ಎಲ್ಲ ಪುಟಗಳು

ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಸಂಕ್ರಾಂತಿ ಹೆಜ್ಜೆಯಿಂದ ಹೆಜ್ಜೆಗೆ, ದಾರಿಯಿಂದ ದಾರಿಗೆ, ಪಯಣದಿಂದ ಪಯಣಕೆ, ಸ್ಥಳದಿಂದ ಸ್ಥಳಕೆ, ಧ್ಯೇಯದಿಂದ ಧ್ಯೇಯಕೆ, ಮನಸಿನಿಂದ ಮನಸಿಗೆ, ಕತ್ತಲಿಂದ ಬೆಳಕಿಗೆ, ಎಲ್ಲೆಲ್ಲು ಪ್ರೀತಿಯೆಂಬ ಜ್ಯೋತಿ ಬೆಳಗಿರಲಿ! ಎಲ್ಲರಿಗು ಸಂಕ್ರಾಂತಿ ಹಬ್ಬದ ಶುಭಾಶಯಗಳು. >>ಧಾಮ
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಸಂಕ್ರಾಂತಿ ಹೆಜ್ಜೆಯಿಂದ ಹೆಜ್ಜೆಗೆ, ದಾರಿಯಿಂದ ದಾರಿಗೆ, ಪಯಣದಿಂದ ಪಯಣಕೆ, ಸ್ಥಳದಿಂದ ಸ್ಥಳಕೆ, ಧ್ಯೇಯದಿಂದ ಧ್ಯೇಯಕೆ, ಮನಸಿನಿಂದ ಮನಸಿಗೆ, ಕತ್ತಲಿಂದ ಬೆಳಕಿಗೆ, ಎಲ್ಲೆಲ್ಲು ಪ್ರೀತಿಯೆಂಬ ಜ್ಯೋತಿ ಬೆಳಗಿರಲಿ! ಎಲ್ಲರಿಗು ಸಂಕ್ರಾಂತಿ ಹಬ್ಬದ ಶುಭಾಶಯಗಳು. >>ಧಾಮ
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಹಾಗೆ ಮನಸಿನಲಿ ಹರಿದುಹೋದ ಒ೦ದು ಸಾಲು…ಅದು ಹೀಗೆ… ಮನಸಿನಾಳದಿ ಮಿ೦ದು ಮುದವುಣಿಸುವ ಮ೦ಜಿನ ಮೊಗದ ಮಲ್ಲಿಗೆಯೆ ಮೂಡಿಸು ಮನಸಲ್ಲಿ ಮೆಲ್ಲಗೆ ಮರೆಯಲಾರದ ಮುತ್ತಿನ ಮುದ್ರೆಯನ್ನ!
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಹಾಗೆ ಮನಸಿನಲಿ ಹರಿದುಹೋದ ಒ೦ದು ಸಾಲು…ಅದು ಹೀಗೆ… ಮನಸಿನಾಳದಿ ಮಿ೦ದು ಮುದವುಣಿಸುವ ಮ೦ಜಿನ ಮೊಗದ ಮಲ್ಲಿಗೆಯೆ ಮೂಡಿಸು ಮನಸಲ್ಲಿ ಮೆಲ್ಲಗೆ ಮರೆಯಲಾರದ ಮುತ್ತಿನ ಮುದ್ರೆಯನ್ನ!
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಕವಿ ಓರ್ವ ಕಾವ್ಯ ಬರೆದರೆ ಕವಿಯಾದಂತೆ ಈ ಲೋಕ ಕವಿಗಳದೆ ಸಂತೆ ಕವಿಯ ಉದ್ಧಾರದಿಂದ ಕನ್ನಡದ ಉದಯವಾದಂತೆ ಕನ್ನಡದ ಉದಯದಿಂದ ತಾಯಿಗೆ ಸಂತಸವಂತೆ… ಜಗವೇ ನೀನು , ಮಗುವೇ ನೀನು ಕನ್ನಡಕ್ಕೇನಾದರೂ ಮಾಡು ನೀನು ಸುಮ್ಮನೆ ಕುಳಿತಿದ್ದರೆ ಪ್ರಯೋಜನವೇನು ಬರಿ ಕಾವ್ಯ ಸವಿ ಹಾಲು ಜೇನು… ಕವಿಯೇ ಕಾವ್ಯ , ಕಾವ್ಯವೇ ಸಿರಿ ಇವುಗಳೇ ತಾಯಿ ನಿನ್ನ ಸಿರಿ ನೀ ಕನ್ನಡಕ್ಕೆ ಮಾಡುವುದೆಲ್ಲಾ ಸರಿ ಕನ್ನಡದ ಮಿತ್ರ ಯಾರಿಗೆಲ್ಲ ಅರಿ ಕವಿಯ ಕಾವ್ಯದ ಸಿಹಿ ಸವಿ ಬಲು ಚೆನ್ನ ಕನ್ನಡ ಎನ್ನುವಿ ರವಿ ಕಾಣದ್ದು ಕಂಡ ಕವಿ…
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಕವಿ ಓರ್ವ ಕಾವ್ಯ ಬರೆದರೆ ಕವಿಯಾದಂತೆ ಈ ಲೋಕ ಕವಿಗಳದೆ ಸಂತೆ ಕವಿಯ ಉದ್ಧಾರದಿಂದ ಕನ್ನಡದ ಉದಯವಾದಂತೆ ಕನ್ನಡದ ಉದಯದಿಂದ ತಾಯಿಗೆ ಸಂತಸವಂತೆ… ಜಗವೇ ನೀನು , ಮಗುವೇ ನೀನು ಕನ್ನಡಕ್ಕೇನಾದರೂ ಮಾಡು ನೀನು ಸುಮ್ಮನೆ ಕುಳಿತಿದ್ದರೆ ಪ್ರಯೋಜನವೇನು ಬರಿ ಕಾವ್ಯ ಸವಿ ಹಾಲು ಜೇನು… ಕವಿಯೇ ಕಾವ್ಯ , ಕಾವ್ಯವೇ ಸಿರಿ ಇವುಗಳೇ ತಾಯಿ ನಿನ್ನ ಸಿರಿ ನೀ ಕನ್ನಡಕ್ಕೆ ಮಾಡುವುದೆಲ್ಲಾ ಸರಿ ಕನ್ನಡದ ಮಿತ್ರ ಯಾರಿಗೆಲ್ಲ ಅರಿ ಕವಿಯ ಕಾವ್ಯದ ಸಿಹಿ ಸವಿ ಬಲು ಚೆನ್ನ ಕನ್ನಡ ಎನ್ನುವಿ ರವಿ ಕಾಣದ್ದು ಕಂಡ ಕವಿ…
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಕವಿ ಓರ್ವ ಕಾವ್ಯ ಬರೆದರೆ ಕವಿಯಾದಂತೆ ಈ ಲೋಕ ಕವಿಗಳದೆ ಸಂತೆ ಕವಿಯ ಉದ್ಧಾರದಿಂದ ಕನ್ನಡದ ಉದಯವಾದಂತೆ ಕನ್ನಡದ ಉದಯದಿಂದ ತಾಯಿಗೆ ಸಂತಸವಂತೆ… ಜಗವೇ ನೀನು , ಮಗುವೇ ನೀನು ಕನ್ನಡಕ್ಕೇನಾದರೂ ಮಾಡು ನೀನು ಸುಮ್ಮನೆ ಕುಳಿತಿದ್ದರೆ ಪ್ರಯೋಜನವೇನು ಬರಿ ಕಾವ್ಯ ಸವಿ ಹಾಲು ಜೇನು… ಕವಿಯೇ ಕಾವ್ಯ , ಕಾವ್ಯವೇ ಸಿರಿ ಇವುಗಳೇ ತಾಯಿ ನಿನ್ನ ಸಿರಿ ನೀ ಕನ್ನಡಕ್ಕೆ ಮಾಡುವುದೆಲ್ಲಾ ಸರಿ ಕನ್ನಡದ ಮಿತ್ರ ಯಾರಿಗೆಲ್ಲ ಅರಿ ಕವಿಯ ಕಾವ್ಯದ ಸಿಹಿ ಸವಿ ಬಲು ಚೆನ್ನ ಕನ್ನಡ ಎನ್ನುವಿ ರವಿ ಕಾಣದ್ದು ಕಂಡ ಕವಿ…
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಕವಿ ಓರ್ವ ಕಾವ್ಯ ಬರೆದರೆ ಕವಿಯಾದಂತೆ ಈ ಲೋಕ ಕವಿಗಳದೆ ಸಂತೆ ಕವಿಯ ಉದ್ಧಾರದಿಂದ ಕನ್ನಡದ ಉದಯವಾದಂತೆ ಕನ್ನಡದ ಉದಯದಿಂದ ತಾಯಿಗೆ ಸಂತಸವಂತೆ… ಜಗವೇ ನೀನು , ಮಗುವೇ ನೀನು ಕನ್ನಡಕ್ಕೇನಾದರೂ ಮಾಡು ನೀನು ಸುಮ್ಮನೆ ಕುಳಿತಿದ್ದರೆ ಪ್ರಯೋಜನವೇನು ಬರಿ ಕಾವ್ಯ ಸವಿ ಹಾಲು ಜೇನು… ಕವಿಯೇ ಕಾವ್ಯ , ಕಾವ್ಯವೇ ಸಿರಿ ಇವುಗಳೇ ತಾಯಿ ನಿನ್ನ ಸಿರಿ ನೀ ಕನ್ನಡಕ್ಕೆ ಮಾಡುವುದೆಲ್ಲಾ ಸರಿ ಕನ್ನಡದ ಮಿತ್ರ ಯಾರಿಗೆಲ್ಲ ಅರಿ ಕವಿಯ ಕಾವ್ಯದ ಸಿಹಿ ಸವಿ ಬಲು ಚೆನ್ನ ಕನ್ನಡ ಎನ್ನುವಿ ರವಿ ಕಾಣದ್ದು ಕಂಡ ಕವಿ…
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಒಗಟೊಳಗಿನ ನಿಘಂಟು ನಿಲ್ಲದ ಮಂಗ ಇಂಗು ತಿಂದನಂತ ನಿಲ್ಲದ ಮಂಗ ಇಂಗು ತಿಂದನಂತ ಇಂಗುತಿಂದ ಮ್ಯಾಲೆ ತಿರಾರಗೇಡಿಯಂತ ಮಾತು ಬೆಳ್ಳಿಯಂತ ಮೌನ ಚಿನ್ನವಂತ ಗಾದಿ ಇದ್ದಷ್ಟು ಕಾಲು ಸಾಕಂತ ಕೈ ಕೆಸರಾದರೆ ಬಾಯಿ ಮೊಸರಂತ ಹಣ ಮುಂದಿಟ್ಟರೆ ಹೆಣ ಬಾಯಿ ಬಿಟ್ತಂತ ಕಪ್ಪಿ ವಟಗುಟ್ಟರ ಮಳೆ ಬಂತಂತ ಚುಲು ಮನಸಿನಾಗ ಹುಳಿ ಹಿಂಡಿದಂತ ನಾಳೆ ಅಂದವನ ಮನಿ ಹಾಳಂತ ಆಮಿ ಮೆಲ್ಲಗ ಮೊಲ ಬೇಗಂತ ಮಾನವನ ಮೈಯಾಗ ವಿಶವಂತ ಮಾನವನ ಉದ್ದಾರ ಎಂದಂತ ಇದ ಮೆರೆಸಿದಾವ ಮನುಷ್ಯಾನಂತ ಇದ ಹಾಳು ಮಾಡವನು ಮನುಷ್ಯಾನಂತ >> ಧಾಮ
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಒಗಟೊಳಗಿನ ನಿಘಂಟು ನಿಲ್ಲದ ಮಂಗ ಇಂಗು ತಿಂದನಂತ ನಿಲ್ಲದ ಮಂಗ ಇಂಗು ತಿಂದನಂತ ಇಂಗುತಿಂದ ಮ್ಯಾಲೆ ತಿರಾರಗೇಡಿಯಂತ ಮಾತು ಬೆಳ್ಳಿಯಂತ ಮೌನ ಚಿನ್ನವಂತ ಗಾದಿ ಇದ್ದಷ್ಟು ಕಾಲು ಸಾಕಂತ ಕೈ ಕೆಸರಾದರೆ ಬಾಯಿ ಮೊಸರಂತ ಹಣ ಮುಂದಿಟ್ಟರೆ ಹೆಣ ಬಾಯಿ ಬಿಟ್ತಂತ ಕಪ್ಪಿ ವಟಗುಟ್ಟರ ಮಳೆ ಬಂತಂತ ಚುಲು ಮನಸಿನಾಗ ಹುಳಿ ಹಿಂಡಿದಂತ ನಾಳೆ ಅಂದವನ ಮನಿ ಹಾಳಂತ ಆಮಿ ಮೆಲ್ಲಗ ಮೊಲ ಬೇಗಂತ ಮಾನವನ ಮೈಯಾಗ ವಿಶವಂತ ಮಾನವನ ಉದ್ದಾರ ಎಂದಂತ ಇದ ಮೆರೆಸಿದಾವ ಮನುಷ್ಯಾನಂತ ಇದ ಹಾಳು ಮಾಡವನು ಮನುಷ್ಯಾನಂತ >> ಧಾಮ