ನಾಟಕ : ಅಗ್ನಿ ಮತ್ತು ಮಳೆ.

ನಾಟಕ : ಅಗ್ನಿ ಮತ್ತು ಮಳೆ.

ಮುಂಬೈ ಕನ್ನಡಿಗರಿಗೊಂದು ಒಳ್ಳೆಯ ನಾಟಕ ನೋಡುವ ಸದಾವಕಾಶ. ವರ್ಲಿಯ ’ನೆಹರು ಸೆಂಟರ್’ನ ರಾಷ್ಟ್ರೀಯ ನಾಟಕೋತ್ಸವದಲ್ಲಿ ಕನ್ನಡದ "ಅಗ್ನಿ ಮತ್ತು ಮಳೆ" ನಾಟಕ ಪ್ರದರ್ಶಿತಗೊಳ್ಳುತ್ತಿದೆ. ’ಜನ ಸಂಸೃತಿ’ ತಂಡ (ಬೆಂಗಳೂರು) ಪ್ರಯೋಗಿಸುತ್ತಿರುವ ಈ ನಾಟಕದ ರಚನೆ :ಗಿರೀಶ್ ಕಾರ್ನಾಡ್. ನಿರ್ದೇಶನ : ಖ್ಯಾತ ನಿರ್ದೇಶಕೆ ಸಿ.ಬಸವಲಿಂಗಯ್ಯ(ಬಸು).
ಸ್ಥಳ : ನೆಹರು ಸೆಂಟರ್ ವರ್ಲಿ ಮುಂಬೈ.
ದಿನಾಂಕ : 11-aug-2008
ವೇಳೆ : ಸಂಜೆ 7.30pm.