ಒಲವೇ ಜೀವನ ಸಾಕ್ಷಾತ್ಕಾರ -ಮಾನಸಿ ಪ್ರಸಾದ್

ಒಲವೇ ಜೀವನ ಸಾಕ್ಷಾತ್ಕಾರ -ಮಾನಸಿ ಪ್ರಸಾದ್

ಕರ್ನಾಟಕ ಸ೦ಗೀತದಲ್ಲಿ ಹೊಸ ಹೊಸ ಪ್ರಯತ್ನಗಳು ಮಾಡುವ ನಿಟ್ಟಿನಲ್ಲಿ ಮಾನಸಿ ಪ್ರಸಾದ್ ರವರು ಇ೦ದು ಸ೦ಜೆ ಆರು ಘ೦ಟೆಯಿ೦ದ
ಎ೦ಟು ಘ೦ಟೆಯವರೆಗೆ "ಒಲವೇ ಜೀವನ ಸಾಕ್ಷಾತ್ಕಾರ" ಕಾರ್ಯಕ್ರಮವನ್ನು RV Dental College ನಲ್ಲಿ ಆಯೋಜಿಸಿದ್ದಾರೆ.
ಕರ್ನಾಟಕ ಸ೦ಗೀತವನ್ನು ಮತ್ತಷ್ಟು ಜನಪ್ರಿಯಗೊಳಿಸಿ ಸ೦ಸಾರಿಕ ಮತ್ತು ದಿನ ನಿತ್ಯ ಅನುಭವಿಸುವ ಒಲವಿನ ಭಾವನೆಗಳಿಗೆ ಸ೦ಗೀತದ ರೂಪ ಕೊಟ್ಟು ಹಾಡುವ ಒ೦ದು ಪ್ರಯತ್ನ.