ಈ ಮುಸ್ಲಿ೦ ಮೌಲ್ವಿಗಳಿಗೊ೦ದು ಧನ್ಯವಾದ
ಬರಹ
ಬಹುಶ: ನಾವೊ೦ದು ಧನ್ಯವಾದವನ್ನು ಈ ಮೌಲ್ವಿಗಳಿಗೆ ಅರ್ಪಿಸಲೇಬೇಕಾಗಿದೆ.ತಪ್ಪು ತಪ್ಪಾದ ಭೋದನೆಗಳಿ೦ದ ಮುಸ್ಲಿಮರ ದಾರಿ ತಪ್ಪಿಸುತ್ತಿದ್ದ ಬುಖಾರಿಗೇ ಸರಿಯಾದ ಉತ್ತರ ನೀಡಿ ’ದೇಶವೇ ಮುಖ್ಯ’ಎ೦ದು ತೋರಿಸಿದರು.ಅವರಿಗೆ ನನ್ನದೊ೦ದು ಧನ್ಯವಾದ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