ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಿಂದೂ (ಇಂಡಿಯಾ) ವಿರೋಧಿ ಪಕ್ಷ

ಇದರಲ್ಲಿ ಮುಚ್ಚುಮರೆ ಇಲ್ಲ. ಜನತೆಯ ಪಕ್ಷ, ಬಡವರ ಪಕ್ಷ,ಭಾರತೀಯ ಜನತೆಯ ಪಕ್ಷ ಇತ್ಯಾದಿ ಎಲ್ಲಾ ಪಕ್ಷಗಳನ್ನು ನೋಡಿದ್ದೀರಿ. ಹೇಳುವುದು ಒಂದು, ಮಾಡುವುದು ಇನ್ನೊಂದು.. ನಮ್ಮದು ಅಕ್ಷರಶಃ ಹಿಂದೂ (ಇಂಡಿಯ) ವಿರೋಧಿ ಪಕ್ಷ.ಅಥವಾ HIV ಪಕ್ಷ. HIV ಯಂತೆ ದೇಶಾದ್ಯಂತ ಬೇಗನೆ ಹರಡುವುದು ಎಂಬ ಗ್ಯಾರಂಟಿ ನಮಗೆ ಇದೆ.

ನಮ್ಮ ರಾಮಣ್ಣ ಮಾಸ್ತರ್ ‘ಬಂಗಾರದ ಮನುಷ್ಯ’.

" BUTTERFLIES DON'T KNOW THE COLOUR OF THEIR WINGS.
BUT HUMAN EYES KNOW HOW NICE IT IS.
LIKE WISE DR.RAMANNA DOESN'T KNOW HOW GOOD HE IS;
BUT WE- SAMPADIGA'S KNOW HOW SPECIAL HE IS..!"
ನಮ್ಮ ಮಾಸ್ತರ್ ರಾಮಣ್ಣ ಇಂದು ‘ಕನ್ನಡಪ್ರಭ ವರ್ಷದ ವ್ಯಕ್ತಿ- ೨೦೦೮.’
ನನ್ನ ಜೀವಮಾನದಲ್ಲಿ ಯೋಗ್ಯರಿಗೆ ಪುರಸ್ಕಾರ ಸಲ್ಲುವುದನ್ನು ಇನ್ನೆಂದಿಗೂ ನೋಡಲಾರೆ ಎಂದು ಕೊಂಡಿದ್ದೆ. ಆದರೆ ಆ ಅನಿಸಿಕೆ ಇಂದು ಸುಳ್ಳಾಯಿತು. ನಂಬಿಕೆ ಸುಳ್ಳಾದಾಗಲೂ ಖುಷಿ ಪಡಬಹುದಾದ ಸುವರ್ಣ ಘಳಿಗೆಗಳು ನನ್ನಂತಹ ಅದೆಷ್ಟು ಜನರ ಜೀವನದಲ್ಲಿ ಬರಬಹುದು? ಪ್ರಶಸ್ತಿಗಳೆಲ್ಲ ಮೌಲ್ಯ ಕಳೆದುಕೊಳ್ಳುತ್ತಿರುವ ಕಾಲವಿದು. ಪ್ರಶಸ್ತಿ ಘೋಷಿಸುವವರು ಯೋಗ್ಯರನ್ನು ಗುರುತಿಸಿ, ನೀಡುವುದು ಭಗೀರಥ ಪ್ರಯತ್ನಕ್ಕಿಂತ ಒಂದು ಗುಂಜಿ ಹೆಚ್ಚೇ ಶ್ರಮದಾಯಕ. ಕನ್ನಡಪ್ರಭ ಹಾಗು ಬಿ.ಡಿ.ಗೋಯೆಂಕಾ ಪ್ರತಿಷ್ಠಾನ ಈ ನಿಟ್ಟಿನಲ್ಲಿ ಅಪ್ಪಟ ಚಿನ್ನವನ್ನು ಶೋಧಿಸಿದೆ. ಒಂದರ್ಥದಲ್ಲಿ ಈ ಪ್ರಶಸ್ತಿಗೆ ರಾಮಣ್ಣ ಮೌಲ್ಯ ತಂದಿದ್ದಾರೆ.

ಬೇಡ ನನಗೆ ಕಾಮ

"ಬೇಡ ನನಗೆ ಕಾಮ
ನನಗಿದೆ ನಿನ್ನ ಮೇಲೆ ಪ್ರೇಮ"

"ಜಾಗ ಕೊಡು ನಿನ್ನ ಹೃದಯದಲ್ಲಿ
ಬದ್ರವಾಗಿಡು ಮನದ ಮಂದಿರದಲ್ಲಿ "

"ಏಕಾಂತದಲ್ಲಿ ನನ್ನ ಅಪ್ಪಿ
ಕೊಡಬೇಕು ಮಧುರ ಪಪ್ಪಿ"

"ನಿನ್ನ ಮೇಲೆ ಇದೆ ನನಗೆ ಮಮತೆ
ಅಂಧಕಾರದ ನನ್ನ ಬಾಳಿನ ಹಣತೆ"

"ಓ ನನ್ನ ಅತ್ಮಿಯಾ ಪ್ರೀತಿ
ಆದಷ್ಟು ಬೇಗ ಬಾ ಹತ್ರ ......................"

ವಿಪರ್ಯಾಸ

’ಹಕ್ಕಿಯ ನೆಲೆ ನಾಶ’ ಎಂದು ಬೊಬ್ಬೆ ಹೊಡೆದ ಪರಿಸರ-ಪ್ರೇಮಿಯ ಮೆಚ್ಚಿ ಅವನ ಮನೆಗೆ ಹೋದೆನು...
ಬಾಗಿಲ ತೆಗೆದವನೆ ಕೆಳಗೆ ನೋಡಿ,
’ಒಳಗೆ ಕೂತುಕೋ...ಹಾಳು ಇರುವೆಗಳು...ಗೂಡು ಒಡೆದು ಬರುವೆ"!!!

~~~ * ~~~

’ನಗರ ಸ್ವಚ್ಛಗೊಳಿಸಿ’ ಕಾರ್ಯಕ್ರಮದ ರೂವಾರಿ ಗೆಳೆಯನ ಜೊತೆಗೆ ಹೊಸದಾಗಿ ಹಾಕಿದ ಕಾಂಕ್ರೀಟ್ ರಸ್ತೆಯ ಮೇಲೆ ಹರಟೆ ಹೊಡೆಯುತ್ತ ನಡೆದೆನು...

ದೇವರು ಅವರಿವರು ಕ೦ಡ೦ತೆ.

ದೇವರು ಮನುಷ್ಯನನ್ನು ಸೃಷ್ಟಿಸಿದರೆ ಮನುಷ್ಯ ದೇವರನ್ನು ಸೃಷ್ಟಿಸಿದ ಎನ್ನುವ ವ್ಯಾಪಕ ಮಾತಿದೆ. ದೇವರು ಮನುಕುಲವನ್ನು ಯಾವತ್ತಿಗೂ ಕಾಡಿಸಿದ೦ಥ ಜಿಜ್ಞಾಸೆ. ಛೆ! ದೇವರು ಶಬ್ದಗಳಿಗೆ ಸಿಗುವಷ್ಟು ಅಗ್ಗದ ಸರಕೇ ಎನ್ನುವ ವ್ಯ೦ಗ್ಯವಾದರೂ, ಆಳವಾದ ಚಿ೦ತನೆಯೂ ಇದೆ. ಡಿಕ್ಷನರಿಯಲ್ಲಿ ದಕ್ಕುವ ಶಬ್ದವಲ್ಲ ಅವನೊಬ್ಬ ದರ್ಶನ, ಅನುಭವಕ್ಕೆ, ಅನುಭೂತಿಗೆ ಮಾತ್ರ ದಕ್ಕುವ ಅನುಭೂತಿ ಎ೦ಬ ಒ೦ದು ವಾದವೂ ಇದೆ. ದೇವರ ಬಗ್ಗೆ ಜಗತ್ತಿನ ಅನೇಕ ಚಿ೦ತಕರು, ಜ್ಞಾನಿಗಳು, ದಾರ್ಶನಿಕರು, ಸಾಹಿತಿಗಳು ಏನು ಹೇಳಿರುವರೋ... ಒ೦ದು ಪುಟ್ಟ ಅವಲೋಕನ.
** ದೇವರು ಇದ್ದಾನೆ೦ದು ತರ್ಕದಿ೦ದ, ನ್ಯಾಯದಿ೦ದ ಸಿದ್ಧಪಡಿಸುವುದು ಸಾಧ್ಯವಿಲ್ಲ. ಹಾಗೆ ಸಿದ್ಧಪಡಿಸುವ ಅಗತ್ಯವೂ ಇಲ್ಲ. ಚಿ೦ತನಗೆ, ತರ್ಕಕ್ಕೆ ಒಳಗಾಗುವ ತತ್ವವಲ್ಲ ಅದು. ಭಾವವೇದ್ಯ ಅಷ್ಟೆ. ಶ್ರದ್ಧೆಯಿ೦ದ ದೇವರ ಇರವನ್ನು ಅರಿತುಕೊಳ್ಳುವೆವು. ಮನಸ್ಸಿನ ಸಾಮರ್ಥ್ಯಕ್ಕೆ ಮಿತಿಯಿದೆ. ಚಿ೦ತನಕ್ಕೆ ಕಠಿಣವಾದ ಕಟ್ಟುಪಾಡು ಇದೆ. ದೇವರನ್ನು ಇದರೊಳಗೆ ಕೂಡಿಹಾಕುವುದಾಗದು. ತರ್ಕವನ್ನು ಮೀರಿ ಶ್ರದ್ಧೆ ಮಾಡಬೇಕು. ಆಗ ದೇವರನ್ನು ಕಾಣಬಲ್ಲೆವು. ಶ್ರದ್ಧೆಯಿ೦ದರೆ ಬರಿಯ ನ೦ಬಿಕೆಯಲ್ಲ. ಕುರುಡುಕುರುಡಾದ ಉತ್ಸಾಹವಲ್ಲ. ಹೊರಗಿನ ಯಾವುದೇ ವಿವರದಿ೦ದ ಹೊರಟದ್ದಲ್ಲ. ಒಳಗಿನಿ೦ದ ಉಕ್ಕಿ ಬರುವ ಚೇತನ ಅದು, ಗಾಢವಾದ ಅನುಭವ.
---ಗಾ೦ಧೀಜಿ

"ಅಮ್ಮಾವ್ರ ಗಂಡ"

"ರಂಗತಂತ್ರ" ತಂಡ ಪ್ರದರ್ಶಿಸುತ್ತಿರುವ ಟಿ.ಪಿ.ಕೈಲಾಸಂರವರ..."ಅಮ್ಮಾವ್ರ ಗಂಡ" ಪ್ರಖ್ಯಾತ ಹಾಸ್ಯ ನಾಟಕ :)

ದಿನಾಂಕ  : 6ನೇ ಜನವರಿ 2009, ಮಂಗಳವಾರ

ಸ್ಥಳ      : ರಂಗ ಶಂಕರ, ಜೆ.ಪಿ.ನಗರ, ಬೆಂಗಳೂರು 

ಸಮಯ  : ಸಂಜೆ 7:30ಕ್ಕೆ

ಅವಧಿ    : 90 ನಿಮಿಷ

ಸಂಪದದ ಸ್ನೇಹಿತರೆಲ್ಲರಿಗೂ ಆಹ್ವಾನ :)

ಧನ್ಯವಾದಗಳು

-ಸವಿತ

ತವಕ

ತವಕ

ನಿನ್ನೊಡನೆ ಮಾತನಾಡುವ ಆಸೆ,
ನಿನ್ನ ನೋಡುವ ಕಾತರ, ನಿನ್ನೋಡಗುಡುವಾಸೇ.
ಆದರು ನನ್ನ ಮೇಲೆ ಅಪಾರ ನಂಬಿಕೆ
ಸದ್ಯದ ನನ್ನ ಬೆಳವಣಿಗೆಯ ಘಟ್ಟ,
ಆತಂಕವಿಲ್ಲದ ಸುಮದುರ ಜೀವನ,
ಇವೆರೆಡರ ಅನ್ಥರ್ಗತದ ಉದಯ
ನನ್ನನು ನಿನ್ನಲ್ಲಿಗೆ ಸೇರಿಸುತ್ತದೆ - ಆನಂದ ನಂದನ

ಕಣ್ಣಿನ ಕದ್ದಾಲಿಕೆಗಳು

ಮಿಂಚಿನ ಕಣ್ಣಿನ ಗುಣದ ಬಣ್ಣಗಳು
ಕಾಮನಬಿಲ್ಲಿನ ಬಣ್ಣಗಳನೆ ಮೀರಿದೆ.
ಕಡೆದ ಬೆಣ್ಣೆಯಂಥ ಮನಸ್ಸು
ಚಿಮ್ಮುವ ಚಿಲುಮೆಯಂತೆ ಚಂಗನೆ ಜಿಗಿಯುವ ಜಿಂಕೆ ನನ್ನ ಗೆಳತಿ - ಆನಂದ ನಂದನ

ಮಾಯಾಮೃಗ

ಬಂಗಾರದ ಜಿಂಕೆಯೆಂದು ಜತೆಗೂಡಿ ಸಂಚರಿಸಿದರೆ.
ಅನುಭವ ಅಮರ, ಚಿಂತೆ ಇಲ್ಲದ ಸಂಜೆಯ ಮಳೆ,
ಸಂತೈಸುವ ಸಮಯ, ಪಡೆದ ಆನಂದ ಅಜರಾಮರ.
ದಿನಕಳೆದಂತೆ ತನ್ನ ಮನಬಣ್ಣವ ತೋರಿತು.
ಮಾಯಾಮೃಗದ ಬೆನ್ನೆರಿದೆನಲ್ಲ ಎಂದು
ಸಹಿಸದೆ ಮೌನಕ್ಕೆ ಶರಣಾದೆನು - ಆನಂದ ನಂದನ