ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾಸ್ಯ-ಭಾವ-ಲಹರಿ

ಕನ್ನಡ ಸ೦ಘ್ಹ, ಸಿ೦ಗಾಪುರ್ (ಸಿ೦ಗರ) ವತಿಯಿ೦ದ ಸು೦ದರ ರಸಮಯ ಸ೦ಜೆ ಹಸ್ಯ-ಭಾವ-ಲಹರಿ ಕರ್ಯಕ್ರಮನ್ನು ಏರ್ಪಡಿಸಲಾಗಿದೆ.
ಕರ್ಯಕ್ರಮ ನೆಡೆಸಿಕೊಡುವವರು, ಶ್ರೀಮತಿ ಎಮ್.ಡಿ. ಪಲ್ಲವಿ (ಪ್ರಸಿದ್ದ ಕನ್ನದ ಸಂಗೀತ ಲಹರಿ ಗಾಯಕಿ) ಮತ್ತು ಶ್ರೀ ಬಿ. ಪ್ರಾಣೆಶ್ (ಪ್ರಸಿದ್ದ ಕನ್ನಡ ಚುಟುಕ ಹಾಸ್ಯಗಾರ).
ಸ್ಥಳ : ಗ್ಲೊಬಲ್ ಇಂಡಿಯನ್ ಇಂಟರ್ನ್ಯಾಷನಲ್ ಸ್ಚೂಲ್ ಆಡಿಟೊರಿಯಮ್

ಹಳ್ಳಿ = ಶಾಲೆ?!

ನಿನ್ನೆ ಸಾಯಂಕಾಲ ಟೀ ಕುಡೀತಿದ್ದಾಗ ನನ್ನ ಮತ್ತು ನನ್ನ ತಮಿಳು ಸ್ನೇಹಿತನ ಚರ್ಚೆ ತಮಿಳು ಇತಿಹಾಸದ ಕಡೆ ತಿರುಗಿತು.

ಅವನ ಓದಿನ ಪ್ರಕಾರ ಪಳ್ಳಿ ( ನಮ್ಮ ಹಳ್ಳಿ) ಅನ್ನುವುದು ಅಂದಿನ ( ಹಲ ಶತಮಾನಗಳ ಹಿಂದೆ) ರಾಜರಿಂದ ಜೈನರಿಗೆ ದತ್ತಿಯಾಗಿ ಕೊಡಲ್ಪಟ್ಟ ಜಾಗ. ಹೆಚ್ಚಾಗಿ ಹಳ್ಳಿ ಅಂದ್ರೆ ಶಾಲೆ ಅನ್ನೋ ಅರ್ಥ ಬಾರೋ ರೀತಿ ಬಳಸ್ತ ಇದರಂತೆ.

ಕನ್ನಡಕಂದರ್ ತಪಂಗೆಯ್ದರ್

ಕನ್ನಡದೇವಿಯ ದಯಮೇ-
ಮಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್‍ ತಪಗೆಯ್ದರ್||

ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ"

ಸ್ನೇಹಿತರೆ,

ಅವಿರತ ಟ್ರಸ್ಟ್ ನಿಂದ ಇದೇ ಭಾನುವಾರ ಬೆಳಿಗ್ಗೆ ೧೧.೦೦ ಘಂಟೆಗೆ ರಂಗಶಂಕರದಲ್ಲಿ ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ" ಹಮ್ಮಿಕೊಂಡಿದ್ದಾರೆ.
ಟಿಕೆಟ್ ಬೇಕಾದವರು ಮೊಬೈಲ್ ನಂ. 9880086300 ಗೆ ಎಸ್.ಎಮ್.ಎಸ್ ಮಾಡಿ ಅಥವಾ kts_gowda@yahoo.com ಗೆ ಈ-ಮೈಲ್ ಮಾಡಿ.

ಸಮಯ - ಸ್ಫೂರ್ತಿ ಸೆಲೆ ೭

ಸಮಯದ ಮಹತ್ವ ಎಲ್ಲರಿಗೂ ಮುಪ್ಪಿನಲ್ಲಿ ಅರ್ಥವಾಗುತ್ತದೆ.
ಆದರೆ ಆಗ ನಾವು ಏನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ.
ಪ್ರತಿ ಕ್ಷಣವನ್ನು ಆನಂದದಿಂದ, ಸಾರ್ಥಕವಾಗಿ ಕಳೆಯಲು ಪ್ರಯತ್ನಿಸಬೇಕು.

ವಿಷ...

ಹಾವಿನ ಹಲ್ಲಿನಲ್ಲಿ,
ನೊಣದ ತಲೆಯಲ್ಲಿ,
ಚೇಳಿನ ಬಾಲದಲ್ಲಿ ವಿಷವಿರುತ್ತದೆ.
ಆದರೆ ದುರ್ಜನರ ಅಂಗಾಂಗಗಳಲ್ಲೂ ವಿಷವಿರುತ್ತದೆ.

ಮರುಪೂರಣ - ಹೀಗೊಂದು Case Study

ಮರುಪೂರಣದಿಂದ ಹತ್ತಡಿ ಏರಿದ ನೀರು (ಚಿತ್ರ: ನಾ. ಕಾರಂತ ಪೆರಾಜೆ)

ಕೃಷಿಯಲ್ಲಿ ತೊಡಗಿಸಿಕೊಂಡವರಿಗೆ ತಿಳಿದಷ್ಟು ನೀರಿನ ಬೆಲೆ ಬಹುಶಃ ಬೇರೆ ಯಾರಿಗೂ ತಿಳಿದಿರಲಿಕ್ಕಿಲ್ಲ. ಮಳೆಯಾಗಿ ಬಿದ್ದ ನೀರನ್ನು ಹರೆದು ಪೋಲಾಗಲು ಬಿಡದೆ ಅದನ್ನು ಬಳಸಿಕೊಂಡು ನೀರಿನ ಸದುಪಯೋಗಪಡೆಯುವುದು ಕಜೆಯವರು ನೆನಪಿಸುವಂತೆ "ನೀರ ನಿಶ್ಚಿಂತೆ". ಅಡಿಕೆ ಪತ್ರಿಕೆಯಲ್ಲಿ ಸಹಾಯ ಸಂಪಾದಕರಾಗಿ ಕೆಲಸ ಮಾಡುತ್ತಿರುವ ನಾ. ಕಾರಂತರು ಪುತ್ತೂರಿನ ಬಳಿ ಬಾವಿಗೆ ಮರುಪೂರಣ ಮಾಡಿದ್ದರ ದೃಷ್ಟಾಂತವೊಂದನ್ನು ನಮ್ಮೊಂದಿಗೆ ವಾಟರ್ ಪೋರ್ಟಲ್ಲಿನಲ್ಲಿ ಹಂಚಿಕೊಂಡಿದ್ದಾರೆ. ಓದಿ:

ಡು ಬೇಸಿಗೆ. ಸುತ್ತೆಲ್ಲಾ ಭಣಭಣ. ನಲ್ಲಿಯಲ್ಲಿ ಅರ್ಧ ಗಂಟೆ ನೀರು ಬಂದರೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲೂ ಪುತ್ತೂರಿನ ಆದರ್ಶ ಆಸ್ಪತ್ರೆ ಬಳಿಯ ರಾಜರತ್ನಂ ಅವರ ಬಾವಿಯಲ್ಲಿ ಹತ್ತಡಿ ನೀರಿಗೆ ತೊಂದರೆಯಿಲ್ಲ. ಚಾವಣಿ ನೀರನ್ನು ಬಾವಿಗೆ ಮರುಪೂರಣ ಮಾಡಿದ್ದರ ಫಲ.

ಇವರದು ಹಳೆ ಬಾವಿ. ಮೃದು ಮಣ್ಣು. ಒರತೆ ಕಡಿಮೆ. ಕೆಲವೊದು ಸಲ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಮಳೆ ಬಂದಾಗ ಮೇ ಕೊನೆ ವರೆಗೂ ಕುಡಿಯುವ ನೀರಿಗೆ ತೊಂದರೆಯಾಗುತ್ತಿರಲಿಲ್ಲ. ಸುಮಾರು ಎಂಭತ್ತರ ಹೊತ್ತಿಗೆ ಬಾವಿ ಒಮ್ಮೆ ಬತ್ತಿತ್ತು. ಆಗ ದೂರದಿಂದ ನೀರನ್ನು ತಂದ ಸಾಹಸ ರಾಜರತ್ನಂ ಅವರಿಗೆ ನೆನಪಿದೆ. ಆಮೇಲಿನ ದಿವಸಗಳಲ್ಲಿ ಮನೆಬಳಕೆಗೆ ಬಳಸಲು ತೊಂದರೆಯಾಗುತ್ತಿರಲಿಲ್ಲ.

ನಾಟಕ : ಅಗ್ನಿ ಮತ್ತು ಮಳೆ.

ಮುಂಬೈ ಕನ್ನಡಿಗರಿಗೊಂದು ಒಳ್ಳೆಯ ನಾಟಕ ನೋಡುವ ಸದಾವಕಾಶ. ವರ್ಲಿಯ ’ನೆಹರು ಸೆಂಟರ್’ನ ರಾಷ್ಟ್ರೀಯ ನಾಟಕೋತ್ಸವದಲ್ಲಿ ಕನ್ನಡದ "ಅಗ್ನಿ ಮತ್ತು ಮಳೆ" ನಾಟಕ ಪ್ರದರ್ಶಿತಗೊಳ್ಳುತ್ತಿದೆ. ’ಜನ ಸಂಸೃತಿ’ ತಂಡ (ಬೆಂಗಳೂರು) ಪ್ರಯೋಗಿಸುತ್ತಿರುವ ಈ ನಾಟಕದ ರಚನೆ :ಗಿರೀಶ್ ಕಾರ್ನಾಡ್. ನಿರ್ದೇಶನ : ಖ್ಯಾತ ನಿರ್ದೇಶಕೆ ಸಿ.ಬಸವಲಿಂಗಯ್ಯ(ಬಸು).