ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಯೋಡೈಸ್ಡ್ ಉಪ್ಪು ದೇಹಕ್ಕೆ ಒಳ್ಳೆಯದಲ್ಲವೇ

೧೯೩೦ಕ್ಕೂ ಮುನ್ನ ನಮ್ಮ ದೇಶದಲ್ಲಿ ಬರಿಯ ಸೈಂಧ್ರ ಲವಣ ಬಳಸುತ್ತಿದ್ದರಂತೆ ಅಡುಗೆಗಳಿಗೆ. ಹಾಗಾಗಿ ಅಧಿಕ ರಕ್ತದೊತ್ತಡ ಇದ್ದ ರೋಗಿಗಳೇ ಇರಲಿಲ್ಲವಂತೆ. ನಂತರ ಸಮುದ್ರದ ಉಪ್ಪು ನಂತರ ಸಮುದ್ರದ ಉಪ್ಪಿಗೆ ಅಯೋಡೀನ್ ಬೆರೆಸಿ ಮಾರಾಟಮಾಡುತ್ತಿರುವುದು ಸಧ್ಯದ ಬೆಳವಣಿಗೆ.

ಅಕ್ಕ

ಮೈಲ್ ಅಲ್ಲಿ ಬಂದಿರೋದು .
ಲೇಖಕ ಬ್ರಹ್ಮ -: ಗೊತ್ತಿಲ್ಲ .

ಹೋಗಿದ್ದೆ ನಾನಂದು ಶಿಕಾಗೋಗೆ ನೋಡಲು ಅಕ್ಕ
ನೋಡಿದ್ದು ಬರೀ ಚೆಲುವೆಯರನ್ನು ಅಕ್ಕ ಪಕ್ಕ
ಅದರೊಬ್ಬಳು ಬಂದು ನಕ್ಕು ಕುಳಿತಾಗ ನನ್ನ ಪಕ್ಕ
ಸಾರ್ಥಕವೆನಿಸಿತ್ತು ನಾ ಕೊಟ್ಟಿದ್ದ ಎಂಟ್ರಿ ರೊಕ್ಕ

ಶುರುವಾದಾಗ ಮನದೊಲ್ಲೊಂದು ಥೈಯಾ ಥಕ
ಅಂದುಕೊಂಡೆ ಕೇಳಿಬಿಡಲೇ ನಾ ಇವಳ ಜಾತಕ

ಹುಡುಗಿ ಬೇಕಾಗಿದ್ದಾಳೆ!!

ಯಾರು ಬರೆದಿಹರೋ ಗೊತ್ತಿಲ್ಲ... ತುಂಬಾ ಸುಪರ್

ಹುಡುಗಿ
ಬೇಕಾಗಿದ್ದಾಳೆ
ಇರಬೇಕು ತುಂಬಾ
ಸಿಂಪಲ್ !

ನಕ್ಕರೆ
ಗಲ್ಲದ ಮೇಲೆ
ಬೀಳಬೇಕು
ಡಿಂಪಲ್ !

ಅವಳ
ತಲೆಯಲ್ಲಿ ಇರಬೇಕು
ಪುಟ್ಟ ಪ್ರೊಸೆಸರ್
ಇಂಟೆಲ್ !

ಅವಳ
ರೂಪ-ಲಾವಣ್ಯ ಕಂಡು
ಬಾಯಿಬಿಡಬೇಕು
ಪಕ್ಕದ್ಮನೆ ಅಂಕಲ್ !

ಅವಳು
ಸ್ನಾನಕ್ಕೆ ಹಚ್ಚಬೇಕು
ದಿನಾ ಸೋಪು
ಸಿಂಥಾಲ್ !

ಅವಳ
ಅಂದ ಹೊಗಳುತ್ತಾ
ಕವಿಯಾಗಬೇಕು

ವಿಶ್ವೇಶ್ವರಯ್ಯ , ಭೀಮಸೇನ್ ಜೋಶಿ , ಮಹಾರಾಷ್ಟ್ರ ಟೈಮ್ಸ್

ಹದಿನೈದು ದಿನದ ಹಿಂದೆ ಮಹಾರಾಷ್ಟ್ರ ಟೈಮ್ಸ್ ಹೆಸರಿನ ಮರಾಠಿ ಪತ್ರಿಕೆ( ಇದು ಟೈಮ್ಸ್ ಬಳಗದ್ದು)ಯಲ್ಲಿ ವಿಶ್ವೇಶ್ವರಯ್ಯ ಕುರಿತು ಪುಟಗಟ್ಟಲೆ ಬಂದಿತ್ತು . ಪತ್ರಿಕೆ ಕೈಗೆ ಸಿಗಲಿಲ್ಲ . ಸಿಕ್ಕಿದ್ದರೆ ಕಮಕಮ ಅಂತ ಓದಿ ಏನು ಬರೆದಿದ್ದಾರೆ ಅಂತ ತಿಳ್ಕೋಬಹುದಿತ್ತು .

ಶಾಸ್ತ್ರೀಯ ಭಾಷೆಯ ಗುಣ ಲಕ್ಷಣಗಳು

ಈ ಹಿಂದೆ ಪ್ರಸ್ತಾಪಿಸಿದ ಹಾಗೆ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ತಮಿಳು ಹಾಗೂ ಸಂಸ್ಕ್ರತ ಪ್ರಾಧ್ಯಾಪಕ ಪ್ರೊ.ಜಾರ್ಜ್ ಎಲ್. ಹಾರ್ಟ್ ಅಂತರ್ಜಾಲದಲ್ಲಿ ತಾವು ಪ್ರಕಟಿಸಿದ್ದ ಲೇಖನದಲ್ಲಿ ಶಾಸ್ತ್ರೀಯ ಭಾಷೆಯ ಕುರಿತು ನಾಲ್ಕು ಚಹರೆಗಳನ್ನು ಪಟ್ಟಿ ಮಾಡಿದ್ದರು.
ಅವುಗಳೆಂದರೆ,

1) ಒಂದು ಭಾಷೆ ಪುರಾತನವಾಗಿರಬೇಕು
2) ಅದು ಸ್ವತಂತ್ರ ಪರಂಪರೆಯನ್ನು ಹೊಂದಿದ್ದು ತನ್ನಷ್ಟಕ್ಕೆ ತಾನೇ ಬೆಳೆದಿರಬೇಕು
3) ಬೇರೊಂದು ಬಾಷೆಯಿಂದ ಒಡಮೂಡಿರಬಾರದು
4) ಸಮೃದ್ಧ್ದವಾದ ಹಾಗೂ ಸಂಪದ್ಭರಿತವಾದ ಪ್ರಾಚೀನ ಇತಿಹಾಸ ಹೊಂದಿರಬೇಕು

ಇದು ಒಂದೆಡೆಯಾದರೆ, ಮತ್ತೊಂದೆಡೆ ಭಾರತ ಸರಕಾರ ಒಂದು ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಮಾನ್ಯ ಮಾಡುವುದಕ್ಕೆ ನಾಲ್ಕು ಚಹರೆಗಳನ್ನು ಪಟ್ಟಿ ಮಾಡಿದ್ದು, ಅವು ಇಂತಿವೆ:

1) ಒಂದು ಭಾಷೆಯ ಪಠ್ಯಗಳು/ದಾಖಲಾದ ಇತಿಹಾಸ ಒಂದು ಸಾವಿರ ವರ್ಷಕ್ಕೂ ಪುರಾತನವಾಗಿರಬೇಕು
2) ಪುರಾತನ ಸಾಹಿತ್ಯ /ಪಟ್ಯಗಳು ತಲೆತಲೆಮಾರುಗಳ ಜನರಿಂದ ಅತ್ಯಂತ ಮೌಲಿಕ ಪರಂಪರೆಯೆಂದು ಪರಿಗಣಿತವಾಗಿರುಬೇಕು
3) ಸಾಹಿತ್ಯಿಕ ಪರಂಪರೆ ಸ್ವೋಪಜ್ಞವಾಗಿದ್ದು, ಯಾವುದೇ ಬೇರೊಂದು ಭಾಷೆ/ಸಮುದಾಯದಿಂದ ಸ್ವೀಕಾರವಾಗಿರಬಾರದು
4) ಶಾಸ್ತ್ರೀಯ ಭಾಷೆ ಮತ್ತು ಸಾಹಿತ್ಯ ಪ್ರಸ್ತುತ ಭಾಷೆ ಮತ್ತು ಸಾಹಿತ್ಯಕ್ಕ್ಕಿಂತ ಭಿನ್ನವಾಗಿರಬೇಕು ಅಥವಾ ಇತ್ತೀಚಿನ ಸ್ವರೂಪಕ್ಕಿಂತ ಭಿನ್ನವಾಗಿರಬೇಕು ಅಥವಾ ಇತ್ತೀಚಿನ ಸ್ವರೂಪಕ್ಕಿಂತ ಅಥವಾ ಅದರಿಂದ ಬೆಳವಣಿಗೆ ಹೊಂದಿದ ಭಾಷೆಗಳಿಗಿಂತ ಬೇರೆಯದೇ ಎನ್ನಿಸುವ ಹಾಗಿರಬೇಕು (ಉದಾಹರಣೆ: ಲ್ಯಾಟಿನ್ಗಿಂತ ರೋಮನ್; ಸಂಸ್ಕೃತ ಪಾಳಿಗಿಂತ ಪ್ರಾಕೃತ ಮತ್ತು ಆಧುನಿಕ ಇಂಡೋ ಆರ್ಯನ್ ಭಾಷೆಗಳು ಭಿನ್ನವಾಗಿರುವ ಹಾಗೆ)

ಎರೆಡು ಪ್ರಸಂಗಗಳು

ಪ್ರಸಂಗ ಒಂದು
ಮೀನಾ : "ನಿಶಾ ನೋಡು ಈಗಲೆ ಹೇಳ್ತಾ ಇದೀನಿ ದಯವಿಟ್ಟು ನನ್ನ ಪ್ರೇಮ್ ಮಧ್ಯ ಬರ್ಬೇಡಾ. ನಾನು ಪ್ರೇಮ್‍ನ್ ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸ್ತಾ ಇದೀನಿ"

ಬಕ್ವಾಸ್ ಬಂದ್ ಕರ್

ಈಗ computer ನಿದ್ರೆ ಮಾಡ್ತಾ ಇರುವಾಗ, ನೀವು ಹೋಗಿ ಅದ್ರ mouse ಮುಟ್ಟಿದರೆ windows is resuming ಅಂತ ಬರತ್ತೆ.. ಅದ್ರ ಅರ್ಥ ಏನು?
windows ಗೆ ನೀ ಮಾಡೊ ಬೇಕಾರ್ ಕೆಲ್ಸ ಮಾಡಿ ಮಾಡಿ ಬೇಜಾರಾಗಿದೆ, ಅದಕ್ಕೆ ಬೇರೆ ಕಡೆ ಕೆಲ್ಸಕ್ಕೆ ಅಪ್ಲೈ ಮಾಡುವುದಕ್ಕೆ resume ಮಾಡ್ತಾ ಇದೆ !!!

ಯಾರಿಗಾದ್ರು ಕಾಲ್ ಮಾಡಿದಾಗ , the user you called is currently switched off ಅಂತ ಬಂದ್ರೆ ಏನು ಅರ್ಥ?

