November 2010

  • November 02, 2010
    ಬರಹ: kpbolumbu
    ♫♫♫ಮಾತುಪಲ್ಲಟ - ೧೧♫♫♫ಇದು ಮಾತುಪಲ್ಲಟ ಸರಣಿಯ ಹನ್ನೊನ್ದನೆಯ ಹಾಡು. ಈ ಸಲ ಮಾತುಪಲ್ಲಟದ ಹಾಡುಗಳ ಸವಿಯುವವರು ಕೊರೆತವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. (ಹೆಚ್ಚೇನೂ ಇಲ್ಲ…
  • November 02, 2010
    ಬರಹ: ravi kumbar
    ನಮ್ಮ ರಾಜ್ಯದ ಹೆಸರಲ್ಲೇ ಇದೆ ನಾಟಕ  ಚೆಡ್ಡಿ ರಾಜಕಾರಣಿಗಳು ಪಾಲಿಸುತಿಹರು  ಅದನು ಚಾಚೂ ತಪ್ಪದೆ  ಹೇಗಿದೆ ನೋಡಿ ಅವರ ಮರಕೋತಿಯಾಟ. ರೈತರ ಎದೆಗೆ ಗುಂಡಿಟ್ಟು ಮಾಧ್ಯಮದ ಮುಂದೆ ಮೊಸಳೆ ಕಣ್ಣೀರು ಸುರಿಸುವರು. ಗಣಿಯ ಧೂಳನು ನಮ್ಮ ಕಣ್ಣಿಗೆರಚಿ…
  • November 02, 2010
    ಬರಹ: ragosha
    ಚೂ- ಆಮ್ ಅನ್ನ ನಿನ್ನೆಯ ಉಳಿದ  ಅನ್ನ ( ಕುಸುಬಲ ಅಕ್ಕಿ ಅನ್ನ/ ಕುಚ್ಚಕ್ಕಿ ಅನ್ನ) ಒಂದು ಬಟ್ಟಲು, ಬೆಳ್ಳುಳ್ಳಿ ಎಸಳು ೮-೧೦, ಒಂದು ಹಸಿಮೆಣಸು( ಸಾದಾ ಖಾರ  ಬೇಕಾದರೆ), ಒಗ್ಗರಣೆಗೆ ಎರಡು ಚಮಚ ಎಣ್ಣೆ, ಸಾಸಿವೆ ಸ್ವಲ್ಪ, ಉದ್ದಿನ ಬೇಳೆ ಕಡಲೆ…
  • November 02, 2010
    ಬರಹ: ksraghavendranavada
    ನಾವೇನ್ ಮಾಡಬೇಕ್ರೀ ಯಜಮಾನ್ರೇ ಈಗ ನಾವೇನ್ ಮಾಡಬೇಕ್ರೀ?ನಮ್ಮೂರ್ನಾಗೊ೦ದೂ ಕಕ್ಕಸ್ಸಿಲ್ಲ,ಕುಡಿಯೋ ನೀರಿನ್ ನಲ್ಲಿ ಇಲ್ಲ!ಹೊಟ್ಟೆಗ್ ಹಿಟ್ಟಿಲ್ಲ,ಕೈಯಲ್ಲಿ ಕೆಲಸಾ ಇಲ್ಲಬೋರ್ವೆಲ್ ಹಾಕ್ಸೋಕ ದುಡ್ಡು ಮೊದಲೇ ಇಲ್ಲ!ಊರಿನ್ ತು೦ಬೆಲ್ಲಾ ಹೊಲಗೇರಿ…
  • November 02, 2010
    ಬರಹ: manju787
    ರಾಜಭವನದ ಮು೦ದೆ ಕಿತ್ತೋಗಿದ್ ರೋಡ್ನಾಗೆ ಫುಲ್ ಟ್ರಾಫಿಕ್ನಾಗೆ ಕಾರ್ ಓಡುಸ್ಕೊ೦ಡು ತಮ್ಮ ಚಡ್ಡಿ ದೋಸ್ತ್ ಇನಾಯತ್ ಜೊತೆ ಬರ್ತಿದ್ದ ಮ೦ಜಣ್ಣನ ಮೊಬೈಲು ಒ೦ದೇ ಸಮನೆ ಹೊಡ್ಕೊಳ್ಳೋಕ್ಕೆ ಶುರುವಾತು!  ಎಷ್ಟು ಕಿತಾ ಕಟ್ ಮಾಡುದ್ರೂ ಒಡ್ಕೋತಿದ್ದುದುನ್…
  • November 02, 2010
    ಬರಹ: harshavardhan …
      ನಮ್ಮ ಜೀವನ ರೀತಿ ತನ್ನ ಪರಿಸರದ ಮಿತಿಯೊಳಗೆ ಅರಳಬೇಕು. ಸಹಜ ಗತಿಯಲ್ಲಿ ಅದು ವಿಕಾಸ ಹೊಂದಬೇಕು. ಅದು ದೇಸಿ ಜೀವನ ವಿಧಾನ. ಆದರೆ ನಮ್ಮ ಆಧುನಿಕ ಜೀವನ ವಿಧಾನ ಪರಿಸರದ ಮಿತಿಯನ್ನು ಮೀರಿ ಬೆಳೆಯುತ್ತಿದೆ. ಅಸಹಜ ಗತಿಯಲ್ಲಿ ಬದಲಾವಣೆ…
  • November 02, 2010
    ಬರಹ: raghusp
    ಪ್ರತಿ ವರ್ಷದಂತೆ ಈ ವರ್ಷವು " ರಂಗಶಂಕರ" ನಾಟಕೋತ್ಸವವನ್ನು ಏರ್ಪಡಿಸಿತ್ತು. ಆದರ ಕೊನೆಯ ಪ್ರದರ್ಶನ ಇದೆ ತಿಂಗಳ ೧ ರಂದು ನಡೆಯಿತು. ಈ ಬಾರಿ ರಂಗಶಂಕರ ಆರಿಸಿಕೊಂಡ ವಿಷಯ " ಜಾನಪದ" . ಈ ಉತ್ಸವದಲ್ಲಿ ನಡೆದ ಎಲ್ಲಾ ಪ್ರದರ್ಶನಗಳು ಜಾನಪದ…
  • November 02, 2010
    ಬರಹ: santhosh_87
    ಊರಿಂದ ಬಂದು ಕೆಲಸಗಳನ್ನೆಲ್ಲಾ ಮುಗಿಸಿ ನಿನ್ನೆ ಸಂಜೆ ಸಂಪದಕ್ಕೆ ಲಾಗಿನ್ ಮಾಡಿ ನೋಡಿದಾಗ ಯಾವ ಸ್ಕ್ರಿಪ್ಟ್ ಕೆಟ್ಟು ಫೈರ್ ಫಾಕ್ಸ್ ಈ ರೀತಿ ಒಂದು ಸಲ ತೋರಿಸುತ್ತಿದೆ ಅಂದು ಕೊಂಡೆ. ಆದರೆ ಮತ್ತೆ ಗೊತ್ತಾಯಿತು ಸಂಪದ ಬದಲಾಗಿದೆ ಎಂದು. ಒಂದು ರೀತಿ…
  • November 02, 2010
    ಬರಹ: anilkumar
    (೨೮೧) ಸಾವು ಎಂಬ ’ಪ್ರೋಗ್ರಾಮಿನ’ ’ಸ್ಕ್ರೀನ್ ಸೇವರನ್ನು’ ನೋವು ಎನ್ನುತ್ತೇವೆ. ಭ್ರಮೆಯೆಂಬ ’ವೈರಸ್’ ಕಾಟದಿಂದಾಗಿ ನೋವನ್ನು ತಾತ್ಕಾಲಿಕವಾಗಿ ’ಹ್ಯಾಂಗ್’ ಮಾಡುವುದನ್ನು ಇಂದ್ರೀಯ ಸುಖ ಎನ್ನುತ್ತೇವೆ! (೨೮೨) ನೈಜತೆಯ ಸಂಯಮಪೂರ್ಣ…
  • November 02, 2010
    ಬರಹ: raghusp
    ಪ್ರತಿ ವರ್ಷದಂತೆ ಈ ವರ್ಷವು " ರಂಗಶಂಕರ" ನಾಟಕೋತ್ಸವವನ್ನು ಏರ್ಪಡಿಸಿತ್ತು. ಆದರ ಕೊನೆಯ ಪ್ರದರ್ಶನ ಇದೆ ತಿಂಗಳ ೧ ರಂದು ನಡೆಯಿತು. ಈ ಬಾರಿ ರಂಗಶಂಕರ ಆರಿಸಿಕೊಂಡ ವಿಷಯ " ಜಾನಪದ" . ಈ ಉತ್ಸವದಲ್ಲಿ ನಡೆದ ಎಲ್ಲಾ ಪ್ರದರ್ಶನಗಳು ಜಾನಪದ ಮೂಲದವು…
  • November 02, 2010
    ಬರಹ: kavinagaraj
    ಭುಗಿಲೆದ್ದ ಸಿಟ್ಟು     ನನ್ನ ತಂಗಿಯ ಮದುವೆಗೆ ತಹಸೀಲ್ದಾರರು ರಜೆ ಕೊಡದೆ ಸತಾಯಿಸಿದ್ದ ಮತ್ತು ಜಿಲ್ಲಾಧಿಕಾರಿಯವರ ಮಾನವೀಯತೆ ಕುರಿತು ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಿದ್ದೆ. ಈ ಘಟನೆ ನಡೆದ ಸುಮಾರು ಒಂದು ತಿಂಗಳ ನಂತರ ತಹಸೀಲ್ದಾರರು…
  • November 02, 2010
    ಬರಹ: ಆರ್ ಕೆ ದಿವಾಕರ
           ಉಡುಪಿ ಕೃಷ್ಣ ದೇವಾಲಯವನ್ನು ಅಷ್ಟಮಠಗಳ ಸುಫರ್ದಿಗೆ ಕೊಡುವ ಪ್ರಸ್ತಾವ ಈ ಹಿಂದಿನಿಂದಲೇ ಬಿಜೆಪಿ ಸರಕಾರದ ಅಜೆಂಡಾದಲ್ಲಿದ್ದು, ಇತ್ತೀಚೆಗೆ ಅದಕ್ಕೆ ಅಧೀಕೃತವಾಗಿ ಕಾಲ ಕೂಡಿಬಂದಿದೆ. ಕುರುಬರು ಹಾಗೂ ಇತರ ಜನಾಂಗದವರು ಸರಕಾರದ ಈ ಆದೇಶವನ್ನು…
  • November 02, 2010
    ಬರಹ: sachetan
    ಕತೆಗೂ ಮುನ್ನ :ತಿಳಿದವರು ಹೇಳಿದ್ದಾರೆ. ಹುಟ್ಟಿದವೆಲ್ಲವೂ ಸಾಯಲೇಬೇಕು. ಇಂದಲ್ಲದಿದ್ದರೆ ನಾಳೆ. ನಾಳೆಯಲ್ಲದಿದ್ದರೆ ನಾಡಿದ್ದು.  ಅಲ್ಲವಾದರೆ ನಾಳೆಯಾಚೆಗಿನ ಇವತ್ತಿನ ನಾಳೆಯ ಸರಣಿಯಲ್ಲೊಂದು ದಿನ. ಸಂಬಂಧಗಳು ಹುಟ್ಟುತ್ತವೆ. ಹಾಗಾದ್ರೆ ಅವೂ…
  • November 02, 2010
    ಬರಹ: ksraghavendranavada
    ಅವತ್ತೇ ಹೇಳ್ಬಿಟ್ಟಿದ್ದಿದ್ದ್ರೆ ಆಗೋಗ್ತಿತ್ತು!ಸುಮ್ಮನೇ ಕಾದಿದ್ದೇ ಬ೦ತು!ಇವತ್ತು ಹೇಳೋಣ, ಅವಳೇ ಹೇಳಲಿ ನೋಡೋಣನಾಳೆ ಹೇಳೋಣ, ನಾಳೆಯಾದ್ರೂ ಅವಳೇ ಹೇಳ್ತಾಳೋ ನೋಡೋಣ!ಹೀಗೆ ಯೋಚಿಸಿ,ಯೋಚಿಸಿ, ದಿನದೂಡಿದ್ದೇ ಬ೦ತು.ಕ೦ಡಿದ್ದೇ ಕ೦ಡಿದ್ದು ಒ೦ದಕ್ಕಿ೦ತ…
  • November 02, 2010
    ಬರಹ: Harish Athreya
    ಆತ್ಮೀಯರೇ ಸ೦ಪದ ಸಮ್ಮಿಲನಕ್ಕೆ ಬರುವವರರು ದಯವಿಟ್ಟು ತಮ್ಮ ಬರುವಿಕೆಯನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸಿದರೆ ಒ೦ದು ಸ್ಪಷ್ಟತೆ ಸಿಗುತ್ತೆ. ದಯವಿಟ್ಟು ಪ್ರತಿಕ್ರಿಯಿಸಿ ಹರಿ
  • November 02, 2010
    ಬರಹ: asuhegde
    ಪ್ರಸಕ್ತ ಸಾಲಿನ ಸಂಕ್ರಮಣ ಸಾಹಿತ್ಯ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಲಲಿತ ಪ್ರಬಂಧ ವಿಭಾಗದಲ್ಲಿ ಸಂಪದಗಿತ್ತಿ ಶ್ರೀಮತಿ ಶ್ಯಾಮಲಾ ಜನಾರ್ದನನ್ ಅವರ "ಸಂಬಂಧಗಳು" ಪ್ರಬಂಧಕ್ಕೆ ಈ ಪ್ರಶಸ್ತಿ ದೊರೆತಿರುತ್ತದೆ.ಕಳೆದ ಶುಕ್ರವಾರದ (೨೯…
  • November 02, 2010
    ಬರಹ: balukolar
    ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ `ಅಮರ' ಕತೆ   2001ರಲ್ಲಿ ಜಾನ್ಸ್ ಹಾಪ್‌ಕಿನ್ಸ್‌ನ ಆಸ್ಪತ್ರೆಯಲ್ಲಿನ ಆಸ್ಟ್ರಿಯಾದ ಸಂಶೋಧಕರೊಬ್ಬರು ಹೆನ್ರಿಟಾ ಲ್ಯಾಕ್ಸ್ ಎಂಬ ನೀಗ್ರೋ ಮಹಿಳೆಯ ಮಗಳಾದ ಡೆಬೊರಾ ಲ್ಯಾಕ್ಸಳನ್ನು ಹಾಗೂ ಆಕೆಯ ತಮ್ಮನನ್ನು…
  • November 02, 2010
    ಬರಹ: asuhegde
    ಆಳು ಕಾಳುಗಳಿದ್ದೂ, ಇನ್ನಾವ ಆಳುವವರೂ, ಮಾಡಿರದ ಮಹತ್ಕಾರ್ಯಡಾ. ಮೋಹನ ಆಳ್ವರು ಮಾಡಿ ತೋರಿಸುತ್ತಿದ್ದಾರಲ್ಲಿ ಕನ್ನಡದ ಕೈಂಕರ್ಯಆಳ್ವಾಸ್ ನುಡಿಸಿರಿಯಲ್ಲಿ ಕನ್ನಡದ ಸಿರಿಯೆಮ್ಮ ಮೈಮನ ತುಂಬುವುದುರೋಮಾಂಚನಗೊಳಿಸುವ ಹೊಸ ಹೊಸ ಅನುಭವ…
  • November 02, 2010
    ಬರಹ: santhosh_87
    - ಲಘು -ಕನ್ನಡದ ಮೇಲಿನ ಅಭಿಮಾನಕ್ಕಾಗಿ ಒಂದಕ್ಕೆ ಮೌನವ್ರತವನ್ನಾಚರಿಸಿದೆ !ಕನ್ನಡ ರಾಜ್ಯೋತ್ಸವದ ನನ್ನ ಹೊಸ ರಿಸೊಲ್ಯೂಶನ್ನು ಇಂಗ್ಲೀಷ್ ಮಾತನಾಡೋ ಮಧ್ಯೆ ನುಸುಳಿಸಲಾರೆ ಕನ್ನಡವ ಇನ್ನುರಾಜ್ಯೋತ್ಸವಕ್ಕೆ ಪ್ರಶಸ್ತಿಗೆ ನಾನೂ ಅರ್ಜಿ ಸಲ್ಲಿಸಬೇಕು…
  • November 02, 2010
    ಬರಹ: kamath_kumble
    ನಿನ್ನ ಪ್ರೀತಿಯ ಸಾಲಗಾರ ನಾನಾಗ ಬೇಕಿದೆ ನನ್ನ  ಕನಸ ಪಾಲುಗಾರ ನೀನಾಗ ಬೇಕಿದೆ ದಿನಕೆ ನೂರು ಬಾರಿ ಪ್ರೀತಿ ನಾ ಹೇಳಬೇಕಿದೆ ಈ ವಿಧದಲ್ಲೇ ನಾ ಮಾಡಿದ ಸಾಲ ತೀರಿಸಬೇಕಿದೆ ನನ್ನ ಕನಸ ಬುತ್ತಿಯ ಕೈ ತುತ್ತು ನಿನಗೆ ತಿನಿಸಬೇಕಿದೆ ನಿನ್ನೊಂದಿಗೆ ನನ್ನ…