ಚಿತ್ರದುರ್ಗದಲ್ಲಿ ಮಾಧ್ಯಮ ಕುರಿತು ರಾಜ್ಯಮಟ್ಟದ ವಿಚಾರಸಂಕಿರಣ By ಕಾರ್ಯಕ್ರಮಗಳು on Sat, 06/18/2011 - 14:13 Log in or register to post comments ಜೂನ್ 25-26ರಂದು ಚಿತ್ರದುರ್ಗದಲ್ಲಿ ಮಾಧ್ಯಮ ಕುರಿತು ರಾಜ್ಯಮಟ್ಟದ ವಿಚಾರಸಂಕಿರಣ ನಡೆಯುತ್ತಿದೆ.ಎರಡು ದಿನ ವಿವಿಧ ಗೋಷ್ಠಿಗಳು ಜರುಗಲಿವೆ. ಹಿರಿ-ಕಿರಿಯ ಪತ್ರಕರ್ತರು, ಲೇಖಕ- ಚಿಂತಕರು ಪಾಲ್ಗೊಳ್ಳುತ್ತಿದ್ದಾರೆ.