ಭಾರತದಲ್ಲಿ ಮಹಿಳೆಯರು ಮತ್ತು ಪುರುಷರ ಮಧ್ಯೆ ಸಮಾನತೆ

ಭಾರತದಲ್ಲಿ ಮಹಿಳೆಯರು ಮತ್ತು ಪುರುಷರ ಮಧ್ಯೆ ಸಮಾನತೆ

ಭಾರತ ದೇಶದಲ್ಲಿ ಸ್ವಾತಂತ್ರ್ಯ ಪಡೆದ ದಿನದಿಂದ ಮಹಿಳೆಯರ ಸಮಾನತೆ ಗೋಸಕ್ಕರ ಹೋರಾಟಗಳು ನಡೆಯುತ್ತಿವೆ. ಸ್ವಾತಂತ್ರ್ಯ ಬಂದು ಇಷ್ಟು ವಷ೯ಗಳು ಆದರೂ ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಪುರುಷರ ಮಧ್ಯೆ ಸಮಾನತೆ ಇನ್ನೂ ಬಂದಿಲ್ಲ ಏನು?.
ಬಂದಿಲ್ಲ ಅಂದರೆ ಇಂದಿರಾಗಾಂಧಿಯವರು 1972ರಲ್ಲಿಯೇ ಹೇಗೆ ನಮ್ಮ ದೇಶದ ಪ್ರಧಾನ ಮಂತ್ರಿಯಾಗುತ್ತಿದರು? ತಮಿಳುಮಾಡಿನ ಜಯಲಲಿತಾಯವರು,ಮಹಿಳೆಯರ ಮೇಲೆ ಹೆಚ್ಚು ದೌಜ್ರನ್ಯ ಆಗುವ ರಾಜ್ಯ ಅಂತೆ ಪ್ರಸಿದವಾದ ಉತ್ತರ ಪ್ರದೇಶದಲ್ಲಿ ಮಾಯಾವತಿಯವರು,ಬಂಗಾಳದಲ್ಲಿ ಮಮತಾ ಬ್ಯಾನ್ರಜಿಯವರು,ಗುಜರಾತನಲ್ಲಿ ಆನಂದಿ ಬೇನ ಪಟೇಲಯವರು, ಹಿಂದುಳಿದ ರಾಜ್ಯ ಬಿಹಾರದಲ್ಲಿ ರಾಬಡಿ ದೇವಿಯವರು, ದೆಹಲಿಯಲ್ಲಿ ಶಿಲಾ ದಿಷ್ಕಿತಯವರು, ರಾಜಸ್ಥಾನದಲ್ಲಿ ವಸುಂಧರಾ ರಾಜೇಯವರು ಮುಖ್ಯ ಮಂತ್ರಿಗಳಾಗುತ್ತಿದರೆನು?. ಪ್ರತಿಭಾ ಸಿಂಗ ಪಾಟೀಲಯವರು ರಾಷ್ಟ್ರಪತಿಗಳಾಗುತ್ತಿದರೆನು?
ನಮ್ಮ ದೇಶದಲ್ಲಿ ಎಷ್ಟೋ ಮಹಿಳೆಯರು IAS,IPS,KAS ಅಧಿಕಾರಿಗಳಾಗುತ್ತಿದರೆನು?
ಕ್ರೀಡೆಗಳಲ್ಲಿ ಮೇರಿ ಕೋಮ, ಸಾನಿಯಾ ಮ್ರಿಜಾ, ಸ್ನೇಹಾ ನೇವಾಲ ಅಂತ ಸಾವಿರಾರು ಮಹಿಳಾ ಕ್ರೀಡಾಪಟುಗಳು ಜಗತ್ತಿನಲ್ಲಿ ಭಾರತ ದೇಶದ ಹೆಸರನ್ನು ರಾರಾಜಿಸುತ್ತಿದರೆನು ? ಭಾರತದಲ್ಲಿ ಮಹಿಳೆಯರು ಪುರುಷರು ಮಾಡುವ ಪ್ರತಿಯೊಂದು ಕೆಲಸವನ್ನು ಮಾಡುತ್ತಿದ್ದಾರೆ.
ಭಾರತ ದೇಶದಲ್ಲಿ ಮಹಿಳೆಯರಿಗೆ ನೀಡುವ ಗೌರವ,ಸಮಾನ ಅವಕಾಶಗಳು ಜಗತ್ತಿನ ಬೇರೆ ಯಾವ ದೇಶದಲ್ಲಿ ನೀಡೊದಿಲ್ಲ.
ಎಷ್ಟೋ ದೇಶಗಳಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕಿಲ್ಲ.ಮೋನೆತಾನೆ ಒಂದು ಅರಬ ದೇಶದ ರಾಜ ಒಂದು ಘೋಷಣೆ ಮಾಡಿದ ಪತಿಗೆ ಹೊಟ್ಟೆ ಹಸಿದಾಗ ಊಟಕ್ಕೆ ಏನೂ ಇರಲಿಲ್ಲ ಅಂದರೆ ಪತ್ನಿಯನ್ನು ಕೊಂದು ತಿನಬಹುದು ಅಂತ! ಮಾಡಿದ್ದ‌.
ಭಾರತದಲ್ಲಿ ರಾಜಕೀಯ, ಶಿಕ್ಷಣ, ಉದ್ಯೋಗದಲ್ಲಿ ಮಹಿಳೆಯರಿಗಿರುವ Reservations ಗಳು ಜಗತ್ತಿನ ಬೇರೆ ಯಾವ ದೇಶಗಳಲ್ಲಿಲ.
