ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಚಿನ್ ತೆಂಡೂಲ್ಕರ್...

ಸಚಿನ್ ತೆಂಡೂಲ್ಕರ್...

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳ ಸರದಾರ ಸಚಿನ್ ತೆಂಡೂಲ್ಕರ್...

ಬ್ರಯಾನ್ ಲಾರ (೧೧೯೫೩) ದಾಖಲೆಯನ್ನು ಮುರಿದ ಸಚಿನ್ ತೆಂಡೂಲ್ಕರ್...

ಪ್ರವಾಹ: ನಲುಗಿದ ಬದುಕು... ಮಂಕಾದ ಅರಿವಿನ ಮುಗಿಲು

ಪ್ರವಾಹಗಳು ಬಂದು ಹೋದವು, ಜನಜೀವನ ನಲುಗಿತು. ಮಾಧ್ಯಮಗಳು ಅದನ್ನು ವರದಿ ಮಾಡಿದವು. ಅಲ್ಲಿಗೆ ಮುಗಿಯಿತು! ಇನ್ನು ಮುಂದಿನ ವರ್ಷ ಪ್ರವಾಹದ ಸಮಯದಲ್ಲಿ ಮತ್ತೆ ಮಾಧ್ಯಮವೂ ಚುರುಕು, ಕೋಟಿಗಟ್ಟಲೆ ಅನುದಾನದ ಸುದ್ದಿ, ಪ್ರಾಣ ಹಾನಿಯ ಸುದ್ದಿ ಮತ್ತೆಲ್ಲ. ಪ್ರವಾಹ ಸಮಯ - ಪ್ರಾಣ ಹಾನಿಯಾದ ಸಮಯ ಮಾತ್ರ ಚುರುಕಾಗಿ ಮುಂದಿನ ವರ್ಷ ಹೀಗಾಗದಂತೆ ನೋಡಿಕೊಳ್ಳಲು ಬೇಕಾದ ಕ್ರಮಗಳ ಕುರಿತು ಆಲೋಚಿಸದೆ, ಚರ್ಚೆ ಮಾಡದೆ complacent ಆಗಿಬಿಡುತ್ತಿದ್ದೇವೆಯೆ?
ಈ ಕುರಿತು ಚಿಂತನೆಗಳನ್ನೊಳಗೊಂಡ ಹರ್ಷವರ್ಧನರ ಬರಹ ಇಗೋ ನಿಮ್ಮ ಮುಂದೆ:

Orissa floods

 

ವಾರ್ಷಿಕ ಸರಾಸರಿ ೩೦೦೦ ಮಿಲಿ ಮೀಟರ್ ಮಳೆ ಬೀಳುವ, ೪೪ ನದಿಗಳನ್ನು ಹೊಂದಿರುವ ಕೇರಳ ಇಂದು ಕುಡಿಯುವ ನೀರಿನ ಸಮಸ್ಯೆಯಿಂದ ತೀವ್ರವಾಗಿ ತಲ್ಲಣಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದೇ ಎಲ್ಲ ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಮೊದಲ ಭರವಸೆ ಆಗಿತ್ತು. ಚುನಾವಣೆಯ ಸಂದರ್ಭದಲ್ಲಿ ೧೦,೦೦೦ ಕ್ಕೂ ಹೆಚ್ಚು ನೀರಿನ ಟ್ಯಾಂಕರ್ ಗಳನ್ನು ಕೇರಳದ ಉದ್ದಗಲಕ್ಕೆ ಹರಿದಾಡಿಸಿ ನೀರು ಹಂಚಿದ್ದರು ಮುಂಚೂಣಿ ನಾಯಕರು. ಹಾಗೆಯೇ ೨೦೦೭-೦೮ನೇ ಸಾಲಿನಲ್ಲಿ ಮಳೆಯ ಕೊರತೆಯಿಂದಾಗಿ ೨೮೪೪ ಕೋಟಿ ರೂಪಾಯಿಗಳಷ್ಟು ಕೇರಳ ರಾಜ್ಯ ನಷ್ಟ ಅನುಭವಿಸಿರುವುದಾಗಿ ಅಂದಾಜು ಮಾಡಲಾಗಿತ್ತು. ಇದು ಜಮ್ಮು ಕಾಶ್ಮೀರ ರಾಜ್ಯದ ೧ ವರ್ಷದ ಆಯವ್ಯಯ ಮೊತ್ತಕ್ಕೆ ಸಮ!

ಮುಂದೆ ಓದಿ »

ನೋಡುವ ನೋಟದಲ್ಲಿ

ಅವನು ಖುಶಿಯಾಗಿದ್ದ, ಬ೦ದು ಕುಳಿತುಕೊಳ್ಳುತ್ತಲೇ ಸುತ್ತಲೂ ಕೂಲ೦ಕುಶವಾಗಿ ನೋಡಿದ, ರೈಲು ಬೊಗಿಯ ಒ೦ದೊ೦ದು ಭಾಗವು ಹೊಸದೆ೦ಬತೆ ನೋಡಿದ, ತನ್ನ ಸಹ ಪ್ರಯಾಣಿಕರನ್ನೂ ಕೂಡ ಜನವನ್ನೇ ಕಾಣದ ಹಾಗೆ ಮತ್ತೆ ಮತ್ತೆ ನೊಡಿದ, ಅವನ ಪ್ರತಿಯೊ೦ದು ನೋಟದಲ್ಲಿ ಯಾವುದೋ ಶೋಧನೆಯಿತ್ತು, ಅಮಾಯಕತೆ ತು೦ಬಿತ್ತು, ಮಗುವಿನ೦ಥಹ ಅರವಳಿಕೆ ಇತ್ತು.

ಏಳನೇ ತಿಂಗಳಿನಲ್ಲಿ ಹುಟ್ಟಿದರೆ ಆತುರ ಜಾಸ್ತಿಯೇ?

ನನ್ನ ಸ್ನೇಹಿತನಿಗೆ ವಿಪರೀತ ಆತುರ...

ಹಾಗಾಗಿ ನನ್ನ ಇನ್ನೊಬ್ಬ ಸ್ನೇಹಿತರು ಅವನಿಗೆ "ಯಾಕೋ, ಏಳನೇ ತಿಂಗಳಿನಲ್ಲಿ ಹುಟ್ಟಿದ ಹಾಗೆ ಆಡ್ತೀಯಾ? ಆತುರ ಕಡಿಮೆ ಮಾಡೋ" ಅಂತ ಹೇಳ್ತಿರ್ತಾರೆ...

ಏಳನೇ ತಿಂಗಳಿನಲ್ಲಿ ಹುಟ್ಟಿದರೆ ಆತುರ ಜಾಸ್ತಿಯೇ?

ಯಾರಾದ್ರೂ ಪ್ಲೀಸ್ ಹೇಳಿ...

ಉತ್ತರ ಹೇಳುವವರಾಗಿ!

ಹತ್ತುತಲೇ ಕೆಂಪಾಗುವವನ, ಆರುತಲೇ ಕಪ್ಪಾಗುವವನ, ಅರಿಯ, ಸುತನ, ಒಡೆಯನ, ಸತಿಯ ಕದ್ದೊಯ್ದವನ, ಅನುಜನ, ಮಡದಿ, ಬಂದಿಹಳು.

ಯಾರೆಂದು ಹೇಳುವವರಾಗಿ.

ಎಂದೂ ಮರೆಯಲಾಗದ ವ್ಯಕ್ತಿ

ನಿವೃತ್ತಿಯ ನಂತರ ಹುಟ್ಟಿದೂರಿನಲ್ಲಿ ಬಂದು ನೆಲೆಸಿದಾಗಾಲಾಯ್ತಿನಿಂದ ಪ್ರತಿದಿನ ಸಂಜೆ ೬ ಗಂಟೆಗೆ ದೇವಳಕ್ಕೆ ಭೇಟಿಕೊಡುವುದು ರೂಢಿಯಾಗಿತ್ತು. ಹಲವು ವರುಷಗಳ ನಂತರ ಹುಟ್ಟಿದೂರಿಗೆ ಬಂದು ನೆಲೆಸಿದ ಮತ್ತು ಯಾರೊಡನೆಯೂ ಬೆರೆತು ಹೆಚ್ಚು ಮಾತನಾಡದ ಕಾರಣ ಸುರುವಿಗೆ ಸಂಬಂಧಿಕರಲ್ಲಿ ಮತ್ತು ಪರಿಚಯದವರಲ್ಲಿ ಹರಟೆ ಹೊಡೆಯಲು ತುಸು ಸಮಯ ತೆಗೆದುಕೊಂಡಿತು.