ನೀತಿ "

ನೀತಿ "

ಬರಹ

ಕನ್ನಡದ ಕ್ಲಾಸಿನಲ್ಲಿ ಟೀಚರ್ ಒಬ್ಬ ಹುಡುಗನೊಡನೆ
ಕೇಳಿದರು- ಸತ್ಯಹರಿಶ್ಚಂದ್ರನ ಕಥೆಯಿಂದ ನೀನು
ಎಂತಹ ನೀತಿ ಕಲಿತೆ?
ಹುಡುಗ ಎದ್ದು ನಿಂತು ನುಡಿದ- ಮೇಡಂ
ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು !