ತಿರಸ್ಕೃತ
ಅವಳ ಹಾದಿಯ ಹಳೆಯ ಪಯಣಿಗ
ಬೆನ್ನುಡಿಯ ಓದುಗ
ನೆನಪುಗಳ ದಾಳಿಗೆ ಸಿಕ್ಕ ತರಗೆಲೆ
ಕೊನೆಗೂ ಮುನ್ನುಡಿ ಓದಲು ಆಗದವನು
ತಿರಸ್ಕೃತ
- Read more about ತಿರಸ್ಕೃತ
- Log in or register to post comments
ಅವಳ ಹಾದಿಯ ಹಳೆಯ ಪಯಣಿಗ
ಬೆನ್ನುಡಿಯ ಓದುಗ
ನೆನಪುಗಳ ದಾಳಿಗೆ ಸಿಕ್ಕ ತರಗೆಲೆ
ಕೊನೆಗೂ ಮುನ್ನುಡಿ ಓದಲು ಆಗದವನು
ತಿರಸ್ಕೃತ
ನನ್ನ ನೋವಿನ ಮಹಾಸಾಗರದಲ್ಲಿ
ಮೋಜಿನ ಹಡಗು ಹೇರಿದ್ದಾಳೆ ಅವಳು
ನನ್ನೆಲ್ಲ ಪ್ರೇಮ ಪತ್ರ
ಅ ಹಡಗಿನ ಭಾವುಟಗಳು
ನನ್ನ ಎದೆ ಪ್ರೀತಿಯ ಸೂತಕದ ಮನೆ
ಅವಳಿಲ್ಲ ಅಲ್ಲಿರುವುದು
ನಾನೊಬ್ಬನೇ ಬಿಕ್ಕಳಿಸಿ
ಅಳುತ್ತಿರುವ ಏಕಾಂಗಿ
ನಗುತ್ತಾಳೆ ನನ್ನ ನೆನಪ ಗಾಯ ಟಿಸಿಲೊಡೆದು
ಕನಸುಗಳ ರಕ್ತ ಕೀವು ಸೋರುತ್ತದೆ
ಯಮಯಾತನೆ ಸುಖ
ತಿರುಗಿ ನೋಡದೆ ಹೋಗುತ್ತಾಳೆ
ಎದೆ ಮರುಭುಮಿಯನ್ತಾಗಿತ್ತದೆ
ಮತ್ತೆ ಗಾಯ ಮಾಗುತ್ತದೆ
ಅವಳ ನಗುವಿನ ವಸಂತಕ್ಕಾಗಿ ಅಷ್ಟೇ
ಯುದ್ಧ ಭೂಮಿಯೇ ಒಡಲು,ಮಿಕ್ಕವರಿಗದು
ರುದ್ರ ಭೂಮಿ,ನಾನು ಅವರೊಟ್ಟಿಗಿನ ಹೋರಾಟದ
ರಕ್ತ ಸಿಕ್ತ ಕುರುಹು ಮೆತ್ತಿಕೊಂಡ ರಕ್ತ ಸೃಷ್ಟಿ
ಕಾಲನ ಪರಿಧಿಯ ಮುಳ್ಳು ತಂತಿಯ ಬೇಲಿ
ಉಸಿರು ಕಟ್ಟಿಸುವ ನನ್ನವರ ಸತ್ತ ದೇಹದ ಮಲೆತ ರಕ್ತ
ಮತ್ತೆ ನನ್ನದೇ ಮಲ ಮೂತ್ರದ ಗಬ್ಬುನಾತ
ಆದರೂ ಅವಳು ಕಾಯುತ್ತಾಳೆ ಮೃದ್ವಂಗಿ ಮುತ್ತು.
