ನೇಮಿಚಂದ್ರರ ಕಥೆಗಳು, ಮಾಯಾವಿ ಮಾಂಗಿ, ಮಾಯಕದ ಸತ್ಯ ಮತ್ತು 'ನನ್ನ ಕಥೆ, ನಮ್ಮ ಕಥೆ' ಬಿಡುಗಡೆ
ಅಂಕಿತ ಪುಸ್ತಕದ ಆಹ್ವಾನ,
ಶ್ರೀ ಚಿಂತಾಮಣಿ ಕೊಡ್ಲೆಕೆರೆ ಅವರ
ಮಾಯಾವಿ ಮಾಂಗಿ ಕಥೆಗಳು
ಶ್ರೀಮತಿ ಮಿತ್ರಾ ವೆಂಕಟ್ರಾಜ ಅವರ
ಮಾಯಕದ ಸತ್ಯ ಕಥೆಗಳು
ಶ್ರೀಮತಿ ನೇಮಿಚಂದ್ರ ಅವರ
ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು
(ವಿಸ್ತೃತ ಮುದ್ರಣ)
ನನ್ನ ಕಥೆ... ನಮ್ಮ ಕಥೆ
ಕೌಟುಂಬಿಕ ಹಿಂಸೆಯ ವಿರುದ್ಧ ಹೋರಾಡಿದ ಮಹಿಳೆಯ ಆತ್ಮಕಥೆ
ಪುಸ್ತಕ ಬಿಡುಗಡೆ
ಶ್ರೀ ಜೋಗಿ
(ಖ್ಯಾತ ಕಥೆಗಾರ ಮತ್ತು ಪತ್ರಕರ್ತರು)
ಮುಖ್ಯ ಅತಿಥಿಗಳು
ಶ್ರೀಮತಿ ಎಂ ಎಸ್ ಆಶಾದೇವಿ
ಪ್ರಸಿದ್ಧ ವಿಮರ್ಶಕರು
ಶ್ರೀ ಎನ್ ಎಸ್ ಶ್ರೀಧರ ಮೂರ್ತಿ
ಹಿರಿಯ ಪತ್ರಕರ್ತರು
ಉಪಸ್ಥಿತಿ
ಶ್ರೀಮತಿ ನೇಮಿಚಂದ್ರ
ಶ್ರೀಮತಿ ಮಿತ್ರಾ ವೆಂಕಟ್ರಾಜ
ಶ್ರೀ ಚಿಂತಾಮಣಿ ಕೊಡ್ಲೆಕೆರೆ
೨೨-೧-೨೦೧೨ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ
ಸ್ಥಳಃ
'ವಾಡಿಯಾ ಸಭಾಂಗಣ', ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ. ೬, ಬಿ ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು - ೫೬೦೦೦೪