ಬಹುಸಂಖ್ಯಾತ ಮುಸಲ್ಮಾನರು ಶಾಂತಿಪ್ರಿಯರು - ಇದು ನಿಜವೇ!?

ಬಹುಸಂಖ್ಯಾತ ಮುಸಲ್ಮಾನರು ಶಾಂತಿಪ್ರಿಯರು - ಇದು ನಿಜವೇ!?

Comments

ಬರಹ

ಅಕ್ಟೋಬರ್ ೨೯ರ ಈ ಸುದ್ದಿ ಓದಿ: (<a href="http://www.vijaykarnatakaepaper.com/svww_zoomart.php?Artname=20101029a_014101003&ileft=51&itop=54&zoomRatio=130&AN=20101029a_014101003">ವಿಜಯ ಕರ್ನಾಟಕ</a>

<blockquote><strong><u>ಕೈ ಕತ್ತರಿಸಿದಾತ ಈಗ ಜನಪ್ರತಿನಿಧಿ.</u></strong>

ಕಾಲೇಜು ಉಪನ್ಯಾಸಕನ ಕೈಕತ್ತರಿಸಿದ ಆರೋಪಿ ಎರ್ನಾಕುಲಂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಜಯಗಳಿಸಿದ್ದಾನೆ. ಪಾಪ್ಯುಲರ್ ಫ಼್ರಂಟ್ ಆಫ಼್ ಇಂಡಿಯಾದ ರಾಜಕೀಯ ವಿಭಾಗವಾದ ಸೋಶಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿಯ ಅಭ್ಯರ್ಥಿಯಾಗಿ ವಜಕ್ಕುಳಂ ಬ್ಲಾಕ್‍ನ ವಿಂಚಿನಾದ್ ಡಿವಿಜನ್‍ನಿಂದ ಸ್ಪರ್ಧಿಸಿದ್ದ ಅನಾಸ್ ೧೦೦೦ ಮತಗಳ ಅಂತರದಿಂದ ಗೆದ್ದಿದ್ದಾನೆ.</blockquote>

 

ಭಯೋತ್ಪಾದಕರು ಬೆರಳೆಣಿಕೆಯಷ್ಟು ಮಂದಿ ಮಾತ್ರ; ಅವರು ಇಸ್ಲಾಮನ್ನು ಸರಿಯಾಗಿ ಅರ್ಥವೇ ಮಾಡಿಕೊಂಡಿಲ್ಲ; ಇಂತಹವರಿಗೆ ಬಹುಸಂಖ್ಯಾತ ಮುಸಲ್ಮಾನರ ಬೆಂಬಲವೇ ಇಲ್ಲ.

ಎಂಬುದಾಗಿ ಅನೇಕ ಮುಸಲ್ಮಾನ ಮಿತ್ರರು (ಸಂಪದಿಗರಲ್ಲಿರುವ ಮುಸಲ್ಮಾನರೂ ಸೇರಿದಂತೆ) ಆಗಾಗ ಇಸ್ಲಾಂನ ಹೆಸರಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದ ಪರಿ ಇದು.

ಆದರೆ, ಈ ಭಯೋತ್ಪಾದಕರ ಕೃತ್ಯವನ್ನು ವಿರೋಧಿಸಿ ಯಾವುದೇ ಮುಸಲ್ಮಾನ ನಾಯಕರೂ, ಸಂಘಟನೆಗಳೂ, ಧರ್ಮಗುರುಗಳೂ ಹೇಳಿಕೆ ನೀಡುವುದಿಲ್ಲವಲ್ಲಾ?

ಮಾತೆತ್ತಿದರೆ ಇಸ್ಲಾಂ ವಿರೋಧಿ ಎಂದು ಫ಼ತ್ವಾ ಹೊರಡಿಸುವ ಇವರುಗಳು, ಈ ಭಯೋತ್ಪಾದಕರ ವಿರುದ್ಧ ಈವರೆಗೂ ಒಮ್ಮೆಯೂ ಫ಼ತ್ವಾ ಹೊರಡಿಸಿಲ್ಲವಲ್ಲಾ?

ಇತ್ಯಾದಿ ಪ್ರಶ್ನೆಗಳು ಬಂದಾಗ ಜಾಣ ಮೌನ ಈ ಮಿತ್ರರನ್ನು ಆವರಿಸಿಬಿಡುತ್ತದೆ.

 

ಇದೀಗ ಬಂದಿರುವ ಸುದ್ದಿಯ ಕುರಿತಾಗಿ ಅವರೇನು ಹೇಳಬಹುದೆಂದು ಕುತೂಹಲ.

ಈ ಸುದ್ದಿಯ ಅರ್ಥವೇನು?

<strong>ಕೈಕತ್ತರಿಸಿದ ಹಿಂಸಾತ್ಮಕ, ನಾಗರೀಕ ವಿರೋಧಿ, ಭಯೋತ್ಪಾದಕ ಕೃತ್ಯಕ್ಕೆ ಬಹುಸಂಖ್ಯಾತ ಮುಸಲ್ಮಾನರ ಬೆಂಬಲವಿದೆ.</strong>

ಭಯೋತ್ಪಾದಕರು ಬೆರಳಷ್ಟು ಮಂದಿ; ಅವರಿಗೆ ಹೆಚ್ಚಿನ ಮುಸಲ್ಮಾನರ ಬೆಂಬಲವಿಲ್ಲ; ಇದೆಲ್ಲವೂ ಜನರನ್ನು ದಾರಿತಪ್ಪಿಸುವ ಮಾತುಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet