ನಾನು ಮತ್ತು ನನಗೆ ತಿಳಿಯದಪ್ರಶ್ನೆ ಈ ಅಸ್ಥಿತ್ವಎಲ್ಲಿದ್ದೇವೆ ಎ೦ಬುದರ ವಿಸ್ತೃತ ರೂಪಈ ಅಸ್ಥಿತ್ವದ ನಿಜ ದೀಪಈ ಘಳಿಗೆ ಭೂತದೊಳುಹೊಕ್ಕ೦ತೆ ಕ೦ಡು ಮತ್ತೆಭವಿಷ್ಯದೆಡೆ ನೋಡುತ್ತಾವರ್ತಮಾನಾವಾಗುವ ಪ್ರಕ್ರಿಯೆಕ್ರಿಯೆಯೊಳಗಿನ ಪ್ರತಿಕ್ರಿಯೆ೨ಸುತ್ತಲೂ…
ಬಣ್ಣ ಬಣ್ಣದ ಹೂವಿಂದ ಬಣ್ಣ ಹೀರುವ ಮೋಹ ಚಿಟ್ಟೆಗೆ ಇಬ್ಬನಿಗೂ ಚಳಿ ಹಿಡಿಸುವ ಆತುರ ಹಿಮಕೆ ಪಚ್ಚ ಹಸುರಿನ ಪೈರಲಿ ಮರೆಯಾಗುವ ಆಸೆ ಗಿಣಿಗೆ ನಿನ್ನ ಕಣ್ಣಲಿ ಕುಳ್ಳುವ ಹಂಬಲ ನನ್ನೀ ಕಣ್ಣಿಗೆ ಮಳೆಯ ತುಂತುರಿಗೆ ಬಾಯಾರಿಕೆ ತೀರಿಸಿಕೊಂಡಿತೇ ಹಂಸ…
ಸಣ್ಣಗೆ ಉರಿಯುತ್ತಿದೆ ದೀಪ,
ಅ೦ತರಾತ್ಮದ ದೀಪ.
ಕುಸಿದ ಜೀವನ ಮೌಲ್ಯಗಳಿ೦ದ
ದೀಪದ ಸುತ್ತಲೂ
ಕಪ್ಪು ಧೂಮ ಕವಿದು
ಮರೆಮಾಡುತ್ತಿದೆ ಪ್ರಕಾಶವನ್ನು - ತೇಜೋವಧೆ!
ಕೆಲ ದೀಪಗಳು ಹೇಳಹೆಸರಿಲ್ಲದೆಯೇ
ಅಳಿಯುತ್ತಲಿವ.
ಇನ್ನು ಹಲವು ದೀಪಗಳು…
ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ನಾಡಿದ್ದು, ಭಾರತಕ್ಕೆ ಭೇಟಿ ನೀಡುತ್ತಿರುವ ಪ್ರಮುಖ ಉದ್ದೇಶವೇನು ಎನ್ನುವುದು ಇದೀಗ ನಂಬಲರ್ಹ ಮೂಲಗಳಿಂದ ಬಂದ ಸಮೋಸಾದಿಂದ ಬೆಳಕಿಗೆ ಬಂದಿದೆ.
ಆತ ನಮ್ಮ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಆ ನಕಲಿ ಗಾಂಧಿ…
ನಾವು ಯಾಕಾದರೂ ಸಹಿಸಬೇಕು?
ಈ ವ್ಯಕ್ತಿ ಒಂದು ಕ್ಷೇತ್ರದ ಜನರಿಂದ ಶಾಸನ ಸಭೆಗೆ ಆಯ್ಕೆ
ಯಾದ ಜನಪ್ರತಿನಿಧಿ. ಈತನನ್ನು ಆಯ್ಕೆ ಮಾಡಿದ ಕ್ಷೇತ್ರದ ಜನತೆಗೆ ಇನ್ನೊಬ್ಬ ವ್ಯಕ್ತಿ ಸಿಗಲಿಲ್ಲವೋ ಏನೊ ಈತನನ್ನೇ ಆಯ್ಕೆ ಮಾಡಿದ್ದಾರೆ. ಅದು- ಅವರ ಇಷ್ಟ.…
ಅಂದು ಭಾನುವಾರ. ಹಿಂದಿನ ದಿನವೇ ನನಗೆ ನನ್ನ ಅಕ್ಕ ಫೋನಾಯಿಸಿ ಭಾನುವಾರ ನನ್ನನ್ನು ನನ್ನ ತಂಗಿಯನ್ನು ಅಪ್ತರಕ್ಷಕ ಚಿತ್ರಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. ನಾನು ನನ್ನ ತಾಯಿಗೆ ಹೇಳಲು ಮರೆತೇಬಿಟ್ಟಿದ್ದೆ. ನಮ್ಮ ಮನೆಯಲ್ಲಿ ನನ್ನ ತಂದೆ…
ಆಕಾಶ ಬುಟ್ಟಿ... ಅಪ್ಪನ ಹೊಟ್ಟೆ ..ಎಂದು ಮಡದಿ,ಮಗ ಆಡಿಕೊಳ್ಳುತ್ತಾ ಇದ್ದರು. ನನಗು ಹಾಗೆ ಅನ್ನಿಸಿತು. ಕೋಪದಿಂದ ಈ ಹೊಟ್ಟೆ ಕತ್ತರಿಸಿ ಒಗೆದು ಬಿಡಬೇಕು ಎಂದು. ಎಷ್ಟೇ ಆದರೂ ನನ್ನ ಹೊಟ್ಟೆ ತಾನೇ?. ದಿನಾಲೂ ಬೇಗ ಎದ್ದು ವಾಕಿಂಗ್ ಹೋಗಬೇಕು…
ನಾವೆಲ್ಲಾ ಬದಲಾವಣೆಗೆ ಎಷ್ಟು ಬೇಗ ಹೊಂದಿಕೊಳ್ಳುತ್ತೇವಲ್ಲಾ ಅಂತ ಆಶ್ಚರ್ಯ ಆಗುತ್ತದೆ. ಮೊನ್ನೆ ಸಂಪದ ಬದಲಾದಾಗ ಛೇ! ಇದೇನು, ನೋಡಲು ತುಂಬಾ ಕಷ್ಟ ಆಗುತ್ತಿದೆಯಲ್ಲಾ, ಮೊದಲಿದ್ದಿದ್ದೇ ಚೆನ್ನಾಗಿತ್ತು ಅಂತ ಅನಿಸುತ್ತಿತ್ತು. ಆದರೆ ಒಂದೆರಡು ದಿನ…
ದೀಪಾವಳಿ...ಈ ಹೆಸರೆಂದರೆ ಮನಸಿಗೆ ಏನೋ ಒಂದು ರೀತಿ ಆನಂದ, ಸಂಭ್ರಮ, ಪುಳಕ...ವರ್ಷಕ್ಕೊಮ್ಮೆ ಬರುತ್ತಿದ್ದ ಈ ಹಬ್ಬ ಎರಡು ಮೂರು ಬಾರಿ ಬರಬಾರದೇ ಎಂದು ಅಂದುಕೊಂದಿದ್ದೂ ಉಂಟು..ಮೊದಲೆಲ್ಲ ದೀಪಾವಳಿ ಎಂದರೆ ನವರಾತ್ರಿಯಿಂದಲೇ ಸಿದ್ಧತೆಗಳು…
ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ
ಗೋಕುಲನಂದನ ಶ್ರೀ ಕೃಷ್ಣನ ನೆನೆಯಿರೋ..
ದೇವಕಿಸುತನು ಶ್ರೀ ಕೃಷ್ಣನು..ಕಂಸನ ಕೊಂದವ ಶ್ರೀ ಕೃಷ್ಣನು..
ಬೆಣ್ಣೆಯ ಕದ್ದವ ಬಾಲಕೃಷ್ಣನು...ತಾಟಕಿಯ ಕೊಂದವ ಶ್ರೀ ಕೃಷ್ಣನು..
ಮಣ್ಣನು ನುಂಗಿ…
ಹೆಬ್ರಿಯಿಂದ ಕಬ್ಬಿನಾಲೆಗೆ ಹೋಗುವ ದಾರಿಯಲ್ಲಿ, ರಸ್ತೆಯಿಂದ ಅನತಿ ದೂರದಲ್ಲಿ, ಕಾಡಿನ ಮಧ್ಯೆ ಇದ್ದ, ಆ ದೊಡ್ಡ ಮರದ ಗೆಲ್ಲಿನಿಂದ ನೇತಾಡುತ್ತಿದ್ದ ಹೆಣ್ಣಿನ ಶವವನ್ನು ಕೆಳಗಿಳಿಸಿ ಪಂಚನಾಮೆ ನಡೆಸಲಾಯಿತು. ಶವವಾಗಿ ಮಲಗಿದ್ದ ಆ ಹೆಣ್ಣಿನ…
ಒಬ್ಬ ರಾಜ, ಅವನಿಗೆ ಒಂದು ದಿನ ಒಂದು ಕನಸು . ಆ ಕನಸಿನಲ್ಲಿ ಅವನ ಸುತ್ತ ನರಿಗಳು ಓಡಾಡುತ್ತಿದ್ದವು. ಇದರ ಅರ್ಥವನ್ನು ಹೇಳಿದವರಿಗೆ ಬಹುಮಾನ ಕೊಡ್ತೀನಿ ಅಂತ ಸಾರಿದ, ಒಬ್ಬ ಹಳ್ಳಿಗನಿಗೆ ಒಂದು ಹಾವು ಆ ಬಹುಮಾನವನ್ನು ಹಂಚಿಕೊಳ್ಳುವ ಶರತ್ತಿನ…
ನಾನು ಬರೆವ ಕವಿತೆ ನನಗೆ ನನ್ನ ಮನದ ಕನ್ನಡಿ ಪ್ರೀತಿ ಸ್ನೇಹ ತ್ಯಾಗ ಸ್ವಾರ್ಥ ಎಲ್ಲ ಇದಕೆ ಮುನ್ನುಡಿ ಮನದ ಎಲ್ಲ ಕದವು ತೆರೆಯೆ ಭಾವ ಹೊರಗೆ ಹರಿವುದು ಅದಕೆ ನೈಜ ರೂಪವನ್ನು ಎನ್ನ ಕವಿತೆ ಕೊಡುವುದು ಮನವು ಹರ್ಷದಿಂದ ಕುಣಿಯೆ ಕವಿತೆ ತುಂಬ ಪದಗಳು…