ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಕಾಂತಾವರ ಕನ್ನಡ ಸಂಘದ ಪಟೇಲ್ ಪುನರೂರು ವಾಸುದೇವ ರಾವ್ ಸ್ಮಾರಕ ಟ್ರಸ್ಟ ಪ್ರಾಯೋಜಕತ್ವದ ೨೦೧೧ನೇ ಸಾಲಿನ

ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಂಘದ ೩೬ನೇ ವಾರ್ಷಿಕೋತ್ಸವ

ದಿನಾಂಕಃ ೨೬ ಜನವರಿ ೨೦೧೨ನೇ ಗುರುವಾರ

ಸಮಯಃ ಸಂಜೆ ಗಂಟೆ ೩ಕ್ಕೆ

ಸ್ಥಳಃ ಕೆ. ಬಿ. ಜಿನರಾಜ ಹೆಗ್ಡೆ ಸ್ಮಾರಕ 'ಕನ್ನಡ ಭವನ', ಕಾಂತಾವರ

ಅಧ್ಯಕ್ಷತೆಃ ಡಾ. ಎಂ. ಮೋಹನ್ ಆಳ್ವ, ಮೂಡಬಿದಿರೆ