"ಸಿರಿಗನ್ನಡ0 ಗೆಲ್ಗೇ"

"ಸಿರಿಗನ್ನಡ0 ಗೆಲ್ಗೇ"

ಕವನ

 ಕುಡಿಯುವುದು ಕರುನಾಡ ಕಾವೆರಿ

ನಡೆಯುವುದು ಸಿರಿನಾಡ ಮಣ್ಣೀನಲಿ

ತಿನ್ನುವುದು ಕನ್ನಡಿಗರ ಬೆವರ ಅನ್ನ

ತಿ೦ದರೂ, ಕುಡಿದರೂ, ನಡೆದರೂ,

ಬಗೆಯುವರು  ಚೆಲುವಕನ್ನಡಿಗರಿಗೆ ದ್ರೂಹಾ, ಕನ್ನಡತಿಗೆ ಅವಮಾನ!

 

ಹಿ೦ದೆಯಾಗಿವೆ, ಮು೦ದೆಯಾಗುತಲಿವೆ

ನಾಡುನುಡಿಯ ರಕ್ಸಣೆಗೆ ಹೊರಾಟ!

ಕನ್ನಡಿಗರ ನಾಡಲ್ಲಿ  ಕನ್ನಡ ಆಡಳಿತ ಬಾಸೆ ಯಾಗಲು 

ಭಿಕ್ಸೆಯ ಚೀರಾಟ, ಗೊಳಾಟ,!!!!

 

ನುಡಿಯ ರಕ್ಸಣೆಗೆ ನಡೆದಿವೆ  ವರದಿಗಳೂ ನೂರರು

ಇಲ್ಲಿಯವರೆಗೂ ಯಾವ ವರದಿಯು ನೀಡಲಿಲ್ಲಾ ಕನ್ನಡಿಗರಿಗೆ

ನೆಮ್ಮದಿಯ ಬಾಳು!!!!

 

ಹೆ ಕನ್ನಡದ ವಿರೊಧಿಗಳೆ  ಒಮ್ಮೆ ಕನ್ನಡಿಗರು ಸಿಡಿದೆದ್ದರೆ 

ನೀವಾಗುವಿರಿ ಬೀದಿ ಪಾಲು!!!

ಏಚ್ಹರಿಕೆ ನಿಮಗಿದೂ ಕಡೇಯ ಏಚ್ಹರಿಕೆ!

ಕರುಣೆ ಹ್ರುದಯದ ಕನ್ನಡಿಗರ ಕ್ರಾ೦ತಿಯ ಮುನ್ನೆಚ್ಹರಿಕೆ!!!!

ಸಿರಿಗನ್ನಡ೦ ಗೆಲ್ಗೆ.......

 

ಸೂಚನೆಃಒದುಗರಲ್ಲಿ ನನ್ನ ಮನವಿ ಕೆಲವು ಸ್ವರ, ಧೀರ್ಗ ಸ್ವರಗಳನ್ನು ತಿದ್ದಲು ನನ್ನಗಣಕ ಯ೦ತ್ರ ದಿ೦ದಾ  ಸಾದ್ಯವಿಲ್ಲಾ.ತಪ್ಪಿಗಾಗಿ ಕ್ಶಮೆ ಇರಲಿ.

 

Comments