    ಬರಹ: ಬರಹಗಾರರ ಬಳಗ
    ಅಮ್ಮ, ನೀನು ಹೇಳಿದ ಹಾಗೆ ಮನುಷ್ಯರು ಕೆಟ್ಟವರಲ್ಲ. ನೀನು ಮೊದಲು ಹೇಳ್ತಾ ಇದಿಯಲ್ಲ, ಅವರು ಪರಿಸರವನ್ನು ಹಾಳು ಮಾಡುತ್ತಾರೆ, ಮರಗಳನ್ನ ಕಡಿತಾರೆ, ನಾವೆಲ್ಲೇ ಕಂಡ್ರು ನಮ್ಮನ್ನ ಸಾಯಿಸುವುದಕ್ಕೆ ಪ್ರಯತ್ನ ಪಡ್ತಾರೆ, ಅವರಿಂದ ಆದಷ್ಟು ದೂರವಿರಬೇಕು…
  • July 27, 2023
    ಬರಹ: ಬರಹಗಾರರ ಬಳಗ
    ಚೆನ್ನಾಗಿದ್ದೀರಲ್ವಾ... ಮಳೆಗಾಲದ ಸುಖದ ದಿನಗಳು ದಿನವೂ ನವೋಲ್ಲಾಸ ನೀಡುತ್ತಿವೆ ತಾನೇ? ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಗಮನವಿಟ್ಟು ನೋಡುತ್ತಿರುವಿರಲ್ಲವೇ... ಮಳೆರಾಯನ ಕೃಪೆಯಿಂದ ಅದೆಷ್ಟೋ ಹೊಸ ಸಸ್ಯಗಳು ಕಣ್ಣುಮಿಟುಕಿಸುತ್ತಿರುವುದನ್ನು…
  • July 27, 2023
    ಬರಹ: ಬರಹಗಾರರ ಬಳಗ
    ವೈದ್ಯಕೀಯ ಕ್ಷೇತ್ರದಲ್ಲಿ ರೋಬೋಟ್: ಮನುಷ್ಯನ ದೇಹದ ಶಸ್ತ್ರಚಿಕಿತ್ಸೆ ಅತ್ಯಂತ ಸೂಕ್ಷ್ಮವಾದದ್ದು. ಇಂದು ಅನೇಕ ರೋಬೋಟ್ ಗಳು ಶಸ್ತ್ರಕ್ರಿಯೆಗಳನ್ನು ಕರಾರುವಕ್ಕಾಗಿ ನಿರ್ವಹಿಸಬಲ್ಲವು. ಹೃದಯ, ಮೂತ್ರಪಿಂಡ, ಮಿದುಳು, ಪಿತ್ತಜನಕಾಂಗ ಮುಂತಾದ…
  • July 27, 2023
    ಬರಹ: ಬರಹಗಾರರ ಬಳಗ
    ಅಪ್ಪು ರಾತ್ರಿ ಮಡದಿಯಲ್ಲಿ ಹೇಳಿದೆ  ನಾಳೆ ಪರಿಸರ ದಿನ  ಮರ ಅಪ್ಪುವ ಚಳುವಳಿ ಇದೆಯೆಂದು ಅದಕ್ಕವಳು ಹೇಳಿದಳು ನಾಳೆಯಲ್ಲವೆ ಅಲ್ಲಿಯವರೆಗೆ ಕಾಯುವುದು ಏಕೆಂದು ಬಿಗಿದಪ್ಪಿದಳುಯಿಂದು *** ಮನೆ ಮತ್ತು ಮಹಲು ಮನೆಯಲ್ಲಿ ಮಹಲಲ್ಲಿ ಕಛೇರಿಯ ಸೌಧದಲ್ಲಿ
  • July 26, 2023
    ಬರಹ: Ashwin Rao K P
    ಪಾಂಡೇಶ್ವರ ಗಣಪತಿರಾವ್ ಇವರು ದಕ್ಷಿಣ ಕನ್ನಡ ಜಿಲ್ಲೆಯವರು. ಇವರ ಪ್ರಥಮ ಕಾವ್ಯಕೃತಿ “ವಿವೇಕಾನಂದ ಚರಿತಂ” ೧೯೨೫ರಲ್ಲಿ ಪ್ರಕಟವಾಯಿತು. ಅಂದಿನಿಂದಲೂ ಇವರು ಅನೇಕ ಕೃತಿಗಳನ್ನು ರಚಿಸುತ್ತಾ ಬಂದರು. “ಚೆಂಗಲವೆ", “ಸುಪಂಥಾ” ಎಂಬ ಕೃತಿಗಳು ಇವರಿಗೆ…
  • July 26, 2023
    ಬರಹ: Ashwin Rao K P
    ರಾಜ್ಯದ ಹೈಕೋರ್ಟ್ ಕೆಲ ನ್ಯಾಯಮೂರ್ತಿಗಳಿಗೆ ಅನಾಮಧೇಯ ವ್ಯಕ್ತಿಗಳಿಂದ ಕೊಲೆ ಬೆದರಿಕೆ ವಾಟ್ಸಾಪ್ ಸಂದೇಶಗಳು ರವಾನೆಯಾಗಿರುವುದು ಕಳವಳಕಾರಿ. ಈ ಸಂಬಂಧ ಬೆಂಗಳೂರಿನ ಪೋಲೀಸರಿಗೆ ದಾಖಲಾಗಿದೆ. ಪಾಕಿಸ್ತಾನದಿಂದ ರವಾನೆಯಾಗಿದೆ ಎನ್ನಲಾದ ವಾಟ್ಸಾಪ್…
  • July 26, 2023
    ಬರಹ: Shreerama Diwana
    ಜೇನುಗೂಡಿಗೆ ಕಲ್ಲು ಹೊಡೆದಾಗಿದೆ. ಹೆಜ್ಜೇನುಗಳು ರೊಚ್ಚಿಗೆದ್ದಿವೆ. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಅನೇಕರು ಸತ್ತಿದ್ದಾರೆ. ಕೆಲವರು ನರಳುತ್ತಾ ಅಸಹಾಯಕರಾಗಿ ಬಿದ್ದಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮತ್ತಷ್ಟು…
  • July 26, 2023
    ಬರಹ: shreekant.mishrikoti
    ಈ ಕಾದಂಬರಿಯ ಕನ್ನಡದ ಆರಂಭಿಕ ಕಾದಂಬರಿಗಳಲ್ಲಿ ಒಂದು.ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. 1933 ರಲ್ಲಿ ನಾಲ್ಕನೇ ಆವೃತ್ತಿಯನ್ನು ಕಂಡ ಈ ಕಾದಂಬರಿಯನ್ನು ಇತ್ತೀಚೆಗೆ ಓದಿದೆ. pustaka.sanchaya.net ವೆಬ್ ತಾಣದಲ್ಲಿ 'ಪ್ರಬುದ್ಧ ಪದ್ಮನಯನೆ'…
  • July 26, 2023
    ಬರಹ: ಬರಹಗಾರರ ಬಳಗ
    ಊರಿನಲ್ಲಿ ಕೆಲಸ ಒಂದರ ಹುಡುಕಾಟ ಆರಂಭವಾಗಿತ್ತು. ಪ್ರೀತಿಯ ಮಡದಿ, ಇಬ್ಬರ ಸಂಸಾರ ಚೆನ್ನಾಗಿ ಸಾಗಬೇಕು ಅನ್ನುವ ಕಾರಣಕ್ಕೆ ಒಂದಷ್ಟು ಕೆಲಸಗಳನ್ನು ಪ್ರಯತ್ನಿಸಿದರೂ ಅದ್ಯಾವುದೂ ಕೈಹಿಡಿಯಲಿಲ್ಲ. ಹಾಗಾಗಿ ಊರು ಬಿಟ್ಟು ಮಂಗಳೂರಿನ ಕಡೆಗೆ ಪಯಣ…
  • July 26, 2023
    ಬರಹ: ಬರಹಗಾರರ ಬಳಗ
    ಕಡುಬಡತನದಲ್ಲಿ ಬೆಳೆದು, ಜೀವನೋಪಾಯಕ್ಕಾಗಿ ಶಿಕ್ಷಣ ತೊರೆದು ಜೆಸಿಬಿ ಆಪರೇಟರ್ ಆಗಿ ದುಡಿಯುತ್ತಿರುವ ಕೇರಳ ಮೂಲದ ಯುವಕ ಅಖಿಲ್ ಕೆ. ಅವರಿಗೆ ಕೇರಳ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ.  ಸಾಹಿತ್ಯವನ್ನು ಪ್ರೀತಿಸುವವರಿಗೆ ಬರವಣಿಗೆ ಒಂದು…
  • July 26, 2023
    ಬರಹ: ಬರಹಗಾರರ ಬಳಗ
    ಗಂಟೆ ಕಿಣಿ ಕಿಣಿ ಗುಡಿಯ ಗಂಟೆ  ಢಣ ಢಣ ಶಾಲೆ ಗಂಟೆ ಠಣ ಠಣ  ನನ್ನ ಬೆಕ್ಕ ಕೊರಳ ಗಂಟೆ ಕಿಣಿ ಕಿಣಿ ಕಿಣಿ ಕಿಣಿ ಕಿಣಿ ಕಿಣಿ ***
  • July 25, 2023
    ಬರಹ: Ashwin Rao K P
    ಮಾರುಕಟ್ಟೆಯಿಂದ ಕೊಂಡು ತಂದು ಬಳಕೆ ಮಾಡುವ ತರಕಾರಿಗಳಲ್ಲಿ ಎಷ್ಟೆಂದರೂ ನಮಗೆಲ್ಲಾ ವಿಶ್ವಾಸ ಕಡಿಮೆ. ಯಾವ ನಮೂನೆಯ ಕೀಟನಾಶಕ ಬಳಸಲಾಗಿದೆ, ಯಾವ ರಕ್ಷಕಗಳಲ್ಲಿ ಅದ್ದಿ ತಾಜಾತನ ಬರುವಂತೆ ಮಾಡಲಾಗಿದೆ. ಇದು  ಯಾವುದೂ ತಿಳಿದಿರುವುದಿಲ್ಲ. ಇದನ್ನು…