ವಿಧ: ಬ್ಲಾಗ್ ಬರಹ
February 28, 2008
ಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ ಮಲಗಿಸಿದೆ. ದೊಡ್ಡ ಮಗನಿಗೆ ಶಾಲೆಗೆ ಏನು ಬೇಕೆಂದು ಕೇಳಿ, ಅವನ ಇಷ್ಟದ ನೂಡಲ್ಸ್ ಮಾಡಿದೆ. ಜೊತೆಗೆ, ತೊಳೆದು ಒರೆಸಿದ ಕೆಂಪು ದ್ರಾಕ್ಷಿ ಹಣ್ಣು, ಬಿಸ್ಕತ್ತು, ನೀರು, v-8 ಜೂಸು ಎಲ್ಲಾ ಊಟದ ಪೆಟ್ಟಿಗೆಯಲ್ಲಿ ಭರ್ತಿ ಮಾಡಿದೆ. ಅಷ್ಟರಲ್ಲಿ…
ವಿಧ: ಬ್ಲಾಗ್ ಬರಹ
February 28, 2008
ಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ ಮಲಗಿಸಿದೆ. ದೊಡ್ಡ ಮಗನಿಗೆ ಶಾಲೆಗೆ ಏನು ಬೇಕೆಂದು ಕೇಳಿ, ಅವನ ಇಷ್ಟದ ನೂಡಲ್ಸ್ ಮಾಡಿದೆ. ಜೊತೆಗೆ, ತೊಳೆದು ಒರೆಸಿದ ಕೆಂಪು ದ್ರಾಕ್ಷಿ ಹಣ್ಣು, ಬಿಸ್ಕತ್ತು, ನೀರು, v-8 ಜೂಸು ಎಲ್ಲಾ ಊಟದ ಪೆಟ್ಟಿಗೆಯಲ್ಲಿ ಭರ್ತಿ ಮಾಡಿದೆ. ಅಷ್ಟರಲ್ಲಿ…
ವಿಧ: ಬ್ಲಾಗ್ ಬರಹ
February 28, 2008
ಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ ಮಲಗಿಸಿದೆ. ದೊಡ್ಡ ಮಗನಿಗೆ ಶಾಲೆಗೆ ಏನು ಬೇಕೆಂದು ಕೇಳಿ, ಅವನ ಇಷ್ಟದ ನೂಡಲ್ಸ್ ಮಾಡಿದೆ. ಜೊತೆಗೆ, ತೊಳೆದು ಒರೆಸಿದ ಕೆಂಪು ದ್ರಾಕ್ಷಿ ಹಣ್ಣು, ಬಿಸ್ಕತ್ತು, ನೀರು, v-8 ಜೂಸು ಎಲ್ಲಾ ಊಟದ ಪೆಟ್ಟಿಗೆಯಲ್ಲಿ ಭರ್ತಿ ಮಾಡಿದೆ. ಅಷ್ಟರಲ್ಲಿ…
ವಿಧ: ಬ್ಲಾಗ್ ಬರಹ
February 28, 2008
ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಪ್ರತಿಯೊಬ್ಬ ಮಾನವ ಜೀವಿಗೆ ದಾರಿ ತೋರಲು ತುಂಬಲು ಕಾಲಕಾಲಕ್ಕೆ ಬುದ್ಧ, ಬಸವ, ಗಾಂಧಿಯಂತಹ ಕ್ರಾಂತಿಕಾರಿ ನಾಯಕರು ಜನ್ಮತಾಳುತ್ತಾರೆ ಎಂದೆನಿಸುತ್ತದೆ. 1895ರ ಮೇ 12ರಂದು ಮದನಪಲ್ಲಿಯಲ್ಲಿ ಜನಿಸಿ, ಅಂದು ವಿಶ್ವಮಾನ್ಯ ಥಿಯಾಸಫಿಕಲ್ ಸೊಸೈಟಿಯ ಮುಖ್ಯಸ್ಥೆಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಅನಿಬೆಸೆಂಟರಿಂದ ವಿಶ್ವನಾಯಕನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಬಾಲಕನೆಂದು ದತ್ತು ಸ್ವೀಕರಿಸಲ್ಪಟ್ಟು, ಇಂಗ್ಲೆಂಡಿನ ಪ್ರತಿಷ್ಟಿತ ಶಾಲಾ…
ವಿಧ: ಬ್ಲಾಗ್ ಬರಹ
February 28, 2008
ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಪ್ರತಿಯೊಬ್ಬ ಮಾನವ ಜೀವಿಗೆ ದಾರಿ ತೋರಲು ತುಂಬಲು ಕಾಲಕಾಲಕ್ಕೆ ಬುದ್ಧ, ಬಸವ, ಗಾಂಧಿಯಂತಹ ಕ್ರಾಂತಿಕಾರಿ ನಾಯಕರು ಜನ್ಮತಾಳುತ್ತಾರೆ ಎಂದೆನಿಸುತ್ತದೆ. 1895ರ ಮೇ 12ರಂದು ಮದನಪಲ್ಲಿಯಲ್ಲಿ ಜನಿಸಿ, ಅಂದು ವಿಶ್ವಮಾನ್ಯ ಥಿಯಾಸಫಿಕಲ್ ಸೊಸೈಟಿಯ ಮುಖ್ಯಸ್ಥೆಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಅನಿಬೆಸೆಂಟರಿಂದ ವಿಶ್ವನಾಯಕನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಬಾಲಕನೆಂದು ದತ್ತು ಸ್ವೀಕರಿಸಲ್ಪಟ್ಟು, ಇಂಗ್ಲೆಂಡಿನ ಪ್ರತಿಷ್ಟಿತ ಶಾಲಾ…
ವಿಧ: ಬ್ಲಾಗ್ ಬರಹ
February 28, 2008
ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಪ್ರತಿಯೊಬ್ಬ ಮಾನವ ಜೀವಿಗೆ ದಾರಿ ತೋರಲು ತುಂಬಲು ಕಾಲಕಾಲಕ್ಕೆ ಬುದ್ಧ, ಬಸವ, ಗಾಂಧಿಯಂತಹ ಕ್ರಾಂತಿಕಾರಿ ನಾಯಕರು ಜನ್ಮತಾಳುತ್ತಾರೆ ಎಂದೆನಿಸುತ್ತದೆ. 1895ರ ಮೇ 12ರಂದು ಮದನಪಲ್ಲಿಯಲ್ಲಿ ಜನಿಸಿ, ಅಂದು ವಿಶ್ವಮಾನ್ಯ ಥಿಯಾಸಫಿಕಲ್ ಸೊಸೈಟಿಯ ಮುಖ್ಯಸ್ಥೆಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಅನಿಬೆಸೆಂಟರಿಂದ ವಿಶ್ವನಾಯಕನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಬಾಲಕನೆಂದು ದತ್ತು ಸ್ವೀಕರಿಸಲ್ಪಟ್ಟು, ಇಂಗ್ಲೆಂಡಿನ ಪ್ರತಿಷ್ಟಿತ ಶಾಲಾ…
ವಿಧ: ಬ್ಲಾಗ್ ಬರಹ
February 28, 2008
ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಪ್ರತಿಯೊಬ್ಬ ಮಾನವ ಜೀವಿಗೆ ದಾರಿ ತೋರಲು ತುಂಬಲು ಕಾಲಕಾಲಕ್ಕೆ ಬುದ್ಧ, ಬಸವ, ಗಾಂಧಿಯಂತಹ ಕ್ರಾಂತಿಕಾರಿ ನಾಯಕರು ಜನ್ಮತಾಳುತ್ತಾರೆ ಎಂದೆನಿಸುತ್ತದೆ. 1895ರ ಮೇ 12ರಂದು ಮದನಪಲ್ಲಿಯಲ್ಲಿ ಜನಿಸಿ, ಅಂದು ವಿಶ್ವಮಾನ್ಯ ಥಿಯಾಸಫಿಕಲ್ ಸೊಸೈಟಿಯ ಮುಖ್ಯಸ್ಥೆಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಅನಿಬೆಸೆಂಟರಿಂದ ವಿಶ್ವನಾಯಕನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಬಾಲಕನೆಂದು ದತ್ತು ಸ್ವೀಕರಿಸಲ್ಪಟ್ಟು, ಇಂಗ್ಲೆಂಡಿನ ಪ್ರತಿಷ್ಟಿತ ಶಾಲಾ…
ವಿಧ: ಬ್ಲಾಗ್ ಬರಹ
February 28, 2008
ಇತ್ತೀಚೆಗೆ ’ಅರ್ಬನ್ ಲ್ಯಾಡ್ಸ್’ ಎಂಬ ರಾಕ್ ಸಂಗೀತದ ಕನ್ನಡ ಹಾಡನ್ನು ಯಾರೋ ಕಳಿಸಿದ್ದರು.
ಇದರ ಸಿ.ಡಿ ಯೂ ಇತ್ತೀಚೆಗೆ ಬಿಡುಗಡೆಯಾಯಿತೆಂದು ವಿ.ಕ.ದಲ್ಲಿ ಓದಿದೆ. ಉತ್ತರ ಕರ್ನಾಟಕ/ದ.ಕರ್ನಾಟಕ ಶೈಲಿಯ ಕನ್ನಡಗಳನ್ನು ಬಹಳ ಪ್ರಾಸಬದ್ಧವಾಗಿ ಈ ಹಾಡಿನಲ್ಲಿ ಬಳಸಿದ್ದಾರೆ.
ನನಗಂತೂ ಹಾಡನ್ನು ಕೇಳಿ ಬಹಳ ಇಂಪ್ರೆಸ್ ಆಯಿತು. ಕನ್ನಡದಲ್ಲಿ ಇಂತಹ ಪ್ರಯೋಗ ನಡೆದಿರುವುದು ನೋಡಿ ಖುಷಿಯಾಯಿತು. ಇಂತಹ ಹಾಡುಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬಂದು ನಮ್ಮೂರಿನ ಹೈಟೆಕ್ ಮಾಲ್ ಗಳಲ್ಲಿ, ಕಾಫಿ ಡೇಗಳಲ್ಲಿ,…
ವಿಧ: Basic page
February 28, 2008
ಅಪರೂಪದ ಪ್ರಧಾನಮಂತ್ರಿ ಮುರಾರಜೀ ದೇಸಾಯಿ
=======================
ಮುರಾರಜೀ ದೇಸಾಯಿಯವರು ಹುಟ್ಟಿದ್ದು ಫೆಬ್ರುವರಿ 29 ರಂದು. ಆ ದಿನಾಂಕದಂತೆಯೇ ಅವರೂ ಅಪರೂಪದವರೇ. ಸುಧಾರಣಾವಾದಿಯಾದರೂ, ಸಮರ್ಥ ಆಡಳಿತಗಾರರಾದರೂ, ಗಾಂಧೀವಾದಿಯಾಗಿದ್ದರೂ, ಶಿಸ್ತು - ನಿಷ್ಠುರತೆಗಳಿಗೆ ಪ್ರಖ್ಯಾತಿ ಪಡೆದಿದ್ದರೂ, ಸ್ವಲ್ಪ ಮಟ್ಟಿನ ವಿಲಕ್ಷಣತೆ ಅವರಲ್ಲಿತ್ತು. ಇಡೀ ಭಾರತದ ರಾಜಕಾರಣದಲ್ಲಿ ಅಂತಹ ಇನ್ನೋರ್ವ ರಾಜಕಾರಣಿ ಸಿಕ್ಕುವುದಿಲ್ಲ.
ಮೂಲತಃ ಅವರು ಗುಜರಾತ್ ನವರು. ಸಿವಿಲ್ ಸರ್ವಿಸ್ ಪರೀಕ್ಷೆ…
ವಿಧ: ಬ್ಲಾಗ್ ಬರಹ
February 28, 2008
ಬೆಳಕಾಗಿ ಬಾ
ನೀನು ನಿನಗಾಗಿ ನನಗಾಗಿ ನಕ್ಕು ನಲಿದೆ
ಹೊಸದಾದ ಹುಮ್ಮಸ್ಸು ಹೊರಚೆಲ್ಲಿ ಹೊರಟೆ
ನಿನ್ನೀ ನಿನ್ನತನದ ನಸುಕಿನಲಿ ನೆಂದು ನಾ ನಲಿದೆ
ಹರೆಯದ ಹೊಸತನವ ಹನಿಹನಿಯಾಗಿ ಹರಡಿಕೊಂಡೆ || ೧ ||
ಕಿವಿಯೊಳಗೆ ಕುಹುಗುಟ್ಟುವ ಕೋಗಿಲೆಯೆ
ಮನದೊಳಗೆ ಮುದ ಮೂಡಿಸುವೆಯೇಕೆ?
ಕರಹಿಡಿದು ಕಾಣದ ಕನಸುಗಳ ಕಾಣಿಸುವೆ
ಮನವೆಂಬ ಮರ್ಕಟದೊಳಗೆ ಮಾಡಿರುವೆ ಮನೆಯೇಕೆ? || ೨ ||
ಸರಿಗಮದ ಸುಧೆಯ ಸವಿಸಿ ಸದ್ದಿಲ್ಲದೆ ಸರಿದಿರುವೆ
ತಳಮಳದ ತಮಸಿನಲಿ ತಿರಸ್ಕರಿಸಿ ತಳುಹಿರುವೆ
ಸೆರೆಮನೆಯಲಿ ಸೆರೆಯಿಟ್ಟರೂ ಸೊಕ್ಕಿನಲಿ…