ಪಡಿ ಎಂದರೆ ಹಿಡಿ ಅಂತಲೂ ಆಗುತ್ತದೆ ಅಲ್ವಾ ಸಾರ್? ಶ್ರಾವಣ ಮಾಸದಲ್ಲಿ ಶನಿವಾರದಂದು ಮಕ್ಕಳು ದೇವರ ಮುಂದೆ ಬೇಡಿದಾಗ ತಂದೆ ತಾಯಿಗಳು ಒಂದು ಹಿಡಿ ಅಕ್ಕಿಯನ್ನು ಹಾಕುವರು. ಅದಕ್ಕೆ ಪಡಿ ಎತ್ತುವುದು ಎನ್ನುವರು.
ತುಂಬಾ ಒಳ್ಳೆಯ ಮಾತುಗಳು. ಇದನ್ನೆಲ್ಲಾ ನೋಡುತ್ತಿದ್ದರೆ ಎಲ್ಲ ಜ್ಞಾನಿಗಳೂ ಹೇಳುವ ಮಾತುಗಳು ಒಂದೇ ನಿಟ್ಟಿನಲ್ಲಿರುತ್ತವೆ. ನೀವು ಇದುವರೆಗೆ ಹೇಳಿರುವ ಮುಂದೆಯೂ ಹೇಳುವ ವಚನಗಳನ್ನೇಲ್ಲಾ ಉಳಿಸಿಟ್ಟುಕೊಳ್ಳಬೇಕು. ಹಿತವಾದ, ಸುಲಭವಾದ ಮಾತುಗಳಲ್ಲಿ ಜೀವನದ ಮರ್ಮವನ್ನು ತಿಳಿಸುತ್ತಿದ್ದೀರಿ.
ನಾವುಗಳು ಸುಮ್ಮನೆ ಸಂಪತ್ತು ಮಾಡಿಕೊಳ್ಳಲು ಹಾರಾಡುತ್ತೇವೆ. ಸಿಗದಾಗ ಗೋಳಾಡುತ್ತೇವೆ. ಜೀವನದ ಮರ್ಮವನ್ನರಿತರೆ ಎಷ್ಟು ಹಿತವಾಗಿರುತ್ತದೆ.
ಒಳ್ಳೆಯ ಮಾತುಗಳು
ಪಡಿ ಎಂದರೆ ಹಿಡಿ ಅಂತಲೂ ಆಗುತ್ತದೆ ಅಲ್ವಾ ಸಾರ್? ಶ್ರಾವಣ ಮಾಸದಲ್ಲಿ ಶನಿವಾರದಂದು ಮಕ್ಕಳು ದೇವರ ಮುಂದೆ ಬೇಡಿದಾಗ ತಂದೆ ತಾಯಿಗಳು ಒಂದು ಹಿಡಿ ಅಕ್ಕಿಯನ್ನು ಹಾಕುವರು. ಅದಕ್ಕೆ ಪಡಿ ಎತ್ತುವುದು ಎನ್ನುವರು.
ತುಂಬಾ ಒಳ್ಳೆಯ ಮಾತುಗಳು. ಇದನ್ನೆಲ್ಲಾ ನೋಡುತ್ತಿದ್ದರೆ ಎಲ್ಲ ಜ್ಞಾನಿಗಳೂ ಹೇಳುವ ಮಾತುಗಳು ಒಂದೇ ನಿಟ್ಟಿನಲ್ಲಿರುತ್ತವೆ. ನೀವು ಇದುವರೆಗೆ ಹೇಳಿರುವ ಮುಂದೆಯೂ ಹೇಳುವ ವಚನಗಳನ್ನೇಲ್ಲಾ ಉಳಿಸಿಟ್ಟುಕೊಳ್ಳಬೇಕು. ಹಿತವಾದ, ಸುಲಭವಾದ ಮಾತುಗಳಲ್ಲಿ ಜೀವನದ ಮರ್ಮವನ್ನು ತಿಳಿಸುತ್ತಿದ್ದೀರಿ.
ನಾವುಗಳು ಸುಮ್ಮನೆ ಸಂಪತ್ತು ಮಾಡಿಕೊಳ್ಳಲು ಹಾರಾಡುತ್ತೇವೆ. ಸಿಗದಾಗ ಗೋಳಾಡುತ್ತೇವೆ. ಜೀವನದ ಮರ್ಮವನ್ನರಿತರೆ ಎಷ್ಟು ಹಿತವಾಗಿರುತ್ತದೆ.
------
ತವಿಶ್ರೀನಿವಾಸ