ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೌಕರಿ ಬೇಟೆ ?

ಎಲ್ಲ ಸಂಪದಿಗರಿಗೂ ವಂದನೆಗಳು.

ಈ ಕಾರ್ಯಕ್ರಮದ ಅಡಿ ಬರಹದಲ್ಲಿ ಹೀಗೊಂದು ನೌಕರಿ ಬೇಟೆ ಮಾಡಿದರೆ, ಸಂಪದಿಗರಿಗಷ್ಟೆ ಅಲ್ಲದೆ ಅವರ ಸಹೋದ್ಯೋಗಿಗಳು, ಬಂಧು, ಮಿತ್ರರು ಎಲ್ಲರಿಗೂ ಇದರಿಂದ ಅನುಕೂಲವಾಗಬಹುದು.

ನೌಕರಿ ಬೇಟೆ ?

ಎಲ್ಲ ಸಂಪದಿಗರಿಗೂ ವಂದನೆಗಳು.

ಈ ಕಾರ್ಯಕ್ರಮದ ಅಡಿ ಬರಹದಲ್ಲಿ ಹೀಗೊಂದು ನೌಕರಿ ಬೇಟೆ ಮಾಡಿದರೆ, ಸಂಪದಿಗರಿಗಷ್ಟೆ ಅಲ್ಲದೆ ಅವರ ಸಹೋದ್ಯೋಗಿಗಳು, ಬಂಧು, ಮಿತ್ರರು ಎಲ್ಲರಿಗೂ ಇದರಿಂದ ಅನುಕೂಲವಾಗಬಹುದು.

ತಾಳ್ಮೆ ಮತ್ತು ಬಲಹೀನತೆ

ಅತೀ ತಾಳ್ಮೆ ಬಲಹೀನತೆ ಅಂತಾರೆ.ನಮ್ಮಲ್ಲಿ ಕೆಲವರಿಗೆ ಈ ರೀತಿಯ ಮನೋರೋಗ(?) ಇರುತ್ತೆ.ನಮ್ಮನ್ನ ನಮ್ಮೆದುರೆಗೆ ಬೈದರೂ ನಾವೇನೂ ಹೇಳದೆ (ಯಾಕೆ ಬೈತೀರಾ?,ಅಂತ ಕೇಳ್ತಾರೆ ಆದ್ರೆ ಎದುರಿಸಿ ಮಾತಾಡಲ್ಲ)ಸುಮ್ಮನೆ ನಿಂತಿರ್ತೀವಿ.ಅವರು ಬೈದಾದ ಮೇಲೆ, "ಹೋಗ್ಲಿ ಬಿಡು ಪಾಪ , ಏನೋ ಟೆನ್ಶನ್ ಇತ್ತು ಅನ್ಸುತ್ತೆ, ಇವತ್ತಲ್ಲ ನಾಳೆ ನಿಜ ಅವರಿಗೆ ಗೊತ್ತಾಗತ್ತೆ ಅವಾಗ ಅವರೇ ಪಶ್ಚಾತ್ತಾ

ಚುಮುಚುಮು ಚಳಿಯ ಜತೆ ಕ್ರಿಸ್ ಮಸ್ ಸಂಭ್ರಮ

ಡಿಸೆಂಬರ್ ತಿಂಗಳು ಬಂತೆಂದರೆ ಚಳಿ ಹೆಚ್ಚುತ್ತಿರುತ್ತದೆ. ಮಕ್ಕಳಿಗೆ ಶಾಲೆಗೆ ಹೋಗಲು ಇಷ್ಟವಿಲ್ಲ. ಬದಲಾಗಿ ಕ್ರಿಸ್ ಮಸ್ ತಯಾರಿ ನಡೆಸಲು ಎಲ್ಲಿಲ್ಲದ ಆಸಕ್ತಿ. ಉದ್ಯೋಗಿಗಳಂತೂ ಶಾಪಿಂಗ್ ಗಾಗಿ ಒಂದು ವಾರ ರಜೆ ಪಡೆಯುತ್ತಾರೆ. ವಿದೇಶದಲ್ಲಿದ್ದ ಸ್ನೇಹಿತರೆಲ್ಲಾ ಕ್ರಿಸ್ ಮಸ್ ಆಚರಣೆಗಾಗಿ ಹುಟ್ಟೂರಿಗೆ ಆಗಮಿಸುತ್ತಾರೆ.

ಕ್ರೈಸ್ತರಿಗೆ ಕ್ರಿಸ್ ಮಸ್ ಅಂದರೆ ಯೇಸುವಿನ ಜನನದ ಸಂಭ್ರಮವನ್ನು ತಮ್ಮ ಹುಟ್ಟೂರಿನಲ್ಲೇ ಆಚರಿಸುವ ತವಕ.
೨೦೪೧ ವರ್ಷಗಳ ಹಿಂದೆ ಜೆರುಸಲೇಮಿನ ಬೆತ್ಲೆಹೆಮ್ ಎಂಬ ಶಹರದ ಗೋದಲಿಯೊಂದರಲ್ಲಿ ಮೇರಿ ಹಾಗೂ ಸಂತ ಜೋಸೆಫ್ ಅವರ ಮಗುವಾಗಿ ಡಿ. ೨೫ ರಂದು ಯೇಸುವಿನ ಜನನವಾಯಿತು. ಅಂದು ದೇವದೂತರು, ದನಕಾಯುವವರು ಅಷ್ಟೇ ಅಲ್ಲ, ಎಲ್ಲ ಜೀವಿಗಳು ಸಂಭ್ರಮಪಟ್ಟವು. ಮುರು ಮಂದಿ ರಾಜರುಗಳು ತಮ್ಮ ಕಾಣಿಕೆಗಳೊಡನೆ ನಕ್ಷತ್ರದ ಸಹಾಯದಿಂದ ಯೇಸುವನ್ನು ನೋಡಲು ಹೋಗಿದ್ದರು.

ಈ ನೆನಪಿನಲ್ಲೇ ಕ್ರೈಸ್ತರು ಗೋದಲಿ ನಿರ್ಮಿಸುತ್ತಾರೆ. ನಕ್ಷತ್ರ ತೂಗುತ್ತಾರೆ, ಬಾಲ ಯೇಸುವಿನ ಶಿಲ್ಪವನ್ನಿಟ್ಟು ಅಕ್ಕ ಪಕ್ಕದಲ್ಲಿ ಸಂತ ಜೋಸೆಫ್, ಮೇರಿ ಮಾತೆಯ ಪ್ರತಿಮೆಯನ್ನಿಡುತ್ತಾರೆ. ‘ಕ್ರಿಸ್ ಮಸ್ ಟ್ರೀ’ ಕುರಿತಾಗಿ ಹೇಳುವುದಾದರೆ ಕ್ರಿಸ್ ಮಸ್ ಸಂಭ್ರಮವನ್ನು ಹೆಚ್ಚಿಸುವ ಉದ್ದೇಶದಿಂದ ಸಂತ ಫ್ರಾನ್ಸಿಸ್ ಅಸ್ಸಿಸಿ ಎಂಬವರು ಮೊದಲ ಬಾರಿಗೆ ಕ್ರಿಸ್ಮಸ್ ಟ್ರೀ ಮಾಡಿದರು. ಮುಂದೆ ಈ ಆಚರಣೆ ಪ್ರಪಂಚದಲ್ಲೆಡೆ ಪಸರಿಸಿತು.

ಬುಡವೇ ಭದ್ರವಿಲ್ಲದ ಮೇಲೆ ಕಟ್ಟಡ ಮಜಬೂತಾಗುವುದು ಹೇಗೆ?

ಇದು ಗಾಂಧಿ ಮತ್ತು ನೆಹರು ಅಭಿಮಾನಿಗಳ ಆತ್ಮ ವಿಮರ್ಶೆಗೆ.ನೆಹರುವನ್ನು ಹೊಗಳುವ ಜನ ಒಮ್ಮೆ ನೆಹರು ಚಿಂತನೆ ಬಿಟ್ಟು,ವಿಶಾಲವಾಗಿ ಯೋಚಿಸಿದ್ದರೆ....

ಚಕ್ರವರ್ತಿ ಸೂಲಿಬೆಲೆಯವರ ಒಂದು ಉತ್ತಮ ಲೇಖನ ,ಒಮ್ಮೆ ಓದಿ ನೋಡಿ,ಇಲ್ಲಿದೆ ಕೊಂಡಿ http://neladamaatu.wordpress.com/

ಶನಿಚಂದ್ರಯುತಿ ನೋಡಿ.

ಇಂದು ರಾತ್ರಿ ೧೧ಱಿಂದ ನಾಳೆ ಮುಂಜಾನೆ (೫.೪೫-೬.೧೫) ವರೆಗೆ ಸ್ಪಷ್ಟವಾಗಿ ಸಿಂಹರಾಶಿಯಲ್ಲಿ ಉತ್ತರಫಲ್ಗುನಿ ನಕ್ಷತ್ರ ಒಂದನೇ ಪಾದದಲ್ಲಿ ಶನಿ ಮತ್ತು ಚಂದ್ರರ ಯುತಿಯನ್ನು ನೋಡಿ. ಶನಿಗ್ರಹ ತೀರಾ ಸಣ್ಣದಾಗಿ ನೀಲಿ ಬಣ್ಣದಲ್ಲಿರುವುದಱಿಂದ ಈಗಲ್ಲದೆ ಮುಂದೆ ಸರಿಯಾಗಿ ಆಕಾಶದಲ್ಲಿ ಗುಱುತಿಸಲು ಪುನಃ ಇನ್ನೊಂದು ತಿಂಗಳು ಕಾಯಬೇಕಾಗುತ್ತದೆ.

ಮಳೆ ಹನಿಯ ಹೂವು

(ಕನ್ನಡ ಪ್ರಭದಲ್ಲಿ ಪ್ರಕಟವಾದ ಕಥೆ)

ಎತ್ತರದ ಮರಗಳ ನೆರಳಿನಾಸರೆಯ ಹಿಡಿದು ಸಾಗಿದವಳನ್ನು ಸ್ವಾಗತಿಸಿದ್ದು ಬೆಟ್ಟಗಳ ಮರೆಯಿಂದ ಹಾದು ಹಸಿರು ಹುಲ್ಲಿನ ಮೇಲೆ ಸ್ಪಷ್ಟ ಬೆಳಕು ಚೆಲ್ಲಿದ ಮುಂಜಾವಿನ ಸೂರ್ಯನ ಹಿತವಾದ ಕಿರಣಗಳು.
ತಲೆಯೆತ್ತಿ ಬೆಟ್ಟದ ತುದಿಯವರೆಗೂ ನೋಟ ಬೀರಿದ ಮುಗ್ಧ ಹುಡುಗಿ ರಶ್ಮಿ ಒಂದು ಕ್ಷಣ ಕಣ್ಣು ಮುಚ್ಚಿ ತೆರೆದಳು.

ಅವಸ್ಥೆ

 

ಇದ್ದ ಹಾಗೆ ಇದ್ದಕ್ಕಿದ್ದಂತೆ

ಮನೆ, ಮಡದಿ, ಮಕ್ಕಳನ್ನೆಲ್ಲ ತೊರೆದು

ರಾತ್ರೋ ರಾತ್ರಿ ಎದ್ದು ಹೋಗಿ ಬಿಡೋಣವೆಂದರೆ-

ನರೆತ ಕೂದಲಿಗೆ ಹಚ್ಚುತ್ತಿರುವ ಬಣ್ಣ

ನಿತ್ರಾಣದಲ್ಲೂ ರೋಮಾಂಚನವೆಬ್ಬಿಸುವ ಮಾತ್ರೆ

ಇನ್ನೇನು ಮುಗಿದೇ ಹೋಯಿತೆನ್ನುವಾಗಲೂ ಕರೆವ

ಖಾಸಗಿ ನರ್ಸಿಂಗ್ ಹೋಂಮಿನ ದುಬಾರಿ ಕೊಠಡಿ