ಡಾ.ನಾಗವಲ್ಲಿ ನಾಗರಾಜ್ ಮತ್ತು ರಂಜನಿ ನಾಗರಾಜ್ ರವರ ಯುಗಳ ಗಾಯನ- ಪ್ರಸನ್ನ ತೀರ್ಥರ ಒಂದು ಸುಂದರ ರಚನೆ

ಡಾ.ನಾಗವಲ್ಲಿ ನಾಗರಾಜ್ ಮತ್ತು ರಂಜನಿ ನಾಗರಾಜ್ ರವರ ಯುಗಳ ಗಾಯನ- ಪ್ರಸನ್ನ ತೀರ್ಥರ ಒಂದು ಸುಂದರ ರಚನೆ

ಬರಹ

ಪ್ರಸನ್ನ ತೀರ್ಥರು ಹಲವು ಉತ್ತಮ ಗೇಯ ರಚನೆಗಳನ್ನು ನಮಗೆ ನೀಡಿರುವರು. ಸೋಸಲೆ ಸಂಸ್ಥಾನಧೀಶ್ವರರಾಗಿದ್ದ ಅವರು ವಿಭೂತಿ ಪುರುಷರಾಗಿದ್ದರೆಂದು ಹಲವು ನಿದರ್ಶನಗಳಿಂದ ತಿಳಿದು ಬರುತ್ತದೆ. ಕನ್ನಡದಲ್ಲಿ ಹರಿದಾಸ ಪರಂಪರೆಯ ಆಧುನಿಕ ರಚನೆಗಳಲ್ಲಿ ಇವರ ಕೃತಿಗಳು ಉತ್ತಮ ಸ್ಥಾನವನ್ನು ಪಡೆದಿವೆ ಎಂದರೆ ತಪ್ಪಾಗದು

ದೆ.