ದಿನಾ೦ಕ ೨೧ ನವೆ೦ಬರ್ ರ೦ದು ಸ೦ಪದ ಸಮ್ಮಿಲನವನ್ನು ಆಯೋಜಿಸೋಣವೆ೦ದು ಹೇಳಿ ಕಾಣೆಯಾಗಿಬಿಟ್ಟಿದ್ದಕ್ಕೆ ಕ್ಷಮೆ ಇರಲಿ. ಕೆಲಸದ ಒತ್ತಡದಲ್ಲಿ ಸಮ್ಮಿಲನ ಬಗ್ಗೆ ಬರೆಯಲು ಸಾಧ್ಯವಾಗಲಿಲ್ಲ. ಸ೦ಪದದ ಕಥೆಗಾರರು, ಕವಿಗಳು, ಲೇಖಕರು ಕಲೆತು ಮಾತನಾಡುವ…
ಕನ್ನಡ ಪುಸ್ತಕಗಳನ್ನು ಕೊಳ್ಳುವವರ ಸ೦ಖ್ಯೆ ಕ್ಷೀಣಿಸುತ್ತಿದೆ ಎ೦ಬುದು ಎಲ್ಲರಿಗೂ ತಿಳಿದ ವಿಷಯ. ಓದುಗರು ಸ೦ಖ್ಯೆ ಹೆಚ್ಚಿದ್ದರೂ ಕೊಳ್ಳುವವರ ಸ೦ಖ್ಯೆ ಹೆಚ್ಚಿಲ್ಲ. ಈ ನಿಟ್ಟಿನಲ್ಲಿ ಸೃಷ್ಟಿ ಕಲಾಲಯದವರು ಕನ್ನಡ ಓದುಗರನ್ನು, ಕೊಳ್ಳುಗರನ್ನು…
ಮೊನ್ನೆ ಅಕ್ಟೋಬರ್ 31ರಂದು ಮುಂಬೈಯಲ್ಲಿ ವಿಕಿಪಿಡಿಯ ಆಸಕ್ತರು, ಉತ್ಸಾಹಿಗಳು, ಕಾರ್ಯಕರ್ತರು ಕಲೆತಿದ್ದರು. ವಿಕಿಪಿಡಿಯದಸಂಸ್ಥಾಪಕ ಜಿಮ್ಮಿ ವೇಲ್ಸ್ ಬಂದಿದ್ದರು. ನಮ್ಮ ಸಂಪದದಸಂಸ್ಥಾಪಕರಾದ ಹರಿಪ್ರಸಾದ ನಾಡಿಗರು ಭಾರತೀಯ ಅಂಗಸಂಸ್ಥೆಯ…
ಮನಸಿನೊಳಗೊಬ್ಬ ಮನುಜನಿದ್ದಾನೆ ,
ಸುತ್ತ ಕತ್ತಲೆ, ಪೂರ್ತಿ ಬತ್ತಲೆ !
ನಾಚುತ್ತಿರಲಿಲ್ಲ ಈತ ,ನಾಚುವುದಾದರೂ ಏನಕ್ಕೆ
ತಪ್ಪೆಲ್ಲ ಮಾಡಿ ಹುಸಿ ನಗೆಯಲ್ಲಿ ಕೂತಿಲ್ಲವಲ್ಲ !
ಜಗವ ಮೋಸ ಮಾಡಿಲ್ಲ ಅವನು !
ಆದರೂ ಹೆದರುತ್ತಾನೆ ,
ಜಾಸ್ತಿ ತಲೆ…
ಶುಭಾಶಯ,
ಯಾರಿಗೆ ಏನು ಹೇಳೋಣ?
ಇವತ್ತಾದರೂ ಕನ್ನಡ ಬಳಸಿ ಎಂದೇ
ಕನ್ನಡ ಬಳಸಿ ಮೆರೆಸಿದವರನ್ನು
ಕನ್ನಡ ಬಳಸಿ ಅದ ಉಳಿಸಿದವರನ್ನು
ಕನ್ನಡ ಬಳಸಿ ಬಾಳಿದವರನ್ನು
ಕನ್ನಡ ಬಳಸಿ ಅಳಿದವರನ್ನು
ನೆನೆಯಿರಿ ಎಂದೇ
ಇಲ್ಲಾ…
1) ಯಳವತ್ತಿ ಟ್ವೀಟ್:-
ಅವರಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಿಕೊಂಡಿದ್ದರೂ, ಯಾವುದಕ್ಕೂ ಒಮ್ಮತಕ್ಕೆ ಬಂದವರಲ್ಲ. ಮದುವೆಯಾದ ಮೇಲೆ ಒಂದು ವಿಷಯದಲ್ಲಿ ಮಾತ್ರ ಒಮ್ಮತಕ್ಕೆ ಬಂದಿದ್ದರು.. "ರಾತ್ರಿಗಳು ತುಂಬಾ ಚಿಕ್ಕದಾಗಿರುತ್ತೆಂದು"
2…
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡ ಏಕೀಕರಣದ ಹೋರಾಟದಲ್ಲಿ ತುಂಬ ಮಹನನೀಯರ ಕೊಡಿಗೆಯಿದೆ. ಅವರ ಹೊರಾಟಗಳು ನಿರರ್ಥಕವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಎಲ್ಲ ಭಾಷೆಗಳು ಅದನ್ನು ಮಾತನಾಡುವ ಜನರಿಂದ ಅದರ…
ಇಂದು ನಮ್ಮ ಕನ್ನಡ ನಾಡು ೫೪ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ಈ ನಮ್ಮ ನಾಡ ಉತ್ಸವ ಈ ಒಂದು ದಿನಕ್ಕಷ್ಟೇ ಸೀಮಿತವಾಗಿಬಿಡುತ್ತದೆ ಎಂಬ ಅಪಸ್ವರವನ್ನು ತೊಡೆದುಹಾಕಲೆಂದೇನೊ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಸಮಿತಿಯು ನ.೧ ರಿಂದ ಮುಂದಿನ ವರ್ಷ…
ಅಕ್ಟೋಬರ್ ೨೯ರ ಈ ಸುದ್ದಿ ಓದಿ: (<a href="http://www.vijaykarnatakaepaper.com/svww_zoomart.php?Artname=20101029a_014101003&ileft=51&itop=54&zoomRatio=130&AN=20101029a_014101003">ವಿಜಯ…
ರಾಜ್ಯೋತ್ಸವಕ್ಕೆಂದು ಎರಡು ವಾರಗಳ ಹಿಂದೆ ಇಲ್ಲೊಂದು ವಿಶೇಷ ಸಂಗೀತ ಕಚೇರಿ ನಡೆಯಿತು. ಕರ್ನಾಟಕ ಸಂಗೀತದ ಕಚೇರಿ ಎಂದರೆ ಸಾಧಾರಣವಾಗಿ ಮೂರು ನಾಲ್ಕು ಭಾಷೆಗಳ ರಚನೆಗಳನ್ನು ಹಾಡುವುದು ರೂಢಿ. ಆದರೆ ಇದು ರಾಜ್ಯೋತ್ಸವಕ್ಕಾದ್ದರಿಂದ ಒಳ್ಳೆಯ ಕನ್ನಡ…
೧. ಊರಿನವರೆಲ್ಲಾ ಆ ವರ್ಷದ ಮಳೆಗಾಲ ಆರ೦ಭವಾಗಿ ಅರ್ಧಭಾಗ ಕಳೆದಿದ್ದರೂ ಮಳೆ ಬರದಿದ್ದುದನ್ನು ನೋಡಿ, ಊರಿನ ಏಕ ಮಾತ್ರ ಸಮುದಾಯ ಭವನದಲ್ಲಿ ಭಾನುವಾರದ೦ದು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲು ಏರ್ಪಾಡು ಮಾಡಿಕೊ೦ಡರು. ಎಲ್ಲಾ ಸಿಧ್ಧತೆಗಳನ್ನೂ…
ತಮ್ಮೆಲ್ಲರಿಗೂ ಕನ್ನಡ ರಾಜೋತ್ಸವದ ಹಾರ್ದಿಕ ಶುಭಾಶಯಗಳು :)
ಈ ಶುಭ ದಿನದಂದು ನನ್ನೆಡೆಯಿಂದ ಈ ಕಿರು ಕಾಣಿಕೆ
http://guru-laghu.appspot.com
ಈ ತಾಣದ ಸಹಾಯದಿಂದ ತಾವು (ತಮ್ಮ) ಕವನಗಳಿಗೆ / ಸಂಕಲನಗಳಿಗೆ ಪ್ರಸ್ತಾರ ಹಾಕಬಹುದು ಹಾಗು…
ಯಾವ ಭಾಷೆ ಎಲ್ಲರ ಹೃದಯವನ್ನು ತಟ್ಟಿತೋಯಾವ ಭಾಷೆ ವೀರಮಾತೆಯರ ಮಡಿಲನ್ನು ಮುಟ್ಟಿತೋ ಯಾವ ಭಾಷೆ ಕರ್ಣಗಳಿಗೆ ಇಂಪನ್ನು ಕೊಟ್ಟಿತೋ ಯಾವ ಭಾಷೆ ಮನಗಳಿಗೆ ಮನೆಗಳಿಗೆ ಹಸಿರು ತೋರಣವ ಕಟ್ಟಿತೋಯಾವ ಭಾಷೆ ಶಿಲೆಗಳಿಗೆ ಜೀವ ಕೊಟ್ಟಿತೋ ಯಾವ ಭಾಷೆ…
ಕೆಂಪು ಪಟ್ಟಿ, ಹಳದಿ ಪಟ್ಟಿ ನಮ್ಮ ಧ್ವಜವು, ಕನ್ನಡ;ಮೇಲಿಂದ ಮೇಲೆ ನೀ ಹಾರಿಸದನ. ಕಾವೇರಿ, ಕೃಷ್ಣ, ತುಂಗ, ನಮ್ಮ ನದಿಗಳು, ಕನ್ನಡ;ತೀರ್ಥವೆಂದು ಎಣಿಸಿ ನೀ ಸೇವಿಸದನ.ಗಂಗ, ಚೋಳ, ಕದಂಬರು ನಮ್ಮ ರಾಜರು , ಕನ್ನಡ;ಹೆಮ್ಮೆಯಿಂದ ಸ್ಮರಿಸು ನೀ ಅವರನ. …
ಸಂಪದಿಗರೇ,
ನಮಗೆಲ್ಲಾ ಪ್ರೊಫೈಲ್ ಶಬ್ದ ಗೊತ್ತು, ಅದಕ್ಕೆ ಕನ್ನಡದಲ್ಲಿ ಸಮಾನವಾದ ಶಬ್ದಗಳು ಏನಾದರೂ ಬಳಕೆಯಲ್ಲಿ ಇವೆಯೇ?
ಈ ಕುರಿತು ಯೋಚಿಸಿದಾಗ "ಪ್ರವರ" ಶಬ್ದ ಬಳಸ ಬಹುದೇನೊ; ಪ್ರೊಫೈಲ್ ನಂತೆ ಪ್ರವರವೂ ಕೂಡ ತಾನೇ ತನ್ನ ಕುರಿತು ಓರ್ವ…