ಕವನ ಬಹಳ ಚೆನ್ನಾಗಿ ಮೂಡಿ ಬಂದಿದೆ
ಅನುಭವದ ಮಾತುಗಳಿರಬೇಕು.
ಮಕ್ಕಳ ಮನಸ್ಸಿನಲ್ಲಿ ಏನು ದ್ವಂದ್ವ ಇರಬಹುದು ಎನ್ನುವುದರ ಬಗ್ಗೆ ಬರೆಯಲು ಪ್ರಯತ್ನಿಸಿ. ಅದು ಬಲು ಕಷ್ಟ. ಏಕೆಂದರೆ ಮಕ್ಕಳಿಗೆ ಯೋಚನೆಗಳೇ ಇಲ್ಲವೆನ್ನುತ್ತಾರೆ. ಆದರೂ ಅವರುಗಳು ಎಲ್ಲವನ್ನೂ ಕುತೂಹಲವಾಗಿ ನೋಡುವುದನ್ನು ನೋಡಿದರೆ ಹಿರಿಯರನ್ನು ಅನುಸರಿಸಬೇಕು ಅನ್ನುವ ಅಂಶ ಕಲಿಯುತ್ತಿರುತ್ತಾರೆ ಅಂತ ನನ್ನ ಅನಿಸಿಕೆ. ಅಂತಹ ಬರಹಗಳು ಬಹಳ ಕಡಿಮೆ.
ಜಿ.ಪಿ,ರಾಜರತ್ನಂ ಮತ್ತು ಸಂಗಮೇಶ ಅವರ ಕವನಗಳನ್ನು ಓದಿದ್ದೀನಿ. ಅಂತಹದ್ದು ಬಹಳವಾಗಿ ಬರಬೇಕಿದೆ.
ಚೆನ್ನಾಗಿದೆ
ಕವನ ಬಹಳ ಚೆನ್ನಾಗಿ ಮೂಡಿ ಬಂದಿದೆ
ಅನುಭವದ ಮಾತುಗಳಿರಬೇಕು.
ಮಕ್ಕಳ ಮನಸ್ಸಿನಲ್ಲಿ ಏನು ದ್ವಂದ್ವ ಇರಬಹುದು ಎನ್ನುವುದರ ಬಗ್ಗೆ ಬರೆಯಲು ಪ್ರಯತ್ನಿಸಿ. ಅದು ಬಲು ಕಷ್ಟ. ಏಕೆಂದರೆ ಮಕ್ಕಳಿಗೆ ಯೋಚನೆಗಳೇ ಇಲ್ಲವೆನ್ನುತ್ತಾರೆ. ಆದರೂ ಅವರುಗಳು ಎಲ್ಲವನ್ನೂ ಕುತೂಹಲವಾಗಿ ನೋಡುವುದನ್ನು ನೋಡಿದರೆ ಹಿರಿಯರನ್ನು ಅನುಸರಿಸಬೇಕು ಅನ್ನುವ ಅಂಶ ಕಲಿಯುತ್ತಿರುತ್ತಾರೆ ಅಂತ ನನ್ನ ಅನಿಸಿಕೆ. ಅಂತಹ ಬರಹಗಳು ಬಹಳ ಕಡಿಮೆ.
ಜಿ.ಪಿ,ರಾಜರತ್ನಂ ಮತ್ತು ಸಂಗಮೇಶ ಅವರ ಕವನಗಳನ್ನು ಓದಿದ್ದೀನಿ. ಅಂತಹದ್ದು ಬಹಳವಾಗಿ ಬರಬೇಕಿದೆ.
ತವಿಶ್ರೀನಿವಾಸ