November 2010

  • November 04, 2010
    ಬರಹ: Harish Athreya
    ನಾನು ಮತ್ತು ನನಗೆ ತಿಳಿಯದಪ್ರಶ್ನೆ ಈ ಅಸ್ಥಿತ್ವಎಲ್ಲಿದ್ದೇವೆ ಎ೦ಬುದರ ವಿಸ್ತೃತ ರೂಪಈ ಅಸ್ಥಿತ್ವದ ನಿಜ ದೀಪಈ ಘಳಿಗೆ ಭೂತದೊಳುಹೊಕ್ಕ೦ತೆ ಕ೦ಡು ಮತ್ತೆಭವಿಷ್ಯದೆಡೆ ನೋಡುತ್ತಾವರ್ತಮಾನಾವಾಗುವ ಪ್ರಕ್ರಿಯೆಕ್ರಿಯೆಯೊಳಗಿನ ಪ್ರತಿಕ್ರಿಯೆ೨ಸುತ್ತಲೂ…
  • November 04, 2010
    ಬರಹ: kamath_kumble
      ಬಣ್ಣ ಬಣ್ಣದ ಹೂವಿಂದ ಬಣ್ಣ ಹೀರುವ ಮೋಹ ಚಿಟ್ಟೆಗೆ ಇಬ್ಬನಿಗೂ ಚಳಿ ಹಿಡಿಸುವ ಆತುರ ಹಿಮಕೆ ಪಚ್ಚ ಹಸುರಿನ ಪೈರಲಿ ಮರೆಯಾಗುವ ಆಸೆ ಗಿಣಿಗೆ ನಿನ್ನ ಕಣ್ಣಲಿ ಕುಳ್ಳುವ ಹಂಬಲ ನನ್ನೀ ಕಣ್ಣಿಗೆ ಮಳೆಯ ತುಂತುರಿಗೆ ಬಾಯಾರಿಕೆ ತೀರಿಸಿಕೊಂಡಿತೇ ಹಂಸ…
  • November 04, 2010
    ಬರಹ: karthi
      ಹಚ್ಚು ದೀಪದಿಂದ ದೀಪ ದೂರವಾಗಲಿ ಮನದ ಹುಚ್ಚು ತಾಪ ಕರಗಲಿ ಎಲ್ಲರ ಮನದ ಕೋಪ ಬರುವನು ಧರೆಗಂದು ಬಲಿ ಭೂಪ ಹೊಟ್ಟೆಗಾಗಿ ಕಾದಿದೆ ವಿವಿಧ ವ್ಯಂಜನ ತಲೆಗಾಗಿ ತೈಲ ಅಭ್ಯಂಜನ ಮನಕೆ ಕತ್ತಲ ತೊಡೆವ ದೀಪದ ರಂಜನ ಜೀವನಕೆ  ತತ್ವ ರಸ ಗಾಯನ ಮನದ…
  • November 04, 2010
    ಬರಹ: Iynanda Prabhukumar
    ಪ್ರೇಮದ frame  ನಮ್ಮ family photoಗೆ  frame ಇಲ್ಲ;  ಪ್ರೇಮದ ಚೌಕಟ್ಟಿದೆ.   ನೀನು  ನನ್ನವಳಾಗುವ ತನಕ  ಮನದೊಡತಿ  ನನ್ನವಳಾದ ಬಳಿಕ  ಮನೆಯೊಡತಿ      ನನ್ನವಳು  ಅಂದು           ಮೈಸೂರ ದಸರಾ ಜಾತ್ರೆಯಲಿ…
  • November 04, 2010
    ಬರಹ: asuhegde
      ಸದ್ದು ಗದ್ದಲ ಬೇಡ ಬರೀ ದೀಪಗಳ ಬೆಳಕಿರಲಿಮಾತು ಮಾತಿನಲೂ ಪ್ರೀತಿಯಾ ಸೆಲೆಯಿರಲಿ ಪಟಾಕಿ ಸುಡುಮದ್ದುಗಳಿಗೆ ಬೇಡ ಬೇಡಾ ಅನ್ನಿವಾಯು-ಶಬ್ದ ಮಾಲಿನ್ಯಕ್ಕೆಮ್ಮ ಅಸಹಕಾರ ಅನ್ನಿ ಅಲ್ಲಿ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರ ಗೋಳುಇಲ್ಲಿ ಸದ್ದುಗದ್ದಲದಿಂದೀ…
  • November 03, 2010
    ಬರಹ: prasannakulkarni
    ಸಣ್ಣಗೆ ಉರಿಯುತ್ತಿದೆ ದೀಪ, ಅ೦ತರಾತ್ಮದ ದೀಪ.    ಕುಸಿದ ಜೀವನ ಮೌಲ್ಯಗಳಿ೦ದ ದೀಪದ ಸುತ್ತಲೂ ಕಪ್ಪು ಧೂಮ ಕವಿದು ಮರೆಮಾಡುತ್ತಿದೆ ಪ್ರಕಾಶವನ್ನು - ತೇಜೋವಧೆ! ಕೆಲ ದೀಪಗಳು ಹೇಳಹೆಸರಿಲ್ಲದೆಯೇ ಅಳಿಯುತ್ತಲಿವ.   ಇನ್ನು ಹಲವು ದೀಪಗಳು…
  • November 03, 2010
    ಬರಹ: manju787
    ಅ೦ತೂ ಇ೦ತೂ ಕ್ಯಾಪ್ಟನ್ ಲತಾ ಒದ್ದಾಡಿಸ್ಕೊ೦ಡು ವಿಮಾನ ಮೇಲಕ್ಕೇರಿಸಿದ್ರು, ಮೊದಲ್ನೆ ಕಿತಾ ವಿಮಾನ ಏರಿದ್ದ ಗೌಡಪ್ಪ ಮತ್ತವನ ಟೀ೦ಗೆ ಹೊಟ್ಟೆಯೆಲ್ಲ ತೊಳಸಿ, ತಲೆ ಸುತ್ತಿ ಬ೦ದು ಎಲ್ಲಾ ವಯಕ್ ವಯಕ್ ಅ೦ತ ಸಿಕ್ಕಾಪಟ್ಟೆ ಆಮ್ಲೆಟ್ ಹಾಕ್ಬುಟ್ರು!  ಆ…
  • November 03, 2010
    ಬರಹ: asuhegde
    ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ನಾಡಿದ್ದು, ಭಾರತಕ್ಕೆ ಭೇಟಿ ನೀಡುತ್ತಿರುವ ಪ್ರಮುಖ ಉದ್ದೇಶವೇನು ಎನ್ನುವುದು ಇದೀಗ ನಂಬಲರ್ಹ ಮೂಲಗಳಿಂದ ಬಂದ ಸಮೋಸಾದಿಂದ ಬೆಳಕಿಗೆ ಬಂದಿದೆ. ಆತ ನಮ್ಮ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಆ ನಕಲಿ ಗಾಂಧಿ…
  • November 03, 2010
    ಬರಹ: halaswamyrs
    ನಾವು ಯಾಕಾದರೂ ಸಹಿಸಬೇಕು? ಈ ವ್ಯಕ್ತಿ ಒಂದು ಕ್ಷೇತ್ರದ ಜನರಿಂದ ಶಾಸನ ಸಭೆಗೆ ಆಯ್ಕೆ ಯಾದ ಜನಪ್ರತಿನಿಧಿ. ಈತನನ್ನು ಆಯ್ಕೆ ಮಾಡಿದ ಕ್ಷೇತ್ರದ ಜನತೆಗೆ ಇನ್ನೊಬ್ಬ ವ್ಯಕ್ತಿ ಸಿಗಲಿಲ್ಲವೋ ಏನೊ ಈತನನ್ನೇ ಆಯ್ಕೆ ಮಾಡಿದ್ದಾರೆ. ಅದು- ಅವರ ಇಷ್ಟ.…
  • November 03, 2010
    ಬರಹ: sharadamma
    ಅಂದು ಭಾನುವಾರ. ಹಿಂದಿನ ದಿನವೇ ನನಗೆ ನನ್ನ ಅಕ್ಕ ಫೋನಾಯಿಸಿ ಭಾನುವಾರ ನನ್ನನ್ನು ನನ್ನ ತಂಗಿಯನ್ನು ಅಪ್ತರಕ್ಷಕ ಚಿತ್ರಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. ನಾನು ನನ್ನ ತಾಯಿಗೆ ಹೇಳಲು ಮರೆತೇಬಿಟ್ಟಿದ್ದೆ. ನಮ್ಮ ಮನೆಯಲ್ಲಿ ನನ್ನ ತಂದೆ…
  • November 03, 2010
    ಬರಹ: gopaljsr
    ಆಕಾಶ ಬುಟ್ಟಿ... ಅಪ್ಪನ ಹೊಟ್ಟೆ ..ಎಂದು ಮಡದಿ,ಮಗ ಆಡಿಕೊಳ್ಳುತ್ತಾ ಇದ್ದರು. ನನಗು ಹಾಗೆ ಅನ್ನಿಸಿತು. ಕೋಪದಿಂದ ಈ ಹೊಟ್ಟೆ ಕತ್ತರಿಸಿ ಒಗೆದು ಬಿಡಬೇಕು ಎಂದು. ಎಷ್ಟೇ ಆದರೂ ನನ್ನ ಹೊಟ್ಟೆ ತಾನೇ?. ದಿನಾಲೂ ಬೇಗ ಎದ್ದು ವಾಕಿಂಗ್ ಹೋಗಬೇಕು…
  • November 03, 2010
    ಬರಹ: prasannasp
    ನಾವೆಲ್ಲಾ ಬದಲಾವಣೆಗೆ ಎಷ್ಟು ಬೇಗ ಹೊಂದಿಕೊಳ್ಳುತ್ತೇವಲ್ಲಾ ಅಂತ ಆಶ್ಚರ್ಯ ಆಗುತ್ತದೆ. ಮೊನ್ನೆ ಸಂಪದ ಬದಲಾದಾಗ ಛೇ! ಇದೇನು, ನೋಡಲು ತುಂಬಾ ಕಷ್ಟ ಆಗುತ್ತಿದೆಯಲ್ಲಾ, ಮೊದಲಿದ್ದಿದ್ದೇ ಚೆನ್ನಾಗಿತ್ತು ಅಂತ ಅನಿಸುತ್ತಿತ್ತು. ಆದರೆ ಒಂದೆರಡು ದಿನ…
  • November 03, 2010
    ಬರಹ: Jayanth Ramachar
    ದೀಪಾವಳಿ...ಈ ಹೆಸರೆಂದರೆ ಮನಸಿಗೆ ಏನೋ ಒಂದು ರೀತಿ ಆನಂದ, ಸಂಭ್ರಮ, ಪುಳಕ...ವರ್ಷಕ್ಕೊಮ್ಮೆ ಬರುತ್ತಿದ್ದ ಈ ಹಬ್ಬ ಎರಡು ಮೂರು ಬಾರಿ ಬರಬಾರದೇ ಎಂದು ಅಂದುಕೊಂದಿದ್ದೂ ಉಂಟು..ಮೊದಲೆಲ್ಲ ದೀಪಾವಳಿ ಎಂದರೆ ನವರಾತ್ರಿಯಿಂದಲೇ ಸಿದ್ಧತೆಗಳು…
  • November 03, 2010
    ಬರಹ: Jayanth Ramachar
    ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ ಗೋಕುಲನಂದನ ಶ್ರೀ ಕೃಷ್ಣನ ನೆನೆಯಿರೋ.. ದೇವಕಿಸುತನು ಶ್ರೀ ಕೃಷ್ಣನು..ಕಂಸನ ಕೊಂದವ ಶ್ರೀ ಕೃಷ್ಣನು.. ಬೆಣ್ಣೆಯ ಕದ್ದವ  ಬಾಲಕೃಷ್ಣನು...ತಾಟಕಿಯ ಕೊಂದವ ಶ್ರೀ ಕೃಷ್ಣನು.. ಮಣ್ಣನು ನುಂಗಿ…
  • November 03, 2010
    ಬರಹ: asuhegde
    ಹೆಬ್ರಿಯಿಂದ  ಕಬ್ಬಿನಾಲೆಗೆ ಹೋಗುವ ದಾರಿಯಲ್ಲಿ, ರಸ್ತೆಯಿಂದ ಅನತಿ ದೂರದಲ್ಲಿ, ಕಾಡಿನ ಮಧ್ಯೆ  ಇದ್ದ,  ಆ ದೊಡ್ಡ ಮರದ  ಗೆಲ್ಲಿನಿಂದ  ನೇತಾಡುತ್ತಿದ್ದ ಹೆಣ್ಣಿನ ಶವವನ್ನು ಕೆಳಗಿಳಿಸಿ ಪಂಚನಾಮೆ ನಡೆಸಲಾಯಿತು. ಶವವಾಗಿ ಮಲಗಿದ್ದ ಆ ಹೆಣ್ಣಿನ…
  • November 03, 2010
    ಬರಹ: Jayanth Ramachar
    ನಿನ್ನ ಕಣ್ಣ ನೋಟದಲ್ಲಿ ಕಂಡೆ ನಾ ಮಿಂಚೊಂದನು.. ಆ ಕ್ಷಣಕ್ಕೇ ನಾ ನನ್ನನು ನಿನಗೆ ಅರ್ಪಿಸಿದೆನು.. ಇದೇನಾ ಕಂಡೊಡನೆ ಪ್ರೀತಿ ಎಂದು ನಾನರಿಯೆ.. ನನ್ನೊಳಗೆ ಗೂಡು ಕಟ್ಟಿರುವ ಭಾವನೆಗಳ ನೀನರಿಯೆ... ಮನದ ಮುಗಿಲ ಕಾರ್ಮೋಡ ಸರಿದು ಮೂಡಿದ ಕಾಮನಬಿಲ್ಲು…
  • November 03, 2010
    ಬರಹ: shreekant.mishrikoti
    ಒಬ್ಬ ರಾಜ, ಅವನಿಗೆ ಒಂದು ದಿನ ಒಂದು ಕನಸು . ಆ ಕನಸಿನಲ್ಲಿ ಅವನ ಸುತ್ತ ನರಿಗಳು ಓಡಾಡುತ್ತಿದ್ದವು. ಇದರ ಅರ್ಥವನ್ನು ಹೇಳಿದವರಿಗೆ ಬಹುಮಾನ ಕೊಡ್ತೀನಿ ಅಂತ ಸಾರಿದ, ಒಬ್ಬ ಹಳ್ಳಿಗನಿಗೆ ಒಂದು ಹಾವು ಆ ಬಹುಮಾನವನ್ನು ಹಂಚಿಕೊಳ್ಳುವ ಶರತ್ತಿನ…
  • November 02, 2010
    ಬರಹ: vinaypatel
    ನಾನು ಬರೆವ ಕವಿತೆ ನನಗೆ ನನ್ನ ಮನದ ಕನ್ನಡಿ ಪ್ರೀತಿ ಸ್ನೇಹ ತ್ಯಾಗ ಸ್ವಾರ್ಥ ಎಲ್ಲ ಇದಕೆ ಮುನ್ನುಡಿ ಮನದ ಎಲ್ಲ ಕದವು ತೆರೆಯೆ ಭಾವ ಹೊರಗೆ ಹರಿವುದು ಅದಕೆ ನೈಜ ರೂಪವನ್ನು ಎನ್ನ ಕವಿತೆ ಕೊಡುವುದು ಮನವು ಹರ್ಷದಿಂದ ಕುಣಿಯೆ ಕವಿತೆ ತುಂಬ ಪದಗಳು…
  • November 02, 2010
    ಬರಹ: manju787
    ಜನಾರ್ಧನ ಹೋಟೆಲ್ನಿ೦ದ ಆಚೀಗ್ ಬ೦ದ ಮ೦ಜಣ್ಣ, ಕಾರಿನ ಢಿಕ್ಕಿ ತೆಗೆದು ದುಡ್ಡು ತು೦ಬಿದ್ದ ಬ್ಯಾಗನ್ನು ಉಸಾರಾಗಿಟ್ಟು ’ಹತ್ಕಳಲಾ ಸಾಬ್ರೆ’  ಅ೦ತ೦ದ್ರು.  ಅವ್ರ ದೋಸ್ತು ಸಾಬಿ, ಬಡ್ಡಿ ಐದ ಅಲ್ಲಿಗ೦ಟ ಸುಮ್ಕೆ ಇದ್ದೋನು ಈಗ ಸುರು ಅಚ್ಕೊ೦ಡ, ’ಅಲ್ಲಾ…