ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಂತದ್ದೊಂದು ಪುಸ್ತಕ ಓದಿದೆ!!

ಭೈರಪ್ಪನವರ ಯಾವುದೇ ಕಾದಂಬರಿ ನನ್ನನ್ನು ಕಾಡದೇ ಬಿಟ್ಟಿಲ್ಲ. ಪ್ರತಿ ಬಾರಿಯೂ ಅವರ ಬರಹಗಳನ್ನು ಓದಿದಾಗ, ಒಂದೆರೆಡು ದಿನಗಳು ಏನೂ ಓದದೆ ಅದರಲ್ಲೇ ಮುಳುಗಿರುತ್ತಿದ್ದೆ. ಸುತ್ತಮುತ್ತಲಿನ ಜನರಲ್ಲಿ ಕಾದಂಬರಿಯ ಪಾತ್ರಗಳನ್ನು ಹುಡುಕ ತೊಡಗುತ್ತಿದ್ದೆ.

RSS(Really Simple Syndication) ಫೀಡ್ಸ್ ಏನಿದು? ಹೇಗೆ ಬಳಸುವುದು?

RSS ಎನ್ನುವುದು ಒಂದು ಸ್ಟಾಂಡರ್ಡ್, RSS ಫೀಡ್ ಎಂದರೆ  ನಿಗದಿ   ಪಡಿಸಿದ ರೀತಿಯಲ್ಲಿ ಬರೆದ ಒಂದು xml ಫೈಲು. ಯಾವುದಾದರೂ ವೆಬ್ ಸೈಟ್ ನವರು RSS ಫೀಡ್ ಕೊಡಬೇಕೆಂದರೆ  ಈ ಸ್ಟಾಂಡರ್ಡ್ ನಲ್ಲೇ ಫೈಲ್ ಅನ್ನು  ಜನರೇಟ್ ಮಾಡಿ ಕೊಡಬೇಕು.

ಈ ಸ್ಟಾಂಡರ್ಡ್ ಯಾಕೆ ಬೇಕು ಅಂತ ನಿಮಗೆ ಅನ್ನಿಸ್ತಿರಬಹುದು, ಈಗ  ೧೦ ವೆಬ್ ಸೈಟ್ ನವರು  ಬೇರೆ ಬೇರೆ ರೀತಿಯಲ್ಲಿ ಬರೆದರೆ  ಅದನ್ನು  ಓದಲು ೧೦ ತರಹದ ಪ್ರೋಗ್ರಾಮ್ ಗಳು ಬೇಕಾಗುತ್ತವೆ. ಹಾಗಾಗಿ ಅದರಿಂದ ಅನಾನುಕೂಲವೇ ಹೆಚ್ಚು, ಆದೇ ಒಂದೇ ಸ್ಟಾಂಡರ್ಡ್ ನಲ್ಲಿದ್ದರೆ ಒಂದೇ ಪ್ರೋಗ್ರಾಮ್ ಬಳಸಿ  ಎಲ್ಲಾದನ್ನೂ ಓದಬಹುದು. ಈ RSS ಫೀಡ್ ಗಳು XML ಫಾರ್ಮ್ಯಾಟ್ ನಲ್ಲಿರೋದ್ರಿಂದ ನಮಗೆ ಡೈರೆಕ್ಟ್ ಆಗಿ ಓದಲು ಕಷ್ಟ, ಆದ್ದರಿಂದ ಕೆಲವು ಪ್ರೋಗ್ರಾಮ್ ಗಳನ್ನು ಬಳಸುತ್ತೇವೆ  ಅವನ್ನು  RSS ರೀಡರ್ ಎಂದು ಕರೆಯುತ್ತಾರೆ.

ಆ xml ಫೈಲ್  ಅಥವಾ RSS ಫೀಡ್ ನಲ್ಲಿ ಏನಿರುತ್ತೆ?
ತಮ್ಮ ವೆಬ್ ಸೈಟ್ ನಲ್ಲಿ  ಹೊಸ ವಿಷಯಗಳು ಯಾವುದಿವೆ ಎಂಬುದರ ಬಗ್ಗೆ ವಿವರಗಳಿರುತ್ತವೆ. ಒಂದೊಂದು ವಿಷಯದ ಹೆಸರು, ಸಣ್ಣ ವಿವರಣೆ, ದಿನಾಂಕ, ಲಿಂಕ್ ಇತ್ಯಾದಿ ವಿವರಗಳಿರುತ್ತವೆ.
RSS ರೀಡರ್ ನಲ್ಲಿ  ಈ ಎಲ್ಲಾ ವಿವರಣೆಗಳನ್ನೂ ತೋರಿಸುತ್ತೆ, ಸಣ್ಣ ವಿವರಣೆ ನೋಡಿ ಅದು ಪೂರ್ತಿ ಓದಬೇಕು ಎನ್ನಿಸಿದರೆ ಅಲ್ಲೆ ಲಿಂಕ್ ಇರುತ್ತದೆ. ಅದನ್ನ ಕ್ಲಿಕ್ ಮಾಡಿದ್ರಾಯ್ತು.

ಅಲ್ಕೆಮಿಸ್ಟನೂ, ಗುರಿ ಸಾಧನೆಯ ಹಾದಿಯೂ...

ಪೌಲೋ ಕೊಯ್ಲೋನ ಅಲ್ಕೆಮಿಸ್ಟ್ ಕಥೆ ಓದಿದೆ. ಸರಳವಾದ ಕಥೆ ಓದುತ್ತಿದ್ದಂತೆ
ನಮ್ಮದೇ ನೆಲದ ಹಲವು ಕಥೆಗಳನ್ನು ನೆನಪಿಸಿತು. ಡೆಸ್ಟಿನಿ ಅಥವಾ ನಿಜವಾದ ನೆಲೆಯನ್ನು
ಹುಡುಕುವವರು ದಾರಿಯಲ್ಲಿ ಬರುವ ಎಡರುಗಳಿಗೆ ಹೆದರುವದಿಲ್ಲ, ಅವರ ಆತ್ಮ ಸ್ಥೈರ್ಯ
ದೊಡ್ಡದು, ಎಂತಹ ಪರೀಕ್ಷೆಯ ಗಳಿಗೆಯಲ್ಲೂ ಅವರು ಕಂಗೆಡುವದಿಲ್ಲ. ಹುಡುಕಾಟದ ಹಾದಿಯ

ಅಲ್ಕೆಮಿಸ್ಟನೂ, ಗುರಿ ಸಾಧನೆಯ ಹಾದಿಯೂ...

ಪುಸ್ತಕದ ಲೇಖಕ/ಕವಿಯ ಹೆಸರು
ಪೌಲೋ ಕೊಯ್ಲೋ
ಪ್ರಕಾಶಕರು
ಹಾರ್ಪರ್ ಟಾರ್ಚ್

ಪೌಲೋ ಕೊಯ್ಲೋನ ಅಲ್ಕೆಮಿಸ್ಟ್ ಕಥೆ ಓದಿದೆ. ಸರಳವಾದ ಕಥೆ ಓದುತ್ತಿದ್ದಂತೆ ನಮ್ಮದೇ ನೆಲದ ಹಲವು ಕಥೆಗಳನ್ನು ನೆನಪಿಸಿತು. ಡೆಸ್ಟಿನಿ ಅಥವಾ ನಿಜವಾದ ನೆಲೆಯನ್ನು ಹುಡುಕುವವರು ದಾರಿಯಲ್ಲಿ ಬರುವ ಎಡರುಗಳಿಗೆ ಹೆದರುವದಿಲ್ಲ, ಅವರ ಆತ್ಮ ಸ್ಥೈರ್ಯ ದೊಡ್ಡದು, ಎಂತಹ ಪರೀಕ್ಷೆಯ ಗಳಿಗೆಯಲ್ಲೂ ಅವರು ಕಂಗೆಡುವದಿಲ್ಲ. ಹುಡುಕಾಟದ ಹಾದಿಯ ಶಕುನಗಳನ್ನು ಗ್ರಹಿಸುತ್ತಾರೆ. ತಮ್ಮ ಎದೆಯಾಳದ ಧ್ವನಿಯನ್ನು ಯಾವಾಗಲೂ ಕೇಳುತ್ತಾರೆ, ಅದರಂತೆ ನಡೆಯುತ್ತಾರೆ. ತಮ್ಮ ಹತ್ತಿರ ಭವಿಷ್ಯದೊಳಗೆ ಇಣುಕುವ ಯಂತ್ರವಿದ್ದರೂ ಅದರ ನೆರವನ್ನು ಪಡೆಯುವದಿಲ್ಲ ಬದಲಿಗೆ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಗುಣಗಳಿಗೆ ದೇಶ ಕಾಲಗಳ ಎಲ್ಲೆ ಇಲ್ಲ.

ಮುಸ್ಲಿಂ ಬುದ್ಧಿಜೀವಿಗಳೇ ಎಚ್ಚೆತ್ತುಕೊಳ್ಳಿ!

