ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮತಾಂತರವನ್ನು ಏಕೆ ತಡೆಯಬೇಕು?

ಪತ್ರಕರ್ತ: ಮತಾಂತರವನ್ನು ಏಕೆ ತಡೆಯಬೇಕು?

ರಾಜಕಾರಣಿ: ಮತಾಂತರ ತಡೆಯದಿದ್ದರೆ ನಮಗೂ ಮತಕ್ಕೂ ಇರುವ ಅಂತರ ತುಂಬಾ ಹೆಚ್ಚತ್ತೆ ಅದಕ್ಕೆ...

:)

ಹಾಗೆ ಇದೂ ನೋಡಿ:
ಮತಾಂತರ ಏಕೆ ಬೇಕು?
http://www.sampada.net/blog/srinivasps/23/09/2008/12016

ಗುಣ - ಮೌಲ್ಯ

ಮೌಲ್ಯ

ಒಬ್ಬ ಪ್ರೇಮಿ ತನ್ನ ಪ್ರಿಯತಮೆಗೆ,

ನೀ ಇಲ್ಲದ ನನ್ನ ಬಾಳು

ಪಲ್ಲವಿ ಇಲ್ಲದ ಚರಣದಂತೆ

ಚಂದ್ರನಿಲ್ಲದ ಭೂಮಿಯಂತೆ

ಉಸಿರಿಲ್ಲದ ದೇಹದಂತೆ

ಎಂದು ವರ್ಣಿಸಿದರೆ,

 

ಆ ಪ್ರಿಯತಮೆ ಈತನಿಗೆ,

ನೀ ಇಲ್ಲದ ನನ್ನ ಬಾಳು

ಮೌಲ್ಯ

ಮೌಲ್ಯ 

ಒಬ್ಬ ಪ್ರೇಮಿ ತನ್ನ ಪ್ರಿಯತಮೆಗೆ,

 ನೀ ಇಲ್ಲದ ನನ್ನ ಬಾಳು

 ಪಲ್ಲವಿ ಇಲ್ಲದ ಚರಣದಂತೆ

ಚಂದ್ರನಿಲ್ಲದ ಭೂಮಿಯಂತೆ

ಉಸಿರಿಲ್ಲದ ದೇಹದಂತೆ

ಎಂದು ವರ್ಣಿಸಿದರೆ,

 

ಆ ಪ್ರಿಯತಮೆ ಈತನಿಗೆ,

ನೀ ಇಲ್ಲದ ನನ್ನ ಬಾಳು

ಹೆಣ್ಣು

ಹೆಣ್ಣು

ಹೆಣ್ಣಿನ ಮಾಯಾ ಮೋಹಕ್ಕೆ

ಸಿಲುಕದವರಿಲ್ಲ ಜಗತ್ತಿನಲ್ಲಿ

ಆದಿಯ ಸೃಷ್ಟಿಕರ್ತಳು ಇವಳು

ಅಂತ್ಯದ ರೂವಾರಿಯು ಆಗಬಲ್ಲಳು

 

ರಾಜ ಮಹಾರಾಜರು ಇವಳಿಗಾಗಿ

ಹರಿಸಿದರು ರಕ್ತದ ಕೋಡಿ

ವಯಸ್ಸು ಪತ್ತೆ ಹಚ್ಚುವ ಮಾಂತ್ರಿಕ ಕಂಪ್ಯೂಟರ್

ವಯಸ್ಸು ಪತ್ತೆ ಹಚ್ಚುವ ಮಾಂತ್ರಿಕ ಕಂಪ್ಯೂಟರ್ ಬರಲಿದೆಯಂತೆ, ಹೀಗೊಂದು ಸುದ್ದಿ ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದಿದೆ. ’ಇಲಿನಾಯ್ಸ್’ ಪ್ರಾಂತ್ಯದ ’ಥಾಮಸ್ ಎಸ್. ಹುವಾಂಗ್’ ಎಂಬುವವರು ವಯಸ್ಸು ಪತ್ತೆ ಹಚ್ಚುವ ಮಾಂತ್ರಿಕ ಕಂಪ್ಯೂಟರ್ ಸಾಪ್ಟವೇರ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರಂತೆ, ಇದರಿಂದ ಅನೇಕ ಪ್ರಯೋಜನವಾಗಲಿದೆ.

"ತುಳುನಾಡ ವೈಭವ-ಭೂತದ ಕೋಲ"

ಕರ್ನಾಟಕ ರಾಜ್ಯದ ಮುಂಚೂಣಿ ಜಿಲ್ಲೆಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೂ ಒಂದು. ಕಲೆ, ಸಂಸ್ರ್ಕಿತಿ, ಸಾಹಿತ್ಯ, ವಿದ್ಯಾಭ್ಯಾಸ, ಪಾಕಶಾಸ್ತ್ರ ಮುಂತಾದ ಕ್ಷೇತ್ರದಲ್ಲಿ ರಾಜ್ಯಕ್ಕೆ ಜಿಲ್ಲೆಯ ಕೊಡುಗೆ ಮಹತ್ವದ್ದು. ತುಳು ಇಲ್ಲಿನ ಬಹು ಜನರ ಆಡು ಭಾಷೆ. ಆನೇಕ ಜಾನಪದ ಕಲೆ, ವಿಶಿಷ್ಟ ರೀತಿಯ ಪೂಜೆ ಪುನಸ್ಕ್ರಾರಗಳನ್ನು ಇಲ್ಲಿಯ ಜನ ತಮ್ಮ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಂಡಿದ್ದಾರೆ. ಇದರಲ್ಲಿ ಭೂತಾರಾಧನೆಯು ಒಂದು. ತುಳುನಾಡ ವೈಭವಗಳಲೊಂದಾದ ಭೂತದ ಕೋಲದ ಬಗ್ಗೆ ಕನ್ನಡಿಗರಿಗೊಂದು ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.
ಹಿಂದೂ ಸಂಸ್ಕ್ರಿತಿಯಲ್ಲಿ ಪ್ರತಿಯೊಂದು ಕುಟುಂಬ/ಮನೆತನಕ್ಕೊಂದು ಕುಲದೇವರು ಇರುವಂತೆ ಇಲ್ಲಿ ಪ್ರತಿಯೊಂದು ಕುಟುಂಬಗಳಿಗೆ ಅವರೇ ನಂಬಿಕೊಂಡು ಬಂದಿರುವ ಭೂತ ದೈವಗಳಿರುತ್ತವೆ. ಕುಟುಂಬದಲ್ಲದೆ ಜಾಗದ ಅಂದರೆ ಇರುವ ಸ್ಥಳದ ಭೂತ, ಊರಿನ ಭೂತ ಕೂಡ ಇರುತ್ತದೆ. ಕೊಡಮಣಿತಾಯ, ಪಂಜುರ್ಲಿ, ಕಲ್ಕುಡ, ಗುಳಿಗ, ಜುಮಾದಿ, ವರ್ತೆ (ಹೆಣ್ಣು ಭೂತ), ನೀಚ ಇವು ಕೆಲವು ಪ್ರಸಿದ್ದ ಹಾಗು ಪ್ರಭಾವಶಾಲಿ ಭೂತಗಳು. ಈ ಭೂತಗಳಿಗೆ ವರುಷಕ್ಕೆರಡುಬಾರಿ ಹಣ್ಣು ಕಾಯಿ, ಪಂಚಕಜ್ಜಾಯ, ದೂಪ ದೀಪದ ಪನಿವಾರ ಪೂಜೆ ತಪ್ಪದೆ ನಡೆಯುತ್ತದೆ. ಈ ನಂಬಿದ ಭೂತಗಳಿಗೆ ವರುಷಕ್ಕೊಂದು ಬಾರಿ ಅಥವಾ ಮನೆಯಲ್ಲಿ ಶುಭ ಕಾರ್ಯ ನಡೆದಾಗ ಯಜಮಾನನ ಶಕ್ತಿಗನುಸಾರವಗಿ ಕೊಡುವ ಅತ್ಯುನ್ನತ ಸೇವೆಯೆ ಈ ಕೋಲ.

ಧರ್ಮ ಹಾಗೂ ಅಧ್ಯಾತ್ಮ

ಸಂಪದ ಹಾಗೂ ಬೇರೆಡೆ ಈ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ಮತಾಂತರ, ಧರ್ಮ ಹಾಗೂ ಅದರ ಪರಿಣಾಮಗಳ ಬಗ್ಗೆ.

ಈ ಚರ್ಚೆಗಳಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ ಹಾಗೂ ಜನರ ನಡುವಿನ ನೋವು ದ್ವೇಷ ದೂರವಾಗುತ್ತದೆ ಎಂದು ಆಶಿಸುತ್ತಾ ನಾನು ಕೆಲವು ವಿಷಯಗಳನ್ನು ಹೇಳಲು ಇಷ್ಟ ಪಡುತ್ತೇನೆ.

ಕುಲ ಕುಲ ಕುಲವೆಂದು ಹೊಡೆದಾಡದಿರಿ...

'ಕುಲ ಕುಲ ಕುಲವೆಂದು ಹೊಡೆದಾಡದಿರಿ' ಅಂತ ಕನಕದಾಸರು ಹೇಳಿದ್ದು
ಆಗಾಗ ಮಹತ್ವಕ್ಕೆ ಬರುವುದು ಶೋಚನೀಯ...
ಮತ್ತೊಮ್ಮೆ ನಮ್ಮ ದಾಸರುಗಳು ಏನು ಹೇಳಿರುವರೆಂದು ನೋಡೋಣ...

ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

ನನ್ನ ಸಹೋದ್ಯೋಗಿ ಟೋನಿ ಮೊನ್ನೆ ಒ೦ದು ಆಫೀಸ್ ಪಾರ್ಟಿಯಲ್ಲಿ ಉಲಿದಿದ್ದ.."ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ, ಊರಲ್ಲಿರೋ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಕನ್ನಡಿಗರು ತೀರ ಕಡಿಮೆ, ಮತ್ತು ನಿನಗೆ ಗೊತ್ತಿರೋ ಹಾಗೆ ಕನ್ನಡಿಗನಿಗಿ೦ತ ಹತ್ತು ಪಟ್ಟು ಆರ್ಥಿಕವಾಗಿ ಉತ್ತಮಸ್ಥಿತಿಯಲ್ಲಿರುವ ಪರಭಾಷಿಕರು ಇಲ್ಲಿ ಬ೦ದು ನೆಲೆಸುತ್ತ