ಯಾವ ಉದ್ಯೋಗವು, ಶಿಕ್ಷಣವು ಪುರುಷರಿಗೆ ಮಾತ್ರ ಸೀಮಿತ ಅಂತಿಲ್ಲ ನಮ್ಮ ದೇಶದಲ್ಲಿ.ಆದರೂ ಕೆಲವು ದಿನಗಳಿಂದೆ ನಮ್ಮ ಬಾಲಿವುಡನ ಪ್ರಸಿದ್ಧ ಹೀರೋಯಿನ್ ದೀಪಿಕಾ ಪಡುಕೋಣಿಯವರು ಒಂದು ವೀಡಿಯೋ Release ಮಾಡಿದರು My life My choice ಅಂತ ಮಹಿಳೆಯರ ಸಮಾನತೆ,ಸ್ವಾತಂತ್ರ್ಯದ ಬಗ್ಗೆ ಅವರು ಅದರಲ್ಲಿ ಹೇಳಿರುವ ಎಲ್ಲವು ಭಾರತ ದೇಶದ ಸಾಂಸ್ಕೃತಿಯ ವಿರುದ್ಧವಾದುದು.ಅವರು ಆ ವೀಡೀಯೊದಲ್ಲಿ ಮದುವೆ ಮುಂಚೆ ಸೆಕ್ಸ್ , Sex with multiple people's My choice ಅಂತ ಹೇಳಿದಾರೆ.ಮಹಿಳೆಯರು ದರಿಸು ಬಟ್ಟೆಗಳ ಬಗ್ಗೆಯು ಹೀಗೆ ಕೆಟ್ಟದಾಗಿ ಹೇಳಿದಾರೆ.ಮದುವೆಯ ಮುಂಚೆ Leaving together Relationship is my choice ಅಂತ ಹೇಳಿದಾರೆ.ನಮ್ಮ. ದೇಶದ ಯುವ ಜನತೆಗೆ ಕೆಟ್ಟ ದಾರಿತೋರಿಸು ಇಂತಹ ವೀಡಿಯೋವನ್ನು ಸರಕಾರ ಬ್ಯಾನ ಮಾಡಬೇಕು ಮತ್ತೆ ಹಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೇರೆ ದೇಶದ ಜನರು ನಮ್ಮ ಸಾಂಸ್ಕೃತಿಯನ್ನು ಗೌರವಿಸುತ್ತಾರೆ ಆದರೆ ನಮ್ಮ ದೇಶದ ಯುವ ಪೀಳಿಗೆ ನಮ್ಮ ಸಾಂಸ್ಕೃತಿಯನ್ನು ಕೀಳು ಮಟ್ಟದಲ್ಲಿ ನೋಡುತ್ತಿದೆ. ಪಾಚಾತ್ಯ ಸಾಂಸ್ಕೃತಿಯನ್ನು ಅನುಸರಿಸುತ್ತದೆ. ಇದು ನಮ್ಮ ದೇಶದ ದೌರಬ್ಯಾಗ.ನಿಜವಾಗಲೂ ಆ ವೀಡಿಯೋದಲ್ಲಿ ಅವರು ಯಾವ ಸಮಾನತೆ, ಸ್ವಾತಂತ್ರ್ಯದ ಬಗ್ಗೆ ಹೇಳುತ್ತಿದಾರೆನು ಅವರಿಗೆ ಗೊತ್ತು. ಇಷ್ಟು ಎಲ್ಲಾ ಸಮಾನತೆ, ಸ್ವಾತಂತ್ರ್ಯ ನಮ್ಮ ದೇಶದಲ್ಲಿ ಮಹಿಳೆಯರಿಗೆ ನೀಡಿದರು ಮತ್ತೆ ಯಾಕೆ ಈ ಸಮಾನತೆ, ಸ್ವಾತಂತ್ರ್ಯ ಬಗ್ಗೆ ಹೋರಾಟಗಳು ನಿರಂತರವಾಗಿ ನಡೆಯುತ್ತಿರುತ್ತವೆ.ಹಾಳಾಗುತ್ತಿರುವ ನಮ್ಮ ದೇಶದ ಸಾಂಸ್ಕೃತಿಯನ್ನು ಕಾಪಾಡು ಜವಾಬ್ದಾರಿ ನಮ್ಮ ಸರಕಾರಗಳು ಮತ್ತೆ ದೇಶದ ಪ್ರತಿ ಪ್ರಜೆಯ ಮೇಲಿದೆ.ಇಲ್ಲವೆಂದರೆ ಭಾರತದ ಸಾಂಸ್ಕೃತಿ ನಶಿಸಿ ಹೋಗುವ ದಿನ ದೂರವಿಲ್ಲ. 

Comments

Submitted by kavinagaraj Fri, 06/05/2015 - 14:42

ಧನಾತ್ಮಕ ವಿಷಯಗಳಿಗೆ ಪ್ರಾಧಾನ್ಯತೆ, ಆದ್ಯತೆ ಬರುವವರೆಗೂ ಸ್ಥಿತಿ ಬದಲಾಗದು. ಜನರು ಒಳ್ಳೆಯವರಿದ್ದಾರೆ, ಅಡ್ಡದಾರಿ ಹಿಡಿಸುವ ನೇತಾರರು, ಮಾಧ್ಯಮಗಳಿಂದ ಪರಿಸ್ಥಿತಿ ಹದಗೆಡುತ್ತಿದೆ.

ಜನರು ಸಿನಿಮಾ ನಟ,ನಟಿಯರಿಂದ ,ಸಿನಿಮಾ,ಟಿವಿಗಳಿಂದ foreign culture ಕಲಿಯುತ್ತಿದ್ದಾರೆ ಸರ್.