ಕನ್ನಡದಲ್ಲಿ ಇಸ್ಲಾಂ ಧರ್ಮ ಮತ್ತು ಇತಿಹಾಸ ಕುರಿತ ಪುಸ್ತಕಗಳು ಬಹಳ ಇಲ್ಲ. ಕುರಾನ್ ಕನ್ನಡಕ್ಕೆ ಅನುವಾದವಾಗಿದೆ. ಅದರೆ ಅದನ್ನು ಓದಲು ಅಸಾಧ್ಯವಾಗುವಷ್ಟರ ಮಟ್ಟಿಗೆ ಅದರ ಭಾಷೆ ಕನ್ನಡದ ಜಾಯಮಾನದಿಂದ ದೂರವಾಗಿದೆ. ಇನ್ನು ಮಂಗಳೂರಿನ ಶಾಂತಿ ಪ್ರಕಾಶನದವರು ಪ್ರಕಟಿಸಿರುವ ಪುಸ್ತಕಗಳು ಸುಲಭ ಮತ್ತು ಸರಳ ಕನ್ನಡದಲ್ಲಿವೆಯಾದರೂ, ಅವು ಮತ ಪ್ರಚಾರದ ದೃಷ್ಟಿಕೋನದಿಂದಲೇ ಬರೆಯಲ್ಪಟ್ಟು ಪ್ರಕಾಶಿತವಾಗುತ್ತಿರುವುದರಿಂದ ಅವುಗಳ ವಿಶ್ವಾಸಾರ್ಹತೆ ಯಾವಾಗಲೂ ಅನುಮಾನಾಸ್ಪದವೇ.

ನಾವು ಯಾಕೆ ಪ್ರೀತಿಸಬೇಕು?

ನಾವು ಯಾಕೆ ಪ್ರೀತಿಸಬೇಕು? ಅನ್ನೋ ಪ್ರಶ್ನೆನ ನನಗೆ ನಾನೆ ಕೇಳಿಕೊಂಡಾಗ, ನನ್ನ ಮನಸು ಕೊಟ್ಟ ಉತ್ತರ ಇದು...

ಪ್ರೀತಿ ಮಾಡೋಕೆ ಕಾರಣ ಬೇಕೆ
ಕಾರಣ ಹುಡುಕುತ ಕಾಲಹರಣ ಮಾಡಬೇಕೆ
ಮನಸುಗಳ ಮಧುರ ಮಿಲನ ಸಾಕಲ್ಲವೇ
ಪ್ರೀತಿಯ ತುಂತುರು ನಮಗೆ ಸದಾ ಬೇಕಲ್ಲವೇ

- Vರ ( Venkatesha ರಂಗಯ್ಯ )

ಕನಸ್ಕಾಣದ್ಕೇನ೦ತೆ

ಸುಮ್ನೆ ಹಾಗೆ......

ಮರದ್ತು೦ಬ ಎಲೆ ಇದ್ಹ೦ಗೆ
ಕೈ ಚಾಚ್ದಾಗ್ ದುಡ್ಸಿಕಿದ್ರೆ
ಏನ್ಸ೦ದಾಕಿರ್ತಿತ್ ನನ್ಜೀವ್ನ

ನಮ್ಸಕುನಿ ಅತ್ರಿದ್ದಾಳ್ದ೦ಗೆ
ಎಣ್ಸಿದ್ದೆಲ್ಲ ಆಗ್ಹೋ೦ಗಾಗಿದ್ರೆ
ಏನ್ಸ೦ದಾಕಿರ್ತಿತ್ ನನ್ಜೀವ್ನ

ಒಸ ಸಿನ್ಮಾ ಇರೋಯಿನ್ನಿದ್ಹ೦ಗೆ
ಆಕೆಯೊಬ್ಳು ನ೦ಗ್ಸಿಕಿದ್ರೆ
ಏನ್ಸ೦ದಾಕಿರ್ತಿತ್ ನನ್ಜೀವ್ನ

ಸೀಆಲ್ನಲ್ಲ್ ಉಳಿಇ೦ಡ್ದ೦ಗೆ

ಶಿರ್ಡಿಗೆ ಹೋಗಲಿಕ್ಕುಂಟಾ ? ರೈಲಿನಲ್ಲಿ ಹೋಗಿ. (೧, ಮಾರ್ಚ್, ೨೦೦೯) ರವಿವಾರ, ಸುರು ಆಗ್ತದೆ !

ಇವತ್ತು ರೈಲು ಸೇವೆ ಮಧ್ಯಾನ್ಹ ೩ ಗಂಟೆಗೆ ಸುರು ಆಗಿದೆ. ನೋಡಿ. ಓದಿ.

ಓಹ್ ! ವಿವರಗಳು ನಿಮಗೆ ಬೇಕೇನೋ. ಸರಿ, ಇಲ್ಲಿದೆ ನೋಡಿ.

** ೧. ಮುಂಬೈ ನ CST ರೈಲ್ವೆ ನಿಲ್ದಾಣದಿಂದ ಶಿರ್ಡಿಗೆ-[೧೨ ಘಂಟೆ ಪ್ರಯಾಣ]

CST ೧೦-೫೫ PM ಶಿರ್ಡಿಯನ್ನು ಮುಟ್ಟುವುದು ಮರುದಿನ, ೧೦-೩೦ AM.

** ೨. ವಾಪಸ್ ಬರಲು, ಶಿರ್ಡಿಯಿಂದ ೪-೪೦ PM, ಮುಂಬೈ ನ CST ಗೆ ಮರುದಿನ, ೪-೨೫ AM.