ಬಸವರಾಜು
ಯುದ್ಧ ಭೂಮಿಯೇ ಒಡಲು,ಮಿಕ್ಕವರಿಗದು
ರುದ್ರ ಭೂಮಿ,ನಾನು ಅವರೊಟ್ಟಿಗಿನ ಹೋರಾಟದ
ರಕ್ತ ಸಿಕ್ತ ಕುರುಹು ಮೆತ್ತಿಕೊಂಡ ರಕ್ತ ಸೃಷ್ಟಿ
ಕಾಲನ ಪರಿಧಿಯ ಮುಳ್ಳು ತಂತಿಯ ಬೇಲಿ
ಉಸಿರು ಕಟ್ಟಿಸುವ ನನ್ನವರ ಸತ್ತ ದೇಹದ ಮಲೆತ ರಕ್ತ
ಮತ್ತೆ ನನ್ನದೇ ಮಲ ಮೂತ್ರದ ಗಬ್ಬುನಾತ
ಆದರೂ ಅವಳು ಕಾಯುತ್ತಾಳೆ ಮೃದ್ವಂಗಿ ಮುತ್ತು.
ಬಸವರಾಜು
"ಈ ಮೌನವಾ ತಾಳೆನು, ಕೂಗಾಡೊ ದಾರಿಯ ಕಾಣೆನು, ಓ ನಾಯಿ"...
ಇದೇನಪ್ಪಾ, ಒಂದ್ ಛೊಲೊ ಹಾಡನ್ನ್ ಹಾಳ್ ಮಾಡಾಕತ್ತಾನ್ ಇವಾ, ಬ್ಯಾರೆ ಎನು ಸಿಗ್ಲಿಲ್ಲ್ ಎನು ಇವಂಗ್ ಅನಬ್ಯಾಡ್ರಿ.
x ಸದ್ಯಕ್ಕೇನೋ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಜಪ ಹೈಕಮಾಂಡ್ ಬೀಸುವದೊಣ್ಣೆಯಿಂದ ತಲೆಯುಳಿಸಿಕೊಂಡು ಬಂದಿದ್ದಾರೆ. “ತಮಗೆ ಇನ್ನೂ ಎಷ್ಟೆಷ್ಟೋ ಅಗ್ನಿಪರಿಕ್ಷೆಗಳು ಕಾದಿವೆ, ಯಡಿಯೂರಪ್ಪವನವರೇ ಎಂದು ಪಕ್ಷದ ತಲೆ - The Head - ಅವರೇ ಎಚ್ಚರಿಸಿ ಕಳಿಸುತ್ತಿದ್ದಾರೆಂದು ಒಂದು ವಾಹಿನಿಯೂ ಅಂದೇ ವರದಿ ಮಾಡಿತ್ತು. ಮುಖ್ಯಮಂತ್ರಿಗಳ ವಿರುದ್ಧ ಸ್ವಜನವ್ಯಾಮೋಹದ ದೊಡ ವಿವಾದ ಎಬ್ಬಿಸಿ ನಿಲ್ಲಿಸಿದ್ದು ಪ್ರತಿಪಕ್ಷ ಜೆಡಿಎಸ್; ದೊಡ್ಡ ಪ್ರತಿಪಕ್ಷ ಕಾಂಗ್ರಸ್, ಇದಕ್ಕೆ ಚಿಕ್ಕದಾಗಿ ಎರಡನೇ ಹಿಮ್ಮೇಳ - Second fiddle - ಬಾರಿಸಿತು. ಆದರೆ ಆ ಕಾಲಚೆಂಡನ್ನು ನಿರ್ಣಾಯಕವಾಗಿ Self-goalನತ್ತ ಒದ್ದೊಯ್ದದ್ದು ಆಡಳಿತ ಪಕ್ಷದ ಭಿನ್ನಮತದವರೇ! ಯಾವ ಅದೃಷ್ಟವೋ, ಯಡಿಯೂರಪ್ಪನವರ ಮು. ಮಂ ಸ್ಥಾನ ಉಳಿದುಹೋಯಿತು! (ಬಾರದಿತ್ತು ಎನ್ನುವುದು ಭಾವವಲ್ಲ!)