ಇವೆಲ್ಲ ತಪ್ಪುಗಳಾಗುವುದು ಕನ್ನಡದಲ್ಲಿ ಬಲವಂತವಾಗಿ ಮಹಾಪ್ರಾಣವಿಟ್ಟುಕೊಂಡಿರುವುದರಿಂದ. ಮತ್ತು ಈ ತಪ್ಪುಗಳು ಬರಹದಲ್ಲಿ ಮಾತ್ರ. ಹೆಚ್ಚು ಕನ್ನಡಿಗರ ಬಾಯಲ್ಲಿ ಮಹಾಪ್ರಾಣ, ಉಲಿಯುವಿಕೆಯಲ್ಲಿ ಅಲ್ಪಪ್ರಾಣವೇ.
-- ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.
— ಹಿತೋಪದೇಶ
ಉ: ವ್ಯಾಕರಣದೋಷ
ಇವೆಲ್ಲ ತಪ್ಪುಗಳಾಗುವುದು ಕನ್ನಡದಲ್ಲಿ ಬಲವಂತವಾಗಿ ಮಹಾಪ್ರಾಣವಿಟ್ಟುಕೊಂಡಿರುವುದರಿಂದ. ಮತ್ತು ಈ ತಪ್ಪುಗಳು ಬರಹದಲ್ಲಿ ಮಾತ್ರ. ಹೆಚ್ಚು ಕನ್ನಡಿಗರ ಬಾಯಲ್ಲಿ ಮಹಾಪ್ರಾಣ, ಉಲಿಯುವಿಕೆಯಲ್ಲಿ ಅಲ್ಪಪ್ರಾಣವೇ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು