ಹುಲಿಯನ್ನೇ ಕೊಂದು ನಿಂತ ಮೈಸೂರಿನ ಹುಲಿ!!!
ಹುಲಿಯನ್ನೇ ಕೊಂದು ನಿಂತಿರುವ
ಮೈಸೂರಿನ ಹುಲಿ ಟಿಪ್ಪು ಸುಲ್ತಾನನಾಗಿ
ಕೃಷ್ಣರಾಜ್ !!!
ಶಾಲೆಯ ಛದ್ಮವೇಷ ಸ್ಪರ್ಧೆಗೆ ಹಾಕಿದ ವೇಷ!!!
- Read more about ಹುಲಿಯನ್ನೇ ಕೊಂದು ನಿಂತ ಮೈಸೂರಿನ ಹುಲಿ!!!
- 2 comments
- Log in or register to post comments
ಹುಲಿಯನ್ನೇ ಕೊಂದು ನಿಂತಿರುವ
ಮೈಸೂರಿನ ಹುಲಿ ಟಿಪ್ಪು ಸುಲ್ತಾನನಾಗಿ
ಕೃಷ್ಣರಾಜ್ !!!
ಶಾಲೆಯ ಛದ್ಮವೇಷ ಸ್ಪರ್ಧೆಗೆ ಹಾಕಿದ ವೇಷ!!!
ಸ್ವಪ್ನ ಒನ್ದು ಸಮಾಧಿ - ಬದುಕು ತನಗೆ ತಾನೆಎ ವಿರೊಧಿ !
ಮನಸು ಖೆಏದದಿ೦ದುರುಳಿದ ಮರದ ರೆ೦ಬೆ
ಆತ್ಮ ಅನ್ತರ್ವಾಹಿನಿಯಾಗಿ ಹರಿವ ಕ್೦ಬನಿಯ ತೊರೆ !!
ಪ್ರೇಮಿಗಳ ದಿನದಂತೆಯೇ ಸ್ವಾತಂತ್ರ್ಯ ದಿನವನ್ನು ಸಂಭ್ರವದಿಂದ ಆಚರಿಸಿದ್ದೀರಾ????
ಹುಣ್ಣಿಮೆಯ ತುಂಬು ಬೆಳದಿಂಗಳಲ್ಲಿ
ಹಾಲ್ಗಡಲಲ್ಲಿ ಮೀಯ್ವ ಮೀನಾಗಲು
ಮನೆಯಿಂದ ಹೊರಬಂದೆ ನಾನು
ಮನವ ತುಂಬಿತ್ತೊಂದು ಕಂಪು
ಏನು ತಂಪು ಈ ಕಂಪು
ತಂಪೇನೋ ತಿಂಗಳಿನದಾಗಿತ್ತು
ಕಂಪೆಲ್ಲಿಂದ ಬಂದಿತ್ತು?
ಕಣ್ಣರಳಿಸಿದೆ ಮುಂದೆ...
ಹಸಿರ ಬಳ್ಳಿಯ ಮೇಲೆ ಮೊಸರು ಚೆಲ್ಲಿದವರಾರು?
ತಾರೆಗಳೇನಾದರೂ ಬಾನಿಂದ ಇಲ್ಲಿ ಬಂದು
ಬಳ್ಳಿಯ ಮೇಲೆ ಮಿರುಗಿ ಮಿನುಗುತ್ತಿವೆಯೇನು?
ಕಸ್ತೂರಿ ಕನ್ನಡವೆ೦ದರೇನೆ೦ದು ಯಾರಿಗೆ ಗೊತ್ತು?
ಅದನು ಪದಗಳಲಿ ಹಿಡಿದಿಡಲಾಗದು ಯಾವತ್ತೂ....
ಕೆಲವರು ಪ್ರಯತ್ನಿಸಿದರು ವಿವರಿಸಲು
ವರ್ಣಿಸುವ ಪದಗಳಿಗಾಗಿ ತಡಕಾಡಿ ಸುಸ್ತಾದರು
ಯಾಕೆ ಗೊತ್ತೆ?
ಇಷ್ಟು ಹೇಳಿದರೂ ತಿಳಿಯದಿರೆ ಮತ್ತೇನು
ಕನ್ನಡ ಕನ್ನಡವೇ.....
ಅದನ್ನು ಪದಗಳಲ್ಲಿ ಬಂದಿಸಿಡುವ ಪದಗಳೇ ಇಲ್ಲ..
ಅಂದರೆ, ಅರ್ಥಾವಾಯಿತಲ್ಲ...ಕನ್ನಡವೆಂದರೇನೆಂದು?
ನಮಸ್ಕಾರ ಸ್ನೇಹಿತರೇ,
ಇವತ್ತಿನ ಪರಿಸ್ಥಿತಿಯನ್ನ ಅವಲೋಕಿಸಿದರೆ ನಮಗೆ ಕಾಣ ಸಿಗೋದು ಏನು? ಇವತ್ತಿನ ಸರಕಾರ ಆಗಲೀ ಅಥವಾ ಪ್ರತಿಪಕ್ಷಗಳ ಸ್ಥಾನದಲ್ಲಿ ಕುಳಿತಿರುವ ರಾಜಕೀಯ ಪಕ್ಷಗಳಿಗಾಗಲಿ ನಮ್ಮ ರಾಜ್ಯದ, ರಾಜ್ಯದ ಜನತೆಯ ಬಗ್ಗೆ ಯೋಚಿಸೋಕೆ ಸಮಯ ಇದೆಯಾ?
ಇನ್ನು ತೇಜಸ್ವಿಯವರ ಹ್ಯೂಮರ್ ಇದೆಯಲ್ಲಾ ಅದು ಭಾಳಾ ಕಷ್ಟವಾದ ಹ್ಯೂಮರ್. ಕರ್ವಾಲೋದಲ್ಲಿ ಅವರ ನಾಯಿ ಕಿವಿ ಬಗ್ಗೆ ಪ್ರಸ್ತಾಪ ಬರುತ್ತೆ. “ಅದು ಗರಂ ಮಸಾಲಾ ವಾಸನೆಗೆ ತನ್ನ ಸ್ವಾಭಿಮಾನವನ್ನೆಲ್ಲಾ ಕಳೆದುಕೊಂಡು ಬಾಲ ಮುದುರುಸಿಕೊಂಡು ಕಿವಿಗಳನ್ನ ಜೋಲಿಸಿಕೊಂಡು ಓಡಾಡ್ತಾ ಇತ್ತು” ಅಂತ, ಇದನ್ನ ವಿಶ್ಯುಯಲೈಸ್ ಮಾಡೋದು ಭಾಳಾ ಕಷ್ಟ. ಹೋದ ವರ್ಷ ಏನಾಯ್ತು, ಅವರ ಕೃಷ್ಣೇಗೌಡನ ಆನೆ ಕಥೆಯನ್ನ ಸಿನಿಮಾ ಮಾಡ್ಬೇಕು ಅಂತ ನಮ್ಮ ಗಾಂಧಿ ನಗರದ ನಿರ್ಮಾಪಕರಿಗೆ ಭಾಳಾ ಆವೇಶ ಬಂದು ಬಿಡ್ತು. ಅವರು ನನಗೆ ಸ್ಕ್ರಿಪ್ಟ್ ಬರೀಬೇಕು ಹಾಗೆ-ಹೀಗೆ ಅಂತ ಫೋನ್ ಮಾಡಿದ್ರು. ನಾನು ತಕ್ಷಣ ತೇಜಸ್ವಿಯವರಿಗೆ ‘ಸಾರ್ ಸ್ವಲ್ಪ ಡೇಂಜರು ಈಗ, ಕೃಷ್ಣೇಗೌಡರ ಆನೆ ಮೇಲೆ ಗಾಂಧಿನಗರದವರ ಕಣ್ಣು ಬಿದ್ದಿದೆ, ಆನೆ ಮೇಲೆ ಮಲ್ಲಿಕಾ ಶೆರಾವತ್ತನ್ನ ಕೂರಿಸಿ ಹಾಡೂ-ಗೀಡೂ ಬಂದ್ರೂ ಬರಬಹುದು ನೀವು ಸ್ವಲ್ಪ ಕೇರ್ ಫುಲ್ಲಾಗಿರಿ’ ಅಂದೆ, ಅದಕ್ಕವರು ‘ಹೌದು ಮಾರಾಯ ನಿಜ ನೀನು ಹೇಳೋದು ಅಂದ್ರು.’
ಆ ಸಂದರ್ಭದಲ್ಲಿ ನಾನು ಅವರಿಗೆ ಹೇಳ್ದೆ “ ಸಾರ್ ನಿಮ್ಮ ಹ್ಯೂಮರ್ ಭಾಳಾ ವಿಶಿಷ್ಟವಾದದ್ದು, ಉದಾಹರಣೆಗೆ ‘ಮಂದಣ್ಣ ಒಂದೇ ರಾತ್ರೀಲಿ ಕಿರೀಟ ಬಿದ್ದು ಹೋದ ರಾಜನಂತೆ ನಡೆದು ಹೋದನು’ ಅಂತ ಇರುತ್ತೆ ಇದನ್ನ ವಿಶುಯಲೈಸ್ ಮಾಡೋಕೆ ಏನ್ಮಾಡ್ತೀರಿ? ಅದು ಲಿಟರರಿ ಹ್ಯೂಮರ್ರು. ಕಾನೂರು ಹೆಗ್ಗಡಿತೀಲಿ ಬರೋ ಹ್ಯೂಮರ್ ಸಹ ಇದೇ ತರವಾದದ್ದು. ಅದು ಪಾಪ ಪಾಂಡು, ಸಿಲ್ಲಿ ಲಲ್ಲೀಲಿ ಬರೋ ಹ್ಯೂಮರ್ ತರದ್ದಲ್ಲ, ನೀವು ಅಂತವರ ಕೈಗೆ ಕೊಟ್ರೆ ಕಷ್ಟ’ ಅಂತ. ಅದು ತೇಜಸ್ವಿಯವರಿಗೂ ಗೊತ್ತಿತ್ತು ಅನ್ಸುತ್ತೆ
“ಹೌದಪ್ಪ ಅದು ಅವರಿಗೂ ಗೊತ್ತಾಗಿ ಬಿಟ್ ಬಿಡ್ತಾರೆ ಬಿಡು ಕಾಳಜಿ ಮಾಡ್ಬೇಡ’ ಅಂದ್ರು, ಹಾಗೇ ಆಯ್ತು, ಕೃಷ್ಣೇಗೌಡನ ಆನೇನೂ ಬಚಾವಾಯ್ತು, ಮಲ್ಲಿಕಾ ಶರಾವತ್ತೂ ಬಾಚಾವಾದ್ಲು.
ತಾತ್ಸಾರ ->
ಕರಗದ ಹಸಿ ಬೆಣ್ಣೆಯಂತೆ
ಈ ಪ್ರೀತಿ, ಅದಕೆ ಅಂತೆ,
ಜಿಡ್ಡಿದ್ದರೂ ಅಂಟುವುದಿಲ್ಲ ಕ್ಯೆಗೆ,
ಬಿಸಿಯಿದ್ದರೂ ನಿಲ್ಲದಿರುವುದು ಹೇಗೆ,
ಚಳಿಯಿದ್ದರೂ ಕರಗುವುದಂತೆ ಹಾಗೆ,
ಆದರೂ ಪ್ರೀತಿಯೆಂಬ ಬಾಣಲಗೆ,
ಹಾಕಿದರೆ, ಉರಿಬೆಂಕಿಗೆ ಕಾಣದಾಗುವುದು,
ಹಾಗೆಂದರೆ ಹೋಗುವುದೆಲ್ಲಿಗೆ ?
ತಾತ್ಸಾರದ ಮಡಿಲಿಗೆ.
ಅಲೆಮಾರಿ ->
ಅಲೆಮಾರಿಯಂತೆ ನಾನು
"ಬರ್ರೀ ರಾ೦ಭಟ್ರ, ಸೀಸನ್ ಜೋರದ ಏನು?"
ಕಟ್ಟೆ ಮೇಲೆ ಕುಳಿತಿದ್ದ ಗೊವಿ೦ದರಾಯರು ತಮ್ಮ ಪಕ್ಕಕ್ಕೆ ಬ೦ದು ಕುಳಿತುಕೊಳ್ಳುವ೦ತೆ ಸನ್ನೆ ಮಾಡಿದರು. ಮುಖದ ಮೇಲಿನ ಬೆವರನ್ನು ಪ೦ಜೆಯಿ೦ದ ವರೆಸಿಕೊಳ್ಳುತ್ತ, ಎ೦ದಿನ ಮ೦ದಹಾಸವೆತ್ತ ಮೊಗದಿ ಸನ್ನೆಯಲ್ಲಿಯೇ ಪ್ರತಿವ೦ದಿಸುತ್ತ ತಮ್ಮ ಕೈಯಲ್ಲಿದ್ದ ಚೀಲವನ್ನು ಬದಿಗಿಟ್ಟು ರಾ೦ಭಟ್ರು ಕುಳಿತರು.
* ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು
-ಮೋಕ್ಷಗುಂಡಂ ವಿಶ್ವೇಶ್ವರಯ್ಯ
* ಅಭಾವದಿಂದ ವಸ್ತುಗಳ ಮಹತ್ವವು ಗೊತ್ತಾಗುತ್ತದೆ
-ಡಾ. ಕೆ. ಶಿವರಾಮ ಕಾರಂತ
* ಸ್ವಭಾಷೆಯ ಮೇಲೆ ಅಭಿಮಾನಿಯಾಗಿರಲಾರದವನು ಸ್ವದೇಶದಲ್ಲಿದ್ದೂ ವಿದೇಶಿಯನಿದ್ದಂತೆ
-ಆಲೂರು ವೆಂಕಟರಾಯರು
* ಪುಷ್ಪದ ಪರಿಮಳವು ಪುಷ್ಪಕ್ಕೆಂದಿಗೂ ಗೋಚರಿಸದು