ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೊಂಡಿ(Link) ಕೊಡುವುದು ಹೇಗೆ?

ಸಂಪದದಲ್ಲಿ "ಇಲ್ಲಿ ನೋಡಿ", "ಈ ಕೊಂಡಿ ಚಿಟುಕಿಸಿ" ಎಂದೆಲ್ಲಾ ಕೆಲವರು Link ಕೊಡುತ್ತಾರೆ...

ಆಗ ಅಂತಹ ಕೊಂಡಿಗಳನ್ನು ಚಿಟುಕಿಸಿದರೆ, ನೇರವಾಗಿ ಆ Respective ವೆಬ್ ಪೇಜ್ ಗೆ ಹೋಗುತ್ತದೆ...

ಆ ತರಹದ link ಗಳನ್ನು ಹೇಗೆ ಕೊಡುವುದು?

ನಾನೂ ಪ್ರಯತ್ನಸಿದೆ, ಆದರೆ ಪ್ರಯೋಜನವಾಗಲಿಲ್ಲ... :-(

ಯಾರಾದರೂ ಸ್ವಲ್ಪ ತಿಳಿಸಿಕೊಡಿ...

ಪತ್ರಿಕೋದ್ಯಮದ ಮೇಷ್ಟ್ರು `USELESSFELLOW' ಅಲ್ಲ.. `USEDLESS FELLOW!'

ನೇರವಾಗಿ ವಿಷಯಕ್ಕೆ ಬರುತ್ತೇನೆ.

ಧಾರವಾಡದ ದಾನುನಗರ. ರೈಲು ನಿಲ್ದಾಣದ ಪಕ್ಕದಲ್ಲಿರುವ ಆಳ ಪ್ರಪಾತದ ಅತ್ತಿಕೊಳ್ಳಕ್ಕೆ ಹತ್ತಿಕೊಂಡಿರುವ ‘ಸ್ಲಂ’ ಸದೃಷ ಪ್ರದೇಶ. ಅಲ್ಲಿ ಒಂದು ಅಲ್ಪತೃಪ್ತ ಸುಖಿ ಹಿಂದು ಅವಿಭಕ್ತ ಕುಟುಂಬ. ಮನೆಯ ವ್ಯಾವಹಾರಿಕ ಊರುಗೋಲಾಗಿ ಕಿರಾಣಿ ಅಂಗಡಿ. ಮನೆಯ ಕೊನೆಯ ಮಗ ಎಲ್ಲರಿಗೂ ಕಣ್ಮಣಿ. ಆದರೆ ಆ ಪ್ರೀತಿ ಉಳಿಸಿಕೊಳ್ಳುವ ಹರಕತ್ತು ಇಲ್ಲದ ಜೀವಿ. ಆತನಿಗೂ ಮದುವೆ ಮಾಡಿದ್ದರು. ಸದ್ಗೃಹಿಣಿ ಪತ್ನಿ. ಮುತ್ತಿನಂತಹ ಎರಡು ಮಕ್ಕಳು. ಉಪಜೀವನಕ್ಕೆ ರಿಕ್ಷಾ ಆತನಿಗೆ ಜೀವನ ಸಾಥಿಯಾಗಿತ್ತು. ಬಹುತೇಕ ಇದು ನಮ್ಮ ಮಧ್ಯಮ ವರ್ಗದ ಕುಟುಂಬಗಳ ಚಿತ್ರಣಕ್ಕಿಂತ ಬೇರೆ ಏನಲ್ಲ.

ಪರಿಸರ ಅತ್ಯುತ್ತಮವಾಗಿದ್ದರೆ ಒಳ್ಳೆಯ ವ್ಯಕ್ತಿತ್ವ ರೂಪುಗೊಳ್ಳಬಹುದು. ಇದು ಚರ್ಚೆಯ ವಿಷಯವೂ ಹೌದು. ಅದಿರಲಿ. ಸಂಗತಿ, ಸಾಂಗತ್ಯದ ದೋಷ. ಆ ಶ್ರಮಜೀವಿ ರಿಕ್ಷಾಚಾಲಕ ಪ್ರಕಾಶ ಸಾಲೋಡಗಿ ಜವಾಬ್ದಾರಿ ಮರೆತ. ಕುಡಿತ, ಸಿಗರೇಟು, ಜೂಜು ಲೆಕ್ಕತಪ್ಪಿತು. ಸ್ವಂತ ರಿಕ್ಷಾ ಒತ್ತೆ ಇಟ್ಟ. ಬಿಡಿಸಿಕೊಳ್ಳಲಾಗದೇ ಮಾರಿದ. ಕೊನೆಗೆ ಮಾಲೀಕರಿಂದ ದಿನದ ಬಾಡಿಗೆ ಕರಾರಿನ ಮೇಲೆ ಆಳಾದ. ಮನೆಯವರ ಪರಿಸ್ಥಿತಿ ದೇವರಿಗೇ ಪ್ರೀತಿ.

ಬ್ಲಾಗ್ ಪುಟಗಳಲ್ಲಿ ಅಥವಾ ಲೇಖನ ಪುಟಗಳಲ್ಲಿ ಹೆಚ್ಚು ಚಿತ್ರಗಳು...

ಬ್ಲಾಗ್ ಪುಟಗಳಲ್ಲಿ ಅಥವಾ ಲೇಖನ ಪುಟಗಳಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಸೇರಿಸುವುದು ಹೇಗೆ?

ಯಾರಾದರೂ ದಯವಿಟ್ಟು ತಿಳಿಸಿ...

ಕೃಷ್ಣರಾಜೇಂದ್ರ ವಿಮಾನ ನಿಲ್ದಾಣ

ಸುಮ್ನೆ ಯಾಕೆ ಅಶ್ಟುದೂರದಲ್ಲಿ ವಿಮಾನ ನಿಲ್ದಾಣ ಕಟ್ಸಿದ್ರು ಅಂತೀನಿ. ಗುಣಮಟ್ಟ ಚೆನ್ನಾಗಿಲ್ಲ ಅಂತ ಬೇರೆ ಹೇಳ್ತಾಇದ್ದಾರೆ. ಅಷ್ಟು ಕಳಪೆಯಾಗಿ ಮಾಡುವುದಿದ್ದರೆ ಇಲ್ಲೆ ಕೆ.ಆರ್. ಮಾರ್ಕೆಟ್ ನ ಬಸ್ ನಿಲ್ದಾಣದಲ್ಲೇ ನಿಲುಗಡೆ ವ್ಯವಸ್ಥೆಮಾಡಬಹುದಾಗಿತ್ತು. ರನ್ವೇ ಬೇಕಾಗಿದ್ರೆ ಮೈಸೂರ್ ರಸ್ತೆಯ ಮೇಲ್ರಸ್ತೆ ಉಪಯೋಗಿಸ್ಕೋಬೌದಿತ್ತು.ಅಲ್ವೇ !! :-)

ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಸ್ವಾಭಾವಿಕ ಕಾರ್ಯಕ್ರಮ(ರಿಯಾಲಿಟಿ ಶೋ) ದ ಯಶಸ್ಸಿಗೆ ಹಿಂದಿ ಇಂಗ್ಲಿಷ್ ಅವಶ್ಯಕತೆ ಇದೆಯೇ ?

ನನ್ನ ಪ್ರೀತಿಯ ಕನ್ನಡಿಗರೇ, ನಮ್ಮ ಭಾಷೆ ಕನ್ನಡದ ಸ್ಥಿತಿ ಗತಿ ಏನಾಗಿದೆ ಅನ್ನೋ ವಿಷಯ ಸುಮಾರು ದಿನದಿಂದ ನನಗೆ ಕಾಡ್ತಾನೆ ಇದೆ. ಮೊನ್ನೆ ಹೀಗೆ ಯೋಚನೆ ಮಾಡ್ತಾ ಇದ್ದೆ. ಆಗ ನನಗೆ ಕಾಡಿದ ಪ್ರಶ್ನೆ " ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಸ್ವಾಭಾವಿಕ ಕಾರ್ಯಕ್ರಮ(ರಿಯಾಲಿಟಿ ಶೋ) ದ ಯಶಸ್ಸಿಗೆ ಹಿಂದಿ ಇಂಗ್ಲಿಷ್ ಅವಶ್ಯಕತೆ ಇದೆಯೇ ? " .

ಸಂಪದದ ಪಾಯಿಂಟ್ ಉಪಯೋಗವೇನು ?

ಸಂಪದದ ಪಾಯಿಂಟ್ ಉಪಯೋಗವೇನು ?

ಬ್ಲಾಗ್ ಲೇಖನಕ್ಕೆ '೨' , ಕಾಮೆಂಟ್ ಗೆ '೧' ಇತ್ಯಾದಿ ...

ಅತಿ ಹೆಚ್ಚು ಪಾಯಿಂಟ್ ಗಳಿಸಿದವರಿಗೆ ಮುಂದೆ ಹರಿ ಅವರು ಗಿಫ್ಟ್ ಕೊಡ್ತಾರ??? ;)

--ಶ್ರೀ

ನಟಸಾರ್ವಭೌಮನಿಗೆ ನಮಸ್ಕಾರ

ಕನ್ನಡ ನಾಡಿನ ಹೆಮ್ಮೆಯ ಕುವರ
ನಮ್ಮ ನಿಮ್ಮೆಲ್ಲರ ರಾಜಕುಮಾರ
ಹುಟ್ಟಿದ್ದು ತಾಯಿಯ ತವರೂರಾದ ಗಾಜನೂರು
ಹುಟ್ಟಿ ಬೆಳೆಯಿತು ಇವರ ಅಭಿಮಾನಿ ಬಳಗ ಸಾವಿರಾರು
ನಡೆ ನುಡಿಯಲ್ಲಿ ಇವರೆಂದು ಸರಳ ಸಜ್ಜನ
ಆದರು ಸೆಳೆದು ಹಿಡಿದಿಟ್ಟಿತು 108 ದಿನ ಕಾನನ
ಒಲಿದು ಬಂದವು ಇವರಿಗೆ ಪ್ರಶಸ್ತಿಗಳು ಅನೇಕಾನೇಕ
ತರಲಿಲ್ಲ ಅವು ಎಂದು ಗರ್ವ ಅಹಂಕಾರ

ಕುದುರೆ

ಕುದುರೆ=
೧) ನಾಲ್ಕು ಕಾಲಿನ ಗೊರಸಿನ ಹುಲ್ಲು ತಿನ್ನುವ ಸಸ್ತನಿ.
೨) ಕೊಡೆ ತೆಱೆಯಲು ಅಥವಾ ಬಂದೂಕನಿಂದ ಗುಂಡು ಹೊಡೆಯಲು ಬೞಸುವ ಲಾಳ (trigger)