ಜನುಮದಿನದ ಸಂಭ್ರಮ್ದದಲ್ಲಿ ನನ್ನ ಮಗಳು

ನೆನ್ನೆ ನನ್ನ ಮಗಳ ಜನುಮದಿನ
ಸಂತೋಷದ ದಿನದಲ್ಲೊಂದು ಅಪಸ್ವರದ ಛಾಯೆ ಎದ್ದರೂ ಮನದಲ್ಲಡಗಿಸಿಕೊಂಡು ಮತ್ತೆ ಮೊದಲಿನಂತಾದೆ.

ಮನೆ ಬದಲಾಯಿಸುವ ಆತುರದಲ್ಲಿ ಡಿಜಿಟಲ್ ಕ್ಯಾಮೆರಾ ಎಲ್ಲೋ ಅಡಗಿತ್ತು
ಕೊನೆಗೆ ಆಪದ್ಭಾಂಧವ ನನ್ನ ನೋಕಿಯ ಫೋನ್ ಅದರಲ್ಲೇ ಕ್ಲಿಕ್ಕಿಸಿದ ಫೋಟೊಗಳಿವು


ಖಂಡಿತಾ ಮನುಷ್ಯರನ್ನು ನಂಬಬಹುದು!

ಮನುಷ್ಯನ ಜೀವನದ ಪಯಣದಲ್ಲಿ ಎದುರಾಗುವ, ಎದುರಿಸುವ ನೋವು, ನಲಿವುಗಳ ಮತ್ತು ಅವುಗಳಿಗೊಂದು ಸೂಕ್ಷವಾದ ಪರಿಹಾರವನ್ನು ಕೊಡುವ ಪರಿಶುದ್ಧ ಕಥೆಗಳ ಒಂದು ಪ್ರಾಮಾಣಿಕ ಪ್ರಯತ್ನ ಬಿ. ರಮೇಶ ಭಟ್ಟರ `ಮನುಷ್ಯರನ್ನು ನಂಬಬಹುದು'. ಶಿರೋನಾಮೆಯೆ ಸೂಚಿಸುವಂತೆ ಇಲ್ಲಿಯ ಕಥೆಗಳೆಲ್ಲ ಮನುಷ್ಯ ಸಂಬಂಧಗಳ ಎಳೆಯನ್ನು ಹಿಡಿದು ಸಾಗುವಂಥವುಗಳು. ಬಹಳ ಆತ್ಮೀಯವಾಗಿ ಬಿಡುವ, ನಿನ್ನೆ ಮೊನ್ನೆಯೆಲ್ಲೋ ಕಂಡಂತೆ, ಕೇಳಿದಂತೆ, ಅವು ನಮ್ಮನ್ನು ಆವರಿಸುತ್ತವೆ. ಅಲ್ಲಿಯ ಪಾತ್ರಗಳು ನಿಜಕ್ಕೂ ಜೀವಂತ ಮತ್ತು ನಮಗೆ ಪರಿಚಿತ ಅನ್ನುವಷ್ಟರ ಮಟ್ಟಿಗೆ ನಮ್ಮ ಮೇಲೆ ಪ್ರಭಾವ ಬೀರುತ್ತವೆ. `ಯಾರನ್ನೂ ನಂಬಬಾರದು' ಅಂದುಕೊಳ್ಳುತ್ತಲೇ ನಾವು ಎಲ್ಲರನ್ನೂ ನಂಬುತ್ತೇವೆ ಮತ್ತು ನಂಬಲೇ ಬೇಕಾಗುತ್ತದೆ, ಇಲ್ಲಿಯ ಕಥೆಗಳ ಹಾಗೆ.

ಸಂಕಲನದ ಮೊದಲ ಕಥೆ `ಮನುಷ್ಯರನ್ನು ನಂಬಬಹುದು', ಒಬ್ಬ ಮನುಷ್ಯನಿಗೆ, ಒಂದು ಅಪರಿಚಿತ ಸ್ಥಳದಲ್ಲಿ ತನ್ನ ಮುಂದಿನ ಪ್ರಯಾಣಕ್ಕೆ ಅನಾನುಕೂಲವಾಗಿ ಅಲ್ಲಿ ಆತನಿಗೆ ಎದುರಾಗುವ ಪರಿಸ್ಥಿತಿಯನ್ನು ಈ ಕಥೆ ಚಿತ್ರಿಸುತ್ತದೆ. ಅಸಾಹಯಕ ಮನುಷ್ಯ ಗಮ್ಯ ತಲುಪುವಲ್ಲಿ ಅವನಿಗಿರುವ ಆತಂಕ ಮತ್ತು ಆ ಸಮಯದಲ್ಲಿ ಯಾವುದೋ ದೂರದ ಸಂಬಂಧವೊಂದನ್ನು ಹೇಳಿಕೊಂಡು ಸಹಾಯ ಯಾಚಿಸುವ ಸ್ಥಿತಿ, ಅನಾಥರಾಗುವ ಪ್ರಜ್ಞೆ, ಯಾರಾದರೂ ಸಹಾಯ ಮಾಡಿಯಾರೆಂಬ ಧನಾತ್ಮಕ ಚಿಂತನೆ, ಹಾಲಾಡಿಯ ಉಡುಪರ ಮೂಲಕ ತೆರೆದುಕೊಳ್ಳುತ್ತದೆ. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುವ ಶ್ರೀನಿವಾಸ, ಸಹಾಯವನ್ನು ನಿರಾಕರಿಸುವಾಗ ಕಥಾ ನಾಯಕ, ಮನುಷ್ಯ ಮನುಷ್ಯರನ್ನು ನಂಬಲಿಕ್ಕಾಗದ ಕಾಲದಲ್ಲೂ ಅವನ ಸಹಾಯಕ್ಕೆ ನಿಲ್ಲುತ್ತಾನೆ. ಮುಂದೆ ಉಡುಪರು ಅವನಿಂದ ಪಡೆದ ಎಲ್ಲಾ ಸಹಾಯವನ್ನೂ ಪದೇ ಪದೇ ನೆನಪಿಸಿಕೊಳ್ಳುವ ಮೂಲಕ ಮನುಷ್ಯ ಮನುಷ್ಯನನ್ನು ನಂಬಬಹುದು ಅನ್ನುವುದನ್ನು ದೃಢಪಡಿಸುತ್ತಾರೆ.

ಇದು ನ್ಯಾಯಾನಾ ನೀವೇ ಹೇಳಿ ? ಇವರುಗಳ ಅನ್ಯಾಯಕ್ಕೆ ಕಡಿವಾಣ ಎಂದು?

ನಮ್ಮೂರಲ್ಲಿ ಅಂದ್ರೆ ಕೋನಪ್ಪನ ಅಗ್ರಹಾರದಲ್ಲಿ (ಎಲೆಕ್ಟ್ರಾನಿಕ್ ಸಿಟಿ ಅಂತಾ್ನೆ ಅಂದ್ಕೋಳಿ) ಈ ಮನೆ ಮಾಲೀಕರ ಕಿರುಕುಳ ಹೇಳಲಾಗುತ್ತಿಲ್ಲ
ಮನೆ ಮಾಲೀಕರು ಅಂದರೆ ಎಲ್ಲರೂ ಅಲ್ಲ ಆಂಧ್ರದಿಂದ ನಮ್ಮ ಕರ್ನಾಟಕಕ್ಕೆ ವಲಸೆ ಬಂದು ಇಲ್ಲಿಯ ನೆಲ ಜಲವನ್ನೆಲ್ಲ (ಹೌದು ರೀ ನೀರನ್ನೂ ನುಂಗುವವರು ಇವರು) ನುಂಗಿ ಸುಮಾರು ಎಕರೆ ಜಮೀನನ್ನು ಹೊಂದಿರುವ ಒಂದು ವರ್ಗ .