ನಮ್ಮ ರಾಜ್ಯದ ಹೆಸರಲ್ಲೇ ಇದೆ ನಾಟಕ
ಚೆಡ್ಡಿ ರಾಜಕಾರಣಿಗಳು ಪಾಲಿಸುತಿಹರು
ಅದನು ಚಾಚೂ ತಪ್ಪದೆ
ಹೇಗಿದೆ ನೋಡಿ ಅವರ ಮರಕೋತಿಯಾಟ.
ರೈತರ ಎದೆಗೆ ಗುಂಡಿಟ್ಟು ಮಾಧ್ಯಮದ
ಮುಂದೆ ಮೊಸಳೆ ಕಣ್ಣೀರು ಸುರಿಸುವರು.
ಗಣಿಯ ಧೂಳನು ನಮ್ಮ ಕಣ್ಣಿಗೆರಚಿ…
ನಮ್ಮ ಜೀವನ ರೀತಿ ತನ್ನ ಪರಿಸರದ ಮಿತಿಯೊಳಗೆ ಅರಳಬೇಕು. ಸಹಜ ಗತಿಯಲ್ಲಿ ಅದು ವಿಕಾಸ ಹೊಂದಬೇಕು. ಅದು ದೇಸಿ ಜೀವನ ವಿಧಾನ. ಆದರೆ ನಮ್ಮ ಆಧುನಿಕ ಜೀವನ ವಿಧಾನ ಪರಿಸರದ ಮಿತಿಯನ್ನು ಮೀರಿ ಬೆಳೆಯುತ್ತಿದೆ. ಅಸಹಜ ಗತಿಯಲ್ಲಿ ಬದಲಾವಣೆ…
ಪ್ರತಿ ವರ್ಷದಂತೆ ಈ ವರ್ಷವು " ರಂಗಶಂಕರ" ನಾಟಕೋತ್ಸವವನ್ನು ಏರ್ಪಡಿಸಿತ್ತು. ಆದರ ಕೊನೆಯ ಪ್ರದರ್ಶನ ಇದೆ ತಿಂಗಳ ೧ ರಂದು ನಡೆಯಿತು. ಈ ಬಾರಿ ರಂಗಶಂಕರ ಆರಿಸಿಕೊಂಡ ವಿಷಯ " ಜಾನಪದ" . ಈ ಉತ್ಸವದಲ್ಲಿ ನಡೆದ ಎಲ್ಲಾ ಪ್ರದರ್ಶನಗಳು ಜಾನಪದ…
ಊರಿಂದ ಬಂದು ಕೆಲಸಗಳನ್ನೆಲ್ಲಾ ಮುಗಿಸಿ ನಿನ್ನೆ ಸಂಜೆ ಸಂಪದಕ್ಕೆ ಲಾಗಿನ್ ಮಾಡಿ ನೋಡಿದಾಗ ಯಾವ ಸ್ಕ್ರಿಪ್ಟ್ ಕೆಟ್ಟು ಫೈರ್ ಫಾಕ್ಸ್ ಈ ರೀತಿ ಒಂದು ಸಲ ತೋರಿಸುತ್ತಿದೆ ಅಂದು ಕೊಂಡೆ. ಆದರೆ ಮತ್ತೆ ಗೊತ್ತಾಯಿತು ಸಂಪದ ಬದಲಾಗಿದೆ ಎಂದು. ಒಂದು ರೀತಿ…
(೨೮೧) ಸಾವು ಎಂಬ ’ಪ್ರೋಗ್ರಾಮಿನ’ ’ಸ್ಕ್ರೀನ್ ಸೇವರನ್ನು’ ನೋವು ಎನ್ನುತ್ತೇವೆ. ಭ್ರಮೆಯೆಂಬ ’ವೈರಸ್’ ಕಾಟದಿಂದಾಗಿ ನೋವನ್ನು ತಾತ್ಕಾಲಿಕವಾಗಿ ’ಹ್ಯಾಂಗ್’ ಮಾಡುವುದನ್ನು ಇಂದ್ರೀಯ ಸುಖ ಎನ್ನುತ್ತೇವೆ!
(೨೮೨) ನೈಜತೆಯ ಸಂಯಮಪೂರ್ಣ…
ಪ್ರತಿ ವರ್ಷದಂತೆ ಈ ವರ್ಷವು " ರಂಗಶಂಕರ" ನಾಟಕೋತ್ಸವವನ್ನು ಏರ್ಪಡಿಸಿತ್ತು. ಆದರ ಕೊನೆಯ ಪ್ರದರ್ಶನ ಇದೆ ತಿಂಗಳ ೧ ರಂದು ನಡೆಯಿತು. ಈ ಬಾರಿ ರಂಗಶಂಕರ ಆರಿಸಿಕೊಂಡ ವಿಷಯ " ಜಾನಪದ" . ಈ ಉತ್ಸವದಲ್ಲಿ ನಡೆದ ಎಲ್ಲಾ ಪ್ರದರ್ಶನಗಳು ಜಾನಪದ ಮೂಲದವು…
ಭುಗಿಲೆದ್ದ ಸಿಟ್ಟು ನನ್ನ ತಂಗಿಯ ಮದುವೆಗೆ ತಹಸೀಲ್ದಾರರು ರಜೆ ಕೊಡದೆ ಸತಾಯಿಸಿದ್ದ ಮತ್ತು ಜಿಲ್ಲಾಧಿಕಾರಿಯವರ ಮಾನವೀಯತೆ ಕುರಿತು ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಿದ್ದೆ. ಈ ಘಟನೆ ನಡೆದ ಸುಮಾರು ಒಂದು ತಿಂಗಳ ನಂತರ ತಹಸೀಲ್ದಾರರು…
ಉಡುಪಿ ಕೃಷ್ಣ ದೇವಾಲಯವನ್ನು ಅಷ್ಟಮಠಗಳ ಸುಫರ್ದಿಗೆ ಕೊಡುವ ಪ್ರಸ್ತಾವ ಈ ಹಿಂದಿನಿಂದಲೇ ಬಿಜೆಪಿ ಸರಕಾರದ ಅಜೆಂಡಾದಲ್ಲಿದ್ದು, ಇತ್ತೀಚೆಗೆ ಅದಕ್ಕೆ ಅಧೀಕೃತವಾಗಿ ಕಾಲ ಕೂಡಿಬಂದಿದೆ. ಕುರುಬರು ಹಾಗೂ ಇತರ ಜನಾಂಗದವರು ಸರಕಾರದ ಈ ಆದೇಶವನ್ನು…
ಕತೆಗೂ ಮುನ್ನ :ತಿಳಿದವರು ಹೇಳಿದ್ದಾರೆ. ಹುಟ್ಟಿದವೆಲ್ಲವೂ ಸಾಯಲೇಬೇಕು. ಇಂದಲ್ಲದಿದ್ದರೆ ನಾಳೆ. ನಾಳೆಯಲ್ಲದಿದ್ದರೆ ನಾಡಿದ್ದು. ಅಲ್ಲವಾದರೆ ನಾಳೆಯಾಚೆಗಿನ ಇವತ್ತಿನ ನಾಳೆಯ ಸರಣಿಯಲ್ಲೊಂದು ದಿನ. ಸಂಬಂಧಗಳು ಹುಟ್ಟುತ್ತವೆ. ಹಾಗಾದ್ರೆ ಅವೂ…
ಪ್ರಸಕ್ತ ಸಾಲಿನ ಸಂಕ್ರಮಣ ಸಾಹಿತ್ಯ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಲಲಿತ ಪ್ರಬಂಧ ವಿಭಾಗದಲ್ಲಿ ಸಂಪದಗಿತ್ತಿ ಶ್ರೀಮತಿ ಶ್ಯಾಮಲಾ ಜನಾರ್ದನನ್ ಅವರ "ಸಂಬಂಧಗಳು" ಪ್ರಬಂಧಕ್ಕೆ ಈ ಪ್ರಶಸ್ತಿ ದೊರೆತಿರುತ್ತದೆ.ಕಳೆದ ಶುಕ್ರವಾರದ (೨೯…
ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ `ಅಮರ' ಕತೆ
2001ರಲ್ಲಿ ಜಾನ್ಸ್ ಹಾಪ್ಕಿನ್ಸ್ನ ಆಸ್ಪತ್ರೆಯಲ್ಲಿನ ಆಸ್ಟ್ರಿಯಾದ ಸಂಶೋಧಕರೊಬ್ಬರು ಹೆನ್ರಿಟಾ ಲ್ಯಾಕ್ಸ್ ಎಂಬ ನೀಗ್ರೋ ಮಹಿಳೆಯ ಮಗಳಾದ ಡೆಬೊರಾ ಲ್ಯಾಕ್ಸಳನ್ನು ಹಾಗೂ ಆಕೆಯ ತಮ್ಮನನ್ನು…
ಆಳು ಕಾಳುಗಳಿದ್ದೂ, ಇನ್ನಾವ ಆಳುವವರೂ, ಮಾಡಿರದ ಮಹತ್ಕಾರ್ಯಡಾ. ಮೋಹನ ಆಳ್ವರು ಮಾಡಿ ತೋರಿಸುತ್ತಿದ್ದಾರಲ್ಲಿ ಕನ್ನಡದ ಕೈಂಕರ್ಯಆಳ್ವಾಸ್ ನುಡಿಸಿರಿಯಲ್ಲಿ ಕನ್ನಡದ ಸಿರಿಯೆಮ್ಮ ಮೈಮನ ತುಂಬುವುದುರೋಮಾಂಚನಗೊಳಿಸುವ ಹೊಸ ಹೊಸ ಅನುಭವ…
- ಲಘು -ಕನ್ನಡದ ಮೇಲಿನ ಅಭಿಮಾನಕ್ಕಾಗಿ ಒಂದಕ್ಕೆ ಮೌನವ್ರತವನ್ನಾಚರಿಸಿದೆ !ಕನ್ನಡ ರಾಜ್ಯೋತ್ಸವದ ನನ್ನ ಹೊಸ ರಿಸೊಲ್ಯೂಶನ್ನು ಇಂಗ್ಲೀಷ್ ಮಾತನಾಡೋ ಮಧ್ಯೆ ನುಸುಳಿಸಲಾರೆ ಕನ್ನಡವ ಇನ್ನುರಾಜ್ಯೋತ್ಸವಕ್ಕೆ ಪ್ರಶಸ್ತಿಗೆ ನಾನೂ ಅರ್ಜಿ ಸಲ್ಲಿಸಬೇಕು…
ನಿನ್ನ ಪ್ರೀತಿಯ ಸಾಲಗಾರ ನಾನಾಗ ಬೇಕಿದೆ ನನ್ನ ಕನಸ ಪಾಲುಗಾರ ನೀನಾಗ ಬೇಕಿದೆ ದಿನಕೆ ನೂರು ಬಾರಿ ಪ್ರೀತಿ ನಾ ಹೇಳಬೇಕಿದೆ ಈ ವಿಧದಲ್ಲೇ ನಾ ಮಾಡಿದ ಸಾಲ ತೀರಿಸಬೇಕಿದೆ ನನ್ನ ಕನಸ ಬುತ್ತಿಯ ಕೈ ತುತ್ತು ನಿನಗೆ ತಿನಿಸಬೇಕಿದೆ ನಿನ್ನೊಂದಿಗೆ ನನ್ನ…