ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲ್ಯಾಂಗ್ವೇಜಸ್ ಆಂಡ್ ಸ್ಕ್ರಿಪ್ಟ್ಸ್

ನಾರ್ಮಲಿ ದೇರ್ ಈಸ್ ಎನ್ ಅಸೊಸಿಯೇಶನ್ ಬಿಟ್ವೀನ್ ಲ್ಯಾಂಗ್ವೇಜಸ್ ಆಂಡ್ ಸ್ಕ್ರಿಪ್ಟ್ಸ್ . ಇಂಗ್ಲೀಶ್ ಇಸ್ ರಿಟನ್ ಇನ್ ರೋಮನ್ ಸ್ಕ್ರಿಪ್ಟ್ , ಸಂಸ್ಕ್ರತ್, ಹಿಂದಿ , ಮರಾಠಿ ಆರ್ ರಿಟನ್ ಇನ್ ದೇವನಾಗರಿ ಸ್ಕ್ರಿಪ್ಟ್ . ಧಿಸ್ ಇಸ್ ನಾಟ್ ಆಲ್ವೇಸ್ ದ ಕೇಸ್ . ಸಮ್-ಟೈಮ್ಸ್ ವಿ ಮೇಕ್ ಎಕ್ಸೆಪ್ಶನ್ಸ್ ಫಾರ್ ಅವರ್ ಕನ್ವೀನಿಯನ್ಸ್ .

ಕನಸಿನ ಕನಸು

ಸಿಗದ ಸುಖದ ಕನಸು,
ಸಿಕ್ಕ ಮೇಲೆ ಹೊಸೆಯುವ,
ಸುಖಸಿಂಚಿತ ಕನಸುಗಳಿಗಿಂತ,
ಸೊಗಸು.

ಬೆಚ್ಚಗೆ ಮನದಲ್ಲಿ ಹುದುಗಿರು,
ಆಕಾರವ ಪಡೆಯದಿರು,
ಎಂದೂ ನನಸಾಗದೆ,
ನನ್ನಲ್ಲೇ ಇರು ನನ್ನ,
ಕನಸು.

ಮಾತೆಂಬ ಜ್ಯೋತಿರ್ಲಿಂಗ

ಮಾತು- ಭಾಷೆಯೊಂದನ್ನು ಆಡುವ ಸ್ವರೂಪ. ನಾವುಕನ್ನಡಿಗರು, ಅವರು ತಮಿಳರು, ನೀವು ತುಳುವರು ಎಂದು ಹೇಳುವಾಗೆಲ್ಲ ಭಾಷೆಯನ್ನೇ ಅವರವರ  ಪರ್ಯಾಯವಾಗಿ ಬಳಸುತ್ತೇವೆ. ಭಾಷೆಯ ಮೂಲಕ ಜನರನ್ನು ಗುರ್ತಿಸುವುದು ಜಾತಿಯ ಮೂಲಕ ಗುರ್ತಿಸುವುದಕ್ಕಿಂತಲೂ ಒಳ್ಳೆಯದೇ ತಾನೆ? ‘ಭಾಷ್' ಎಂಬ ಸಂಸ್ಕೃತದ ಧಾತುವಿಗೆ ಹೇಳು, ತಿಳಿಸು ಎಂಬ ಅರ್ಥ ಇರುವುದಾದರೂ, ‘ಸೊಲ್' ಎಂಬ ಕನ್ನಡದ ರೂಪಕ್ಕಿರುವ ಅರ್ಥವೂ ಇದೇ ಬಗೆಯದು. ಅಂದರೆ ಒಂದು ಹೇಳಿಕೆಯನ್ನು ಕೊಡುವುದಕ್ಕೆ ಬಳಸುವ ಮಾಧ್ಯಮವನ್ನು ಭಾಷೆ ಎಂದು ಕರೆಯುವುದಾದಲ್ಲಿ ಆ ಮಾಧ್ಯಮವು ಬಳಸುವ ಶಬ್ದರೂಪಗಳನ್ನು ‘ಮಾತು' ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ನಮಗರ್ಥವಾಗದ ಪ್ರಾಣಿಗಳ ಕೂಗುಗಳು ಅವು ಬಳಸುವ ಭಾಷೆಯ ಮಾತುಗಳೇ ತಾನೆ? ಕಾಗೆಯ ಕೂಗನ್ನು, ಗುಬ್ಬಿಯ ದನಿಯನ್ನು ಗಮನವಿಟ್ಟು ಕೇಳಿದರೆ ಅವುಗಳ ಕೂಗಿನ ಸ್ತರ ಸಂದರ್ಭಕ್ಕೆ ತಕ್ಕಂತೆ ಬದಲಾಗುವುದನ್ನು ಗುರ್ತಿಸಬಹುದು. ಮಾತು ಜ್ಯೋತಿರ್ಲಿಂಗ ಎಂಬ ಸಾಲಿನ ಅರ್ಥ ಈಗ ಎಟುಕಲಿಕ್ಕೆ ಸಾಧ್ಯವಾದೀತು. ಆದರೆ ಭಾಷೆ ಅನ್ನುವುದು ಪ್ರಮಾಣಮಾಡು ಎನ್ನುವ ಅರ್ಥವನ್ನೂ ತನ್ನೊಟ್ಟಿಗೇ ಇಟ್ಟುಕೊಂಡಿರುವುದರಿಂದ ಯಾವತ್ತೂ ಆಡುವುದನ್ನು ಮನಸ್ಸಾಕ್ಷಿಪೂರ್ವಕವಾಗಿ ಸ್ಪಷ್ಟವಾಗಿ ಮತ್ತು ಪ್ರಾಮಾಣಿಕವಾಗಿಯೇ ಆಡಬೇಕು ಎಂದಾಯಿತು. ಆದರೆ ಇವತ್ತು ಶಾಸ್ತ್ರೀಯ ಭಾಷೆಯ ವಿಷಯದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ನೋಡಿದರೆ ‘ಭಾಷೆ'ಎನ್ನುವುದರ ಹಿಂದೆ ಮನಸ್ಸಾಕ್ಷಿ ಇರಲೇಬೇಕು ಎನ್ನುವುದಕ್ಕೂ ಪುರಾವೆ ದೊರಕುತ್ತಿದೆ.

ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

ಕನಸನು ಕಾಣಲು ಇಲ್ಲವು ವಯಸು!
ಪುಟ್ಟನಿಗೂ ಇದೆ ಮಿಠಾಯಿಯ ಕನಸು!!
ತಾತನಿಗೂ ಇದೆ ಬದರಿಯ ಕನಸು!!!
ಮನದಲಿ ಕಾಣಿರಿ ಎಲ್ಲರೂ ಕನಸು...
ಕನಸನು ಮಾಡಿರಿ ಬೇಗನೆ ನನಸು...
ಕನಸದು ನನಸಾಗಲು ಬಲು ಸೊಗಸು!
ಕಾಣಿರಿ ಎಲ್ಲರೂ ಚೆಂದದ ಕನಸು... :)

--ಶ್ರೀ

ನಿನಗೋಸ್ಕರ ಸಾಯೋನು, ನಿನಗೋಸ್ಕರ ಬದುಕ್ತಿದೀನಿ…

ಪಾಪಿ ಏನಾದ್ರು ಅನ್ಕೊಂಡಾಗ ಏನೂ ಆಗಲ್ಲ, ಯಾವಾಗ ಏನಾಗಬಾರದು ಅನ್ಕೊತಾನೋ ಅವಾಗ ವಿಧಿ ಉಲ್ಟಾ ಹೊಡಿಯುತ್ತೆ… ಹಂಗೆ ಆಗಿದೆ ನನ್ನ ಪರಿಸ್ಥಿತಿ ಈಗ…ನಿನ್ನ ನೆನಪು ನನ್ನ ಕಿತ್ತು ತಿಂತಾ ಇದ್ದಾಗ ಈ ಜೀವನ, ಜನ್ಮ ಬೇಡ ಅನಿಸಿಬಿಟ್ಟಿತ್ತು… ಆಗ ನಾನೇ ಈ ಲೋಕ ಬಿಟ್ಟು ಹೋಗೋ ಮನಸು ಮಾಡಿ ಎರಡು ಸಲ ಪ್ರಯತ್ನ ಪಟ್ಟಿದ್ದೆ… ಆದ್ರೆ ಆಗ ನನ್ನ ಗ್ರಹಚಾರಕ್ಕೆ ಅದೂ

ನಾನು ಏನೂ ಹೇಳಲಾರೆ..

ಬರೆಯಲು ಪುಟ ತೆರೆದು ಬ್ಲ್ಯಾಂಕ್ ಇಟ್ಟು ಯೋಚಿಸಿದ್ದು ಹೆಚ್ಚು ಕಡಿಮೆ ಒಂದು ಗಂಟೆ. ಮುಂಬೈ ದಾಳಿ: ಪ್ರಭುತ್ವಕ್ಕೆ ಕೊನೆಯ ಎಚ್ಚರಿಕೆ ಲೇಖನಕ್ಕೊಂದು ಪ್ರತಿಕ್ರಿಯಿಸಬೇಕು, ಆದರೆ ಹೇಗೆ? ಪ್ರತಿಕ್ರಿಯಿಸದ್ದಿದರೆ ದೊಡ್ಡ ಹಡಗೇನು ಮುಳುಗುವುದಿಲ್ಲ. ಇಂಥ ಸಾವಿರಾರು ವಿಷಯಗಳಿಗೆ ತುಟಿ ಬಿಚ್ಚದ ದೊಡ್ಡ ಸಮುದಾಯವೇ ಇದೆ. ಮಾತಾಡುವವರು 'ನಾವು' ಬೆರಳೆಣಿಕೆಯಷ್ಟು.

ಹೇಳಿ ನಿಮ್ಮಲ್ಲಾರಿಗಾದರೂ ಇದ್ದರೆ ಪತ್ರ ಓದುವಾಸೆ

ಅಂದಿದ್ದಿದ್ದರೂ ಊರಿಗೆಲ್ಲ ಫೋನು ಒಂದೇ ಒಂದು
ಕರೆ ಮಾಡಿ ವಿಚಾರಿಸುತ್ತಿದ್ದರು ಹೇಗಿರುವೆ ಎಂದು

ಫೋನು ಮಾಡಲಾಗದಿದ್ದಲ್ಲಿ ಬರೆದು ಉದ್ದುದ್ದ ಪತ್ರ
ಸದಾ ಸಂಪರ್ಕದಲ್ಲಿ ಇರುತ್ತಿದ್ದರೆಲ್ಲ ತಮ್ಮವರ ಹತ್ರ

ಆಗೆಲ್ಲರ ಮನದಲ್ಲಿ ತುಂಬಿತ್ತು ಪರರ ಬಗ್ಗೆ ಕಾಳಜಿ
ಮಾಡಿದ್ದೇ ಇಲ್ಲ ಯಾರೂ ಬಡತನದೊಂದಿಗೆ ರಾಜಿ

ಮತ್ತೆ ಬಂತು ಮನೆ ಮನೆಯಲ್ಲೊಂದೊಂದು ಫೋನು

ಎಲ್ಲಿಗೆ ಬೇಕಾದರೂ ನೀನು ಹೋಗಬಹುದು!

ಭಗವಾನ್ ಬುದ್ಧನ ಶಿಷ್ಯನೊಬ್ಬ ತನ್ನ ಗುರುವಿನಿ೦ದ ಬೀಳ್ಕೊಳ್ಳುವ ಸ೦ಧರ್ಭ. ಶಿಷ್ಯನ ಹೆಸರು ಪೂರ್ಣಕಾಶ್ಯಪ. 'ನಾನೀಗ ಎಲ್ಲಿಗೆ ಹೋಗಬೇಕು?' ನಿಮ್ಮ ಸ೦ದೇಶ ಮುಟ್ಟಿಸಲು ನಾನು ಯಾವ ಕಡೆ ಹೋಗಬೇಕು?' ಬುದ್ಧನನ್ನು ಕೇಳಿದ.
'ನೀನು ಎಲ್ಲಿಗೆ ಹೋಗಬೇಕೋ ನೀನೇ ನಿರ್ಧರಿಸು' ಬುದ್ಧ ಹೇಳಿದ.