ಎಲ್ಲ ಪುಟಗಳು

ಲೇಖಕರು: madhava_hs
ವಿಧ: ಬ್ಲಾಗ್ ಬರಹ
February 22, 2008
ಎರಡು ಬಗೆಯ ಯೋಗಗಳನ್ನು ನಾನು ಕೇಳಿದ್ದೇನೆ. ಪತಂಜಲಿ ಮಹರ್ಷಿಗಳ ಯೋಗ ಸೂತ್ರಗಳು ಒಂದಾದರೆ ಭಾಗವತದಲ್ಲಿ ಬರುವ ಕಪಿಲ ಗೀತೆಯಲ್ಲಿ ತಾಯಿ ದೇವಹೂತಿಗೆ ಭಗವಂತನು ಉಪದೇಶಿಸುವ ಸಾಂಖ್ಯಯೋಗ ಇನ್ನೊಂದು. ಏನು ಸಾಂಖ್ಯ ಯೋಗ ಎಂದರೆ? ನನಗೆ ತಿಳಿದ ಮಟ್ಟಿಗೆ ಸಾಂಖ್ಯ ಯೋಗ ಮುಖ್ಹ್ಯವಾಗಿ ಮನಸ್ಸಿನ ಸ್ಥಿತಿಗೆ ಸಂಬಂಧಿಸಿದ್ದು ಹಾಗು ವ್ಯಕ್ತಿಯ ಜೀವನದ ಕರ್ಮಗಳಿಗೆ ಸಂಭಂದಿಸಿದ್ದು. ಪತಂಜಲಿ ಮಹರ್ಷಿಗಳ ಯೋಗ ಸೂತ್ರಗಳು ಯಮ, ನಿಯಮ, ಪ್ರಾಣಾಯಾಮ, ಪ್ರತ್ಯಾಹಾರ ಇತ್ಯಾದಿಗಳಬಗ್ಗೆ ಹೇಳುತ್ತವೆ ಹಾಗೂ ಅದರಲ್ಲಿರುವ…
ಲೇಖಕರು: roopablrao
ವಿಧ: ಬ್ಲಾಗ್ ಬರಹ
February 22, 2008
ಇದು ಎಲ್ಲಾ ಕಡೆಗೂ ಸರ್ವ ಕಾಲಕ್ಕೂ ಸಲ್ಲಬೇಕಾದ ಪ್ರಶ್ನೆ ನಮ್ಮ ಸಂಸ್ಥೆಯಲ್ಲಿ ಕಲಿಯುವದಕ್ಕೆಂದು ಸುಮಾರು ಹುಡುಗರು ಹುಡುಗಿಯರು ಬರುತ್ತಾರೆ. ಅವರಲ್ಲಿ ಒಬ್ಬ ಹುಡುಗ ಮಾತ್ರ ಸುಮಾರು 23 ವರ್ಷದವನಿರಬಹುದು . ಮಾತಿನಲ್ಲಿ ಬಹಳ ಚುರುಕು . ಮಂಡ್ಯನವನಿರಬೇಕು. ಬಹಳ ಜೋರು ಮಾತಿನವನು. ಓದಿನಲ್ಲಿ ಮಾತ್ರ ಬಹಳ ಹಿಂದೆ . ಯಾವುದೋ ಕಂಪನಿಯಲ್ಲಿ ದಿನಗೂಲಿ ನೌಕರ ಆದರೂ ಅವನ ಅಕ್ಕರೆಯ ಮಾತಿಗೆ ನಾವೆಲ್ಲ ಸ್ಪಂದಿಸುತಿದ್ದೆವು . ನಮ್ಮೆಲ್ಲರನ್ನೂ ಮಾತಿನಲ್ಲೇ ನಗಿಸುತಿದ್ದನು ಅಂತಹವನು 3 ತಿಂಗಳಿಂದ…
ಲೇಖಕರು: muralihr
ವಿಧ: Basic page
February 21, 2008
ಆವತ್ತು ಮಹಾಭಾರತದ ಕಾರ್ಯಕ್ರಮವನ್ನು ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿದರು.ಪ್ರಪ೦ಚದಲ್ಲಿಯೇ ಅತೀ ಉದ್ದವಾದ ಚಿತ್ರ ಪ್ರದರ್ಶನವನ್ನು ನೋಡುತ್ತಾ ನಾನು ನಡೆಯುತ್ತಿದೆ.ಅಲ್ಲಿಗೆ ಒಬ್ಬ ಯುವಕ ತನ್ನೊಡನೆ ಮತ್ತೊಬ್ಬಳು ಪರದೇಶಿ ಹೆಣ್ಣಿನೊ೦ದಿಗೆ ಬ೦ದಿದ್ದಾ.ಆತ ಮಹಾಭಾರತದ ಪಾತ್ರಗಳನ್ನು ಅವಳಿಗೆ ತಿಳಿಸುತ್ತಿದ್ದಾ.ನೋಡೋಕ್ಕೆ ರಾಜ ಕುಮಾರನ೦ತಿದ್ದಾ.ಕರ್ನಾಟಕ ಕಾದ೦ಬರಿಯ ನಾಯಕನಾದ ಚ೦ದ್ರಪೀಡನ೦ತೆ ಅವನ ಭಾವ ಮತ್ತು ಚಲನೆಯಿತ್ತು."ಯಾರಪ್ಪ ಇಷ್ಟೊ೦ದು ಆಸಕ್ತಿಯಿ೦ದಾ ನಮ್ಮ ಸ೦ಸ್ಕೃತಿಯನ್ನು ಪಾಡಿ…
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
February 21, 2008
ಹೀಬ್ರೂ ಭಾಷೆಯ ಜೇಸು ಎಂಬ ಪದವನ್ನು ಅಂದಿನ ಕಾಲದ ವಿದ್ವತ್ ಭಾಷೆಯಾಗಿದ್ದ ಗ್ರೀಕ್ನಲ್ಲಿ Jesus (ಜೇಸುಸ್) ಎಂದು ಬರೆಯುತ್ತಿದ್ದರು. ಆದರೆ ಗ್ರೀಕರು 'ಜ' ಅಕ್ಷರವನ್ನು 'ಯ' ಎಂಬುದಾಗಿ ಉಚ್ಚರಿಸುತ್ತಾರೆ. (ನಮ್ಮ ದೇಶದಲ್ಲಿ ಒರಿಸ್ಸಾ, ಛತ್ತೀಸಗಡದಿಂದ ಹಿಡಿದು ಈಶಾನ್ಯ ಭಾಗದ ಎಲ್ಲ ರಾಜ್ಯಗಳ ಜನರು 'ಯ'ಕಾರಕ್ಕೆ 'ಜ'ಕಾರ ಬಳಸುವುದನ್ನು ನೋಡಬಹುದು). ಗ್ರೀಕರ ಪ್ರಕಾರ ಅವರ ದೇವರ ಹೆಸರು AJAX ಎಂಬುದನ್ನು 'ಅಯಾಸ್' ಎಂದು ಉಚ್ಚರಿಸುವಂತೆ 'Jesus' ಎಂಬುದು 'ಯೇಸು' ಎಂದಾಯಿತು. ಅದೇರೀತಿ ಜೆಹೋವ…
ಲೇಖಕರು: gururajkodkani
ವಿಧ: Basic page
February 21, 2008
ರೈಲು ನಿಧಾನವಾಗಿ ಸಾಗುತ್ತಿತ್ತು.ರೈಲಿನ ತು೦ಬಾ ಹೆಚ್ಚಾಗಿ ಯುವಕರು,ಹುಡುಗಿಯರೇ ತು೦ಬಿದ್ದರು.ಅಲ್ಲೇ ಇದ್ದ ಕಿಟಕಿಯ ಪಕ್ಕದಲ್ಲಿ ಒಬ್ಬ ಮುದುಕ ತನ್ನ ಸುಮಾರು 30 ವರ್ಷದ ಮಗನೊ೦ದಿಗೆ ಕುಳಿತಿದ್ದ.ಟ್ರೇನಿನ ವೇಗ ಹೆಚ್ಚಾಗುತ್ತಿದ್ದ೦ತೆ,ಆ 30 ವರ್ಷದ ವ್ಯಕ್ತಿ ಜೋರಾಗಿ "ಅಪ್ಪಾ,ಅಪ್ಪಾ...ಹೊರಗಡೆ ಕಾಡು ನೋಡಪ್ಪಾ...ಎಷ್ಟು ಚೆನ್ನಾಗಿದೆ ಅಲ್ವಾ.."? ಎ೦ದು ಕಿರುಚಿದ ಚಿಕ್ಕ ಮಗುವಿನ೦ತೆ, 30 ವರ್ಷದ ಯುವಕನ ಈ ರೀತಿಯ ವರ್ತನೆ ಸುತ್ತಲಿನ ಜನರಿಗೆ ಆಶ್ಚರ್ಯವನ್ನು೦ಟು ಮಾಡಿತು.ಎಲ್ಲರೂ ಆ ವ್ಯಕ್ತಿಯ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 21, 2008
ನಾನು ಒಬ್ಬ ಅಳಿಯನಾಗಿರುವುದರಿಂದ 'ಅಳಿಯ' ಪದದ ಬಗ್ಗೆ ತಲೆಕೆಡಿಸಿಕೊಂಡಿದ್ದೆ. ಏನಪ್ಪ ಇದು ಅಳಿಯ ಅಂದ್ರೆ ಎಶ್ಟೊ ಸಲ ತಲೆ ಕೆರೆದುಕೊಂಡಿದ್ದೆ. ಕೊನೆಗೆ ಕೊಳಂಬೆ ಪುಟ್ಟಣ್ಣಗೌಡರ ನಿಗಂಟಿನಲ್ಲಿ ಇದಕ್ಕೆ ಉತ್ತರ ಸಿಕ್ಕಿತು.ನಮ್ಮ ಹಿರಿಯರು ಹೇಗೆ ಒಂದೊಂದು ಪದದಲ್ಲಿ ಸಮಱಿ(ಒಪ್ಪವಾಗಿಸಿ) ಅರಿತವನ್ನ ಅಡಗಿಸಿಟ್ಟಿದ್ದಾರೆ ಅಂತ ತಿಳಿದಾಗ ತುಂಬ ನಲಿವಾಯಿತು. ಅಳಿಯ = ಬಯಸುವವನು, ಎಳಸುವವನು ( 'ಹಬ್ಬಿಗ' ಅಂತಾನು ಅಂತರಂತೆ, ಹಬ್ಬಿಗ ಅಂದ್ರೆ ಎಲ್ಲ ಹಬ್ಬಗಳಲ್ಲು ಇರುವವನು) ಮಾದರಿ: ಚಳಿವೆಟ್ಟಳಿಯ…
ಲೇಖಕರು: prasadbshetty
ವಿಧ: Basic page
February 21, 2008
ಸಿಹಿ ಮುತ್ತುಗಳೊಂದಿಗೆ...with sweet kiss..." ® ಸಿಹಿ ಮುತ್ತು..... ಇಂದಿನ ಸಿನೀಮಾಗಳಲ್ಲಿನ ನಾಯಕ ನಾಯಕಿಯರು ಕೊಟ್ಟು ಕೊಳ್ಳುವ ಸಿಹಿಮುತ್ತು... ಆಗಬಹುದಲ್ಲವೇ ಅವರ ಜೀವಕ್ಕೆ ಅಪತ್ತು...? ® .....ಅನುಕರಣೆ ಇಂದಿನ ಸಿನೀಮಾಗಳಲ್ಲಿನ ನಾಯಕ ನಾಯಕಿಯರು ಕೊಂಡು ಕೊಟ್ಟು ಕೊಳ್ಳುವ ಸಿಹಿಮುತ್ತುಗಳು ವಿದೇಶಿಯರ ಅನುಕರಣೆಯೇ...? ? ಪ್ರಸಾದ್
ಲೇಖಕರು: roopablrao
ವಿಧ: ಬ್ಲಾಗ್ ಬರಹ
February 21, 2008
ಮೊನ್ನೆ ಆಟೊಗಾಗಿ ಕಾಯುತ್ತಿದ್ದೆ. ನಮ್ಮ ಎಲೆಕ್ಟ್ರಾನಿಕ್ ಸಿಟಿ ಎಂದರೆ ಯಾರೂ ಬರುವುದಿಲ್ಲ. ಬೇರೆ ಆಟೊ ಹುಡುಕುತ್ತಿದ್ದೆ. ಆಷ್ಟರಲ್ಲಿ ಒಬ್ಬ ಮಹಿಳೆ ಬಂದಳು. ನನ್ನನ್ನು ಯಾವುದೋ ಅಡ್ರೆಸ್ ಕೇಳಿದಳು (ತಮಿಳಲ್ಲಿ). ನಾನು ತಮಿಳು ಬರುವುದಿಲ್ಲವಾದರೂ "ನಂಗೆ ತೆರಿಯಾದು. ಆಟೊ ಕೇಳ್ಂಗೊ" ಎಂದೆ. ಆಕೆ ಆಟೊವೋಂದರ ಬಳಿಗೆ ಹೋಗಿ ಕೇಳಿದಳು ತಮಿಳಿನಲ್ಲೆ. ಆತ ಕೊಟ್ಟ ಉತ್ತರ "ಅಮ್ಮ ನಮ್ಮ ತಾಯಿ ಕನ್ನಡನಲ್ಲಿ ಕೇಳಮ್ಮ " ಆಕೆ" ಎನಕ್ಕೆ ಕನ್ನಡ ತೆರಿಯಾದು. ಉನಕ್ಕೆ ತಮಿಲ್ ವರದಿಲ್ಲೆಯಾ?" ಎಂದಳು…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
February 21, 2008
ಮಂಗಳೂರಿನ ಕೆಲವು "ಅತಿಮಡಿವಂತ" ಕಾಲೇಜು ಹಿಂದಿ ಅಧ್ಯಾಪಕರು "'ಸಂಸ್ಕಾರ' ಕಾದಂಬರಿಯನ್ನು ಬೋಧಿಸಲು ಮುಜುಗರವಾಗುತ್ತದೆ, ದಯವಿಟ್ಟು ಅದನ್ನು ತೆಗೆದುಹಾಕಿ," ಎಂದದ್ದು ನಿಮಗೆ ಗೊತ್ತಿರಬಹುದು. ಅವರ ಈ ಕೋರಿಕೆಗೆ ಆ ಪ್ರದೇಶದ ಸಾಹಿತ್ಯಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳಿವೆ ಎನ್ನುವ ಸಂದೇಹ ನನ್ನದು. ಆದರೆ ಆ ಆಯಾಮಗಳು ಇಲ್ಲಿ ಅಪ್ರಸ್ತುತ. ಇಲ್ಲಿ ನಮಗೆ ಮುಖ್ಯವಾಗಬೇಕಿರುವ ಆಯಾಯಮವನ್ನು ಮುಂದಿಟ್ಟುಕೊಂಡು, ಸ್ಯಾನ್‍ಫ್ರಾನ್ಸಿಸ್ಕೊ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ (ಮೈಸೂರು ಮೂಲದ)…
ಲೇಖಕರು: narendra
ವಿಧ: ಪುಸ್ತಕ ವಿಮರ್ಶೆ
February 20, 2008
ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ) ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019 ಪುಟಗಳು:105+6 ಇದು ಭಾಸ್ಕರ ಹೆಗಡೆಯವರ ಮೊದಲ ಕಥಾಸಂಕಲನ. ಇಲ್ಲಿನ ಹತ್ತೂ ಕಥೆಗಳಲ್ಲಿನ ಸಮಾನ ಅಂಶ ಯಾವುದು ಎಂದು ಯೋಚಿಸಿದರೆ ಮನುಷ್ಯನ ಆಳದಲ್ಲಿ ಹುದುಗಿರುವ ತಣ್ಣನೆಯ ಕ್ರೌರ್ಯ, ಎಲ್ಲೋ ಧಿಗ್ಗನೆ ಎದ್ದು ಬರುವ ಮಾನವೀಯ ಪ್ರೀತಿಯ ಸೆಲೆ, ಮನುಷ್ಯ ಸಂಬಂಧಗಳು ಕೂಡುವ, ಕಾಡುವ ಅನನ್ಯ ಪರಿ, ಆಧುನಿಕತೆ…