ವಿಶ್ವ ಪುಸ್ತಕ ದಿನ
* ಪುಸ್ತಕದಲ್ಲಿ ಇದ್ದದ್ದನ್ನು ಮಸ್ತಕಕ್ಕೆ ಕಳಿಸು. ಮಸ್ತಕದಲ್ಲಿ ಇರುವುದನ್ನು ಪುನಃ ಬರವಣಿಗೆಗೆ ಇಳಿಸು.
- Read more about ವಿಶ್ವ ಪುಸ್ತಕ ದಿನ
- Log in to post comments
* ಪುಸ್ತಕದಲ್ಲಿ ಇದ್ದದ್ದನ್ನು ಮಸ್ತಕಕ್ಕೆ ಕಳಿಸು. ಮಸ್ತಕದಲ್ಲಿ ಇರುವುದನ್ನು ಪುನಃ ಬರವಣಿಗೆಗೆ ಇಳಿಸು.
ಸಣ್ಣದಾದ ಅಳುವಿನ ಸ್ವರ ಕೇಳುತ್ತಿದೆ. ಒಳಗೆ ಮನುಷ್ಯರ ಓಡಾಟವಿಲ್ಲ. ಅಳುವವರು ಯಾರೆಂದು ತಿಳಿಯುತ್ತಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ತುಂಬಾ ನೋವಿನ ಕೂಗು ಅದು. ಇಷ್ಟು ದಿನ ಜೊತೆಗಿದ್ದು ಈಗ ತೊರೆದು ಹೋಗುವ ಮನಸ್ಥಿತಿಯ ಯಾತನೆಯ ಅಳುವಿನಂತೆ ಬಾಸವಾಗುತ್ತಿದೆ. ಅಳುವ ಹುಡುಕ ಹೊರಟವನಿಗೆ ಮನೆಯ ಮೂಲೆಯಲ್ಲಿ ದೂಳು ತಿನ್ನುತ್ತಾ ಬಿದ್ದಿದ್ದ ಹಲವಾರು ಗೊಂಬೆಗಳ ಒಳಗಿನಿಂದ ಹೊರಟ ಸ್ವರವೆಂದು ಅರ್ಥವಾಯಿತು.
ಇಂದು ನಾವು ಬೀತೋವೆನ್ ಎಂಬ ಸಂಗೀತ ಸಾಧಕನ ಜೀವನದ ಒಂದು ಘಟನೆ ನೋಡೋಣ. ಬೀತೋವೆನ್ ಪಿಯಾನೋ ವಾದಕ. ಈತನ ಸಂಗೀತ ಕಚೇರಿಗೆ ಜನಸಾಗರವೇ ಸೇರುತ್ತಿತ್ತು. ಅಷ್ಟು ಜನರಿದ್ದರೂ ಸಹ ಮೌನ ತುಂಬಿರುತ್ತಿತ್ತು. ಜನ ಸಂಗೀತದಲ್ಲಿ ಮಗ್ನರಾಗಿ ಬಿಡುತ್ತಿದ್ದರು. ಒಮ್ಮೆ ಸಂಗೀತ ಕಚೇರಿ ನಡೆಯುತ್ತಿತ್ತು. ಯುವಕರು, ತರುಣರು, ತರುಣಿಯರು ಮತ್ತು ಮುದುಕರು ಎಲ್ಲರೂ ಸೇರಿದ್ದರು. ಎಲ್ಲರೂ ಸಂಗೀತದಲ್ಲಿ ಮಂತ್ರಮಗ್ನರಾಗಿದ್ದರು.
ಪುಸ್ತಕವ ತೆರೆದು ಓದುತ ನಲಿಯುತಲಿ
ಮಾವಿನ ಹಣ್ಣಿನ ಸೀಸನ್ ಪ್ರಾರಂಭವಾಗಿದೆ. ಮಾವು ಹಣ್ಣುಗಳ ರಾಜ. ಆದರೆ ಇತ್ತೀಚೆಗೆ ಪ್ರಾಕೃತಿಕ ವಿಕೋಪಗಳ ಕಾರಣದಿಂದ ಉತ್ತಮ ದರ್ಜೆಯ ಮಾವಿನ ಹಣ್ಣು ತಿನ್ನಲು ಸಿಗುವುದೇ ಇಲ್ಲ. ಅಕಾಲಿಕ ಮಳೆ, ಆಲಿಕಲ್ಲು ಮಳೆ, ವಿಪರೀತ ಉಷ್ಣಾಂಶ, ಮೋಡ ಕವಿದ ವಾತಾವರಣದಿಂದಾಗಿ ಸರಿಯಾಗಿ ಬೆಳೆದು ಹಣ್ಣಾದ ಮಾವು ಸಿಗುವುದೇ ಇಲ್ಲ. ಮಾವಿನಲ್ಲಿ ಇರುವಷ್ಟು ವೈವಿಧ್ಯತೆಗಳು ಬೇರೆ ಹಣ್ಣಿನಲ್ಲಿ ಇಲ್ಲ.
ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿ ಅದರ ಉದ್ಘಾಟನೆಯ ಶುಭ ಸಂದರ್ಭದಲ್ಲಿ ಬಿಡುಗಡೆಯಾದ ಕೃತಿ ಅಯೋಧ್ಯಾ. ಇದು ರಾಮನ ಇತಿಹಾಸವಲ್ಲ ; ರಾಮಮಂದಿರದ ಇತಿಹಾಸ ಎಂದು ಈ ಕೃತಿಯ ಲೇಖಕರಾದ ಎಸ್ ಉಮೇಶ್ ಅವರು ಪುಸ್ತಕದ ಮುಖಪುಟದಲ್ಲೇ ಅಚ್ಚುಹಾಕಿಸಿದ್ದಾರೆ. ಕೆಲ ಮಂದಿರಗಳಿಗೆ ಸಹಸ್ರ ವರ್ಷಗಳ ಪೌರಾಣಿಕ ಹಿನ್ನಲೆ ಇರುತ್ತದೆ.
ಸ್ವಲ್ಪ ಖಾರವಾಗಿ ಯೋಚಿಸಿ ನೋಡಿ. ಎಂತಹ ಅನಾಗರಿಕ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬ ಅರಿವಾಗಬಹುದು. ಗೊತ್ತೇನ್ರೀ ನಿಮಗೆ ? ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಈ ಬಾರಿ ರಾಜ್ಯದ ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಗುತ್ತದೆ ಎಂದು. ಗೊತ್ತೇನ್ರೀ ನಿಮಗೆ?
ಇವರನ್ನು ಏನು ಮಾಡಬೇಕು ನನಗಂತೂ ಉಪಾಯವೇ ಹೊಡೆತ ಇಲ್ಲ ನಿಮಗೆ ಗೊತ್ತಿದ್ರೆ ದಯವಿಟ್ಟು ಒಂದಷ್ಟು ಸಲ ಸೂಚನೆಗಳನ್ನು ನೀಡಿ ಓ ಇವರು ಯಾರು ಅಂತನಾ, ಅವರಿಗಂತೂ ಮರ ಹತ್ತುವುದಕ್ಕೆ ಬರುವುದಿಲ್ಲ, ನೀವು ಮರ ಹತ್ತುವ ಪ್ರಯತ್ನ ಮಾಡ್ತಾ ಇದ್ರೆ ನಿಮ್ಮ ಪಕ್ಕದಲ್ಲಿ ನಿಂತು ಮರ ಹತ್ತುವ ವಿಧಾನವನ್ನು ಹೇಳಿಕೊಡುವುದಕ್ಕೆ ಬಾಯಿ ಮಾತಿನಲ್ಲಿ ಆರಂಭಿಸುತ್ತಾರೆ, ಬರವಣಿಗೆ ಕೆಲಸಕ್ಕೆ ಇಳಿದಿದ್ದಾಗ ಓದುವ ಹವ್ಯಾಸವೇ ಇಲ್ಲದವರು
ಬದುಕಿನ ಉನ್ನತ ಗುರಿ ವ್ಯಕ್ತಿಯನ್ನು ಸಾಧಕನಾಗಿ ರೂಪಿಸಬಲ್ಲುದು. ಗುರಿ ಮುಟ್ಟಲು ಸಾಕಷ್ಟು ಸಿದ್ಧತೆ ಹಾಗೂ ಅದಕ್ಕಾಗಿ ಬದ್ಧತೆ ವ್ಯಕ್ತಿಯಲ್ಲಿರಬೇಕು. ಗುರಿಯೆಡೆಗೆ ಸಾಗುವ ಹಾದಿಯಲ್ಲಿ ನಿರಂತರ ಪ್ರಯತ್ನ, ಕ್ಷಣಿಕ ಸುಖಗಳ ತ್ಯಾಗ, ಮುಂದೊಂದು ದಿನ ಮಂದಹಾಸ ಮೂಡಿಸಬಹುದು. ಆ ಮಂದಹಾಸ ಮುಂದಿನ ಪೀಳಿಗೆಗೆ ಇತಿಹಾಸವಾದಾಗ ಬದುಕು ಸಾರ್ಥಕವಾಗುವುದು ನಿಸ್ಸಂಶಯ.
ಕೊರಗಿ ಕೊರಗಿ ಮನದೆ ಶಶಿಯು