ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಈಶ್ವರನ ಕರುಣೆ

August 21, 2005 - 6:21pm — R M Rao

ಈಶ್ವರನ ಕರುಣೆ

R M Rao's picture

ಯೋಗದ ಬಗ್ಗೆ ನಾವು ಇಂದು ಓದುತ್ತಿದ್ದರೆ ಅದು ಪತಂಜಲಿಯ ಕೃಪೆ/ಕರುಣೆಯಿಂದ ಎಂದೆನ್ನುವದು ಸೂಕ್ತ. ಏಕೆಂದರೆ ಯೋಗದ ಬಗ್ಗೆ ಇದ್ದ ಜ್ಞಾನವನ್ನೆಲ್ಲಾ ಸಂಗ್ರಹಿಸಿ ಸೂತ್ರಗಳಲ್ಲಿ ಹೇಳಿರದಿದ್ದರೆ ನಮಗೆ ಇಂದು ಇರುವ ಮಾಹಿತಿ ಇರುತ್ತಿತ್ತೋ ಇಲ್ಲವೋ ಯಾರಿಗೆ ಗೊತ್ತು?. ಯೋಗದಲ್ಲಿ ಆಚರಣೆ ಮುಖ್ಯ.

ಸಿಧ್ಧಾಂತವಲ್ಲ. ನನಗೆ ತಿಳಿದಂತೆ ಇಷ್ಟು ಕರಾರುವಾಕ್ಕಾಗಿ ಹೆಜ್ಜೆಹೆಜ್ಜೆಗೂ ಹೀಗೆ ಮಾಡಿದರೆ ಹೀಗಾಗುತ್ತದೆ ಎಂಬ ಆತ್ಮದ ಬಗ್ಗೆ ವಿವರೆಣೆಯುಳ್ಳ

ಜ್ಞಾನಭಂಡಾರ ಇದೂಂದೇ.
ಈಶ್ವರನ ಕರುಣೆ ಎಂಬುದು ಬೇರಾವುದರಿಂದಲೂ ಹೇಳಲಾಗದ/ವಿವರಿಸಲಾಗದ ಘಟನೆ/ಸ್ಥಿತಿಗೆ ಹೆಸರು. ಒಂದು ಸಣ್ಣ ಉದಾಹರಣೆ. ಯೋಗ

ಮಾಡುವವರಿಗೆಲ್ಲಾ ಮುಂದಿನ ಸ್ಥಿತಿ ಸಿಕ್ಕೇಸಿಗುತ್ತದೆ ಎಂದು ಹೇಳಲಾಗದು. ಒಬ್ಬ ಯೋಗಿ ಜೀವಮಾನವೆಲ್ಲಾ ಯೋಗದಲ್ಲಿ ತಲ್ಲೀನನಾಗಿದ್ದರೂ ಸಬೀಜ/ನಿ‍‍ರ್ಬೀಜ ಸಮಾಧಿ ಸ್ಥಿತಿಯನ್ನು ಸೇರದಿರಬಹುದು. ಮತ್ತೊಬ್ಬನಿಗೆ ಅದು ಸುಲಭವಾಗಿ ೭ ವ‌ರ್ಷಕ್ಕೇ ಸಿಗಬಹುದು.
ಈಶ್ವರನ ಕರುಣೆ ಇದ್ದರೆ ಮಾತ್ರ ಯೋಗದಲ್ಲಿ ಮುಂದುವರೆಯಲು ಸಾಧ್ಯ;ಇಲ್ಲದಿದ್ದರೆ ಇಲ್ಲ. ಇದೂ ಯೋಗದ (ಹೇಳದ) ನಿಯಮ.
ರಾವ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಪತಂಜಲಿಯ ಯೋಗ ಭಾಗ ೩ By: R M Rao (6 replies) August 19, 2005 - 4:30pm
  • ಪತಂಜಲಿಯೋ ಪತಾಂಜಲಿಯೋ? By: pavanaja (Aug 20 2005 - 7:54pm)
    • ಪತಂಜಲಿಯ ಯೋಗ By: R M Rao (Aug 21 2005 - 6:18pm)
  • ಈಶ್ವರನ ಕರುಣೆ By: muralihr (Aug 20 2005 - 6:29pm)
    • ಈಶ್ವರನ ಕರುಣೆ By: R M Rao (Aug 21 2005 - 6:21pm)
  • ಈಶ್ವರನ ಕರುಣೆ By: tvsrinivas41 (Aug 19 2005 - 6:57pm)
    • ಈಶ್ವರನ ಕರುಣೆ By: R M Rao (Aug 20 2005 - 6:52am)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
ಇನ್ನಷ್ಟು


